Headlines

anil

IND vs ENG: ಕೇವಲ ಒಮ್ಮೆ ಮಾತ್ರ… ಲೀಡ್ಸ್​ನಲ್ಲಿ ಗೆಲ್ಲಲಿದೆಯಾ ಟೀಮ್ ಇಂಡಿಯಾ

IND vs ENG: ಕೇವಲ ಒಮ್ಮೆ ಮಾತ್ರ… ಲೀಡ್ಸ್​ನಲ್ಲಿ ಗೆಲ್ಲಲಿದೆಯಾ ಟೀಮ್ ಇಂಡಿಯಾ

ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ (101), ಶುಭ್​​ಮನ್ ಗಿಲ್ (147) ಹಾಗೂ ರಿಷಭ್ ಪಂತ್ (134) ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 471 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್…

Read More
ಈ ವಾರ ಫುಲ್ ಮನರಂಜನೆ; OTTಗೆ ಬರ್ತಿವೆ ಸೂಪರ್ ಹಿಟ್‌  ವೆಬ್‌ ಸಿರೀಸ್ & ಸಿನಿಮಾಗಳು

ಈ ವಾರ ಫುಲ್ ಮನರಂಜನೆ; OTTಗೆ ಬರ್ತಿವೆ ಸೂಪರ್ ಹಿಟ್‌ ವೆಬ್‌ ಸಿರೀಸ್ & ಸಿನಿಮಾಗಳು

About the Author Mahmad Rafik ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ. Read More… Source link

Read More
ವಿಮಾನ ಪ್ರಯಾಣಕ್ಕೂ ಮೊದಲು ಇನ್ಸೂರೆನ್ಸ್ ಇದೆಯೇ ಪರಿಶೀಲಿಸಿ, ಇದರ ಅಗತ್ಯವೇನು? | Why Travel Insurance Crucial Before Boarding Flight Benefits For Passengers And Their Families

ವಿಮಾನ ಪ್ರಯಾಣಕ್ಕೂ ಮೊದಲು ಇನ್ಸೂರೆನ್ಸ್ ಇದೆಯೇ ಪರಿಶೀಲಿಸಿ, ಇದರ ಅಗತ್ಯವೇನು? | Why Travel Insurance Crucial Before Boarding Flight Benefits For Passengers And Their Families

ವಿಮಾನ ಟಿಕೆಟ್ ಬುಕಿಂಗ್ ಮಾಡುವಾಗ ಅಥವಾ ವಿಮಾನ ಪ್ರಯಾಣ ಮಾಡುವಾಗ ಇನ್ಶೂರೆನ್ಸ್ ಇದೆಯಾ ಅನ್ನೋದು ಪರಿಶೀಲಿಸುವುದು ಅತೀ ಅಗತ್ಯ. ಇದರ ಅಗತ್ಯವೇನು? ಈ ವಿಮೆಯಲ್ಲಿ ಏನೆಲ್ಲಾ ಕವರ್ ಆಗಲಿದೆ? ಸಾಮಾನ್ಯವಾಗಿ ಬಹಳಷ್ಟು ಮಂದಿ ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ಪ್ರಯಾಣ ಸಂದರ್ಭದಲ್ಲಿ ವಿಮೆಯ ಕುರಿತು ಆಲೋಚನೆ ಮಾಡುವುದಿಲ್ಲ. ಆದರೆ ಇತ್ತೀಚಿನ ಕೆಲವು ದುರ್ಘಟನೆಗಳು ವಿಮೆಯ ಮಹತ್ವ ಎಷ್ಟು ಎಂಬುದನ್ನು ಸಾರಿವೆ. ಈ ವಿಮಾ ಪಾಲಿಸಿಗಳು ವೈದ್ಯಕೀಯ ತುರ್ತುಸ್ಥಿತಿಗಳು, ದುರ್ಘಟನೆಗಳು, ಪ್ರಯಾಣದ ತೊಂದರೆಗಳು ಮತ್ತು ಪ್ರಮುಖ ದಾಖಲೆ ಅಥವಾ ವಸ್ತುಗಳು…

Read More
ರೈಲಿಗಿಂತ ಕಡಿಮೆ ಬೆಲೆಯಲ್ಲಿ ದೆಹಲಿ-ಬೆಂಗಳೂರು ವಿಮಾನ ಪ್ರಯಾಣ

ರೈಲಿಗಿಂತ ಕಡಿಮೆ ಬೆಲೆಯಲ್ಲಿ ದೆಹಲಿ-ಬೆಂಗಳೂರು ವಿಮಾನ ಪ್ರಯಾಣ

<p>ದೆಹಲಿಯಿಂದ ಬೆಂಗಳೂರಿಗೆ ಹೋಗಬೇಕು ಅಂತಿದ್ದೀರಾ? ಇಂಡಿಗೋ ಏರ್‌ಲೈನ್ಸ್ ರೈಲಿಗಿಂತ ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್ ಕೊಡ್ತಿದೆ. ವಿಮಾನಗಳ ಸಮಯ ಮತ್ತು ಟಿಕೆಟ್ ಬೆಲೆಯ ಮಾಹಿತಿ ಇಲ್ಲಿದೆ.</p><img><p>goibibo ವೆಬ್‌ಸೈಟ್ ಪ್ರಕಾರ, ಜುಲೈ 21 ಮತ್ತು 22 ರಂದು ಇಂಡಿಗೋ ಏರ್‌ಲೈನ್ಸ್ ಕೇವಲ ₹4962ಕ್ಕೆ ಟಿಕೆಟ್ ಕೊಡ್ತಿದೆ.</p><img><p>ಇಂಡಿಗೋ ಫ್ಲೈಟ್ ಬೆಳಗ್ಗೆ 7:25ಕ್ಕೆ ದೆಹಲಿಯಿಂದ ಹೊರಟು ಮಧ್ಯಾಹ್ನ 1:10ಕ್ಕೆ ಬೆಂಗಳೂರು ತಲುಪುತ್ತದೆ.</p><img><p>ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ಜುಲೈ 21-22 ರಂದು ಹಿಂಡನ್ ಏರ್ಪೋರ್ಟ್ ನಿಂದ (Hindon Airport) ಬೆಳಗ್ಗೆ 8:40ಕ್ಕೆ ಹೊರಟು…

Read More
ಕತಾರ್ ಮೇಲೆ ಇರಾನ್ ದಾಳಿ: ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

ಕತಾರ್ ಮೇಲೆ ಇರಾನ್ ದಾಳಿ: ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

ಮಂಗಳೂರು ಅಂತಾರಾಷ್ಟ್ರೀಯ ವಿಮನ ನಿಲ್ದಾಣ ಮಂಗಳೂರು, ಜೂನ್ 24: ಕೊಲ್ಲಿ ರಾಷ್ಟ್ರ ಕತಾರ್​ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿರುವ ಕಾರಣ ಮಂಗಳೂರು ಅಂತಾರಾಷ್ಟ್ರೀಯ ವಿಮನ ನಿಲ್ದಾಣದಿಂದ (Mangaluru Airport) ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಮಂಗಳೂರಿನಿಂದ (Mangaluru) ಹೊರಟಿದ್ದ ಎರ್ ಇಂಡಿಯಾ ಎಕ್ಸ್‌ಪ್ರೆಸ್‌ ದಮ್ಮಾಮ್‌ಗೆ ಹೋಗುವ ಬದಲು ಮುಸ್ಕತ್‌ ಕಡೆ ತಿರುಗಿಸಲಾಗಿತ್ತು. ಅಬುದಾಭಿಗೆ ಹೋಗುವ ಇಂಡಿಗೋ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿತ್ತು. ಇದೀಗ ಎರಡೂ ವಿಮಾನಗಳು ಮಂಗಳೂರಿಗೆ ವಾಪಸ್ ಆಗಿವೆ. ಇರಾನ್ ಮಿಸೈಲ್ ದಾಳಿ…

Read More
ವೇಶ್ಯಾವಾಟಿಕೆ ತಾಣಗಳಾಗಿ ಬದಲಾದ ಶಿಷ್ಟಾಚಾರ ಕಲಿಸುವ ಕೇಂದ್ರಗಳು

ವೇಶ್ಯಾವಾಟಿಕೆ ತಾಣಗಳಾಗಿ ಬದಲಾದ ಶಿಷ್ಟಾಚಾರ ಕಲಿಸುವ ಕೇಂದ್ರಗಳು

45 Image Credit : Unsplash ಬಿಹಾರದ ಅರವಲ್ ಜಿಲ್ಲೆಯಲ್ಲಿ ನಾಟ್ಯ-ಗೀತೆಗಳ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತದೆ. ಬಡ ಕುಟುಂಬಗಳ ಹುಡುಗಿಯರನ್ನು ಓಡಿಶಾ, ಬಂಗಾಳ, ಛತ್ತೀಸ್‌ಗಢದಿಂದ ಕರೆತಂದು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. Source link

Read More
ಗೆಟ್ ಮಿ ಬಿಬಿ, ಇಸ್ರೇಲ್-ಇರಾನ್ ಕದನ ವಿರಾಮ ಮಾತುಕತೆಗೆ ಟ್ರಂಪ್ ಈ ಪದ ಬಳಸಿದ್ದು ಯಾಕೆ? | How Donald Trump Get Me Bibi Order Paved Way For Iran Israel Ceasefire Talks With Netanyahu

ಗೆಟ್ ಮಿ ಬಿಬಿ, ಇಸ್ರೇಲ್-ಇರಾನ್ ಕದನ ವಿರಾಮ ಮಾತುಕತೆಗೆ ಟ್ರಂಪ್ ಈ ಪದ ಬಳಸಿದ್ದು ಯಾಕೆ? | How Donald Trump Get Me Bibi Order Paved Way For Iran Israel Ceasefire Talks With Netanyahu

ಇಸ್ರೇಲ್ ಹಾಗೂ ಇರಾನ್ ಯುದ್ಧ 12 ದಿನ ಬಳಿಕ ಕದನ ವಿರಾಮ ಘೋಷಣೆಯಾಗಿದೆ. ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ಇದಕ್ಕೂ ಮೊದಲು ಕದನ ವಿರಾಮ ಮಾತುಕತೆಗೆ ಟ್ರಂಪ್ ಮೊದಲು ಹೇಳಿದ ಪದ ಗೆಟ್ ಮಿ ಬಿಬಿ, ಏನಿದು ಗೆಟ್ ಮಿ ಬಿಬಿ?  ವಾಶಿಂಗ್ಟನ್ (ಜೂ.24) ಇರಾನ್ ಹಾಗೂ ಇಸ್ರೇಲ್ ನಡುವೆ ಶುರುವಾಗಿದ್ದ ಭೀಕರ ಯುದ್ಧ 12 ದಿನಗಳ ಬಳಿಕ ಅಂತ್ಯಗೊಂಡಿದೆ. ಉಭಯ ದೇಶಗಳು ಕದನ ವಿರಾಮಕ್ಕ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ….

Read More
Video: ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಸಿಎಂ ಯೋಗಿ ಬಳಿ ಪುಟ್ಟ ಪೋರಿಯ ಮನವಿ

Video: ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಸಿಎಂ ಯೋಗಿ ಬಳಿ ಪುಟ್ಟ ಪೋರಿಯ ಮನವಿ

ಲಕ್ನೋ, ಜೂನ್ 24: ಪ್ಲೀಸ್ ನನ್ನನ್ನು ಶಾಲೆಗೆ ಸೇರಿಸ್ತೀರಾ? ಇದು ಪುಟ್ಟ ಪೋರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮಾಡಿರುವ ಮನವಿ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಲು ಜನತಾ ದರ್ಬಾರ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಲ್ಲಿಗೆ ಬಂದಿದ್ದ ಐದು ವರ್ಷದ ಪೋರಿಯೊಂದು ಯೋಗಿ ಬಳಿ ತನ್ನನ್ನು ಶಾಲೆಗೆ ಸೇರಿಸುವಂತೆ ಮನವಿ ಮಾಡಿದ್ದಳು. ಸಾಕಷ್ಟು ಮಂದಿ ತಮ್ಮ ಸಮಸ್ಯೆಗಳನ್ನು ಹೊತ್ತು ಸಿಎಂ ಬಗ್ಗೆ ಭರವಸೆ…

Read More
RCB ಕೋಚ್​ನ ವಿಶ್ವ ದಾಖಲೆ ಸರಿಗಟ್ಟಿದ ರಿಷಭ್ ಪಂತ್

RCB ಕೋಚ್​ನ ವಿಶ್ವ ದಾಖಲೆ ಸರಿಗಟ್ಟಿದ ರಿಷಭ್ ಪಂತ್

ಇದೀಗ ಬರೋಬ್ಬರಿ 24 ವರ್ಷಗಳ ಬಳಿಕ ಈ ವಿಶ್ವ ದಾಖಲೆಯನ್ನು ಸರಿಗಟ್ಟುವಲ್ಲಿ ರಿಷಭ್ ಪಂತ್ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 134 ರನ್ ಬಾರಿಸಿದ್ದ ಪಂತ್, ದ್ವಿತೀಯ ಇನಿಂಗ್ಸ್ ನಲ್ಲಿ 118 ರನ್ ಕಲೆಹಾಕಿದ್ದಾರೆ. Source link

Read More
ನೆಲಮಂಗಲ: ಗಲಾಟೆ-ಹಲ್ಲೆ ಆರೋಪ, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ, ಗನ್​ಮ್ಯಾನ್, ಚಾಲಕನ ವಿರುದ್ಧ ಎಫ್​ಐಆರ್

ನೆಲಮಂಗಲ: ಗಲಾಟೆ-ಹಲ್ಲೆ ಆರೋಪ, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ, ಗನ್​ಮ್ಯಾನ್, ಚಾಲಕನ ವಿರುದ್ಧ ಎಫ್​ಐಆರ್

ದಾಬಸ್​​ಪೇಟೆ ಠಾಣೆಯಲ್ಲಿ ಅನಂತ್ ಕುಮಾರ್ ಹೆಗಡೆ ನೆಲಮಂಗಲ, ಜೂನ್ 24: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ (Anantkumar Hegde), ಅವರ ಕಾರು ಚಾಲಕ ಹಾಗೂ ಗನ್​ಮ್ಯಾನ್ ಮೇಲೆ ಎಫ್​ಐಆರ್ ದಾಖಲಾಗಿದೆ. ಅನಂತ ಕುಮಾರ್ ಹೆಗಡೆ ಪುತ್ರ ಅಶುತೋಷ್, ಗನ್‌ಮ್ಯಾನ್‌ ಶ್ರೀಧರ್, ಚಾಲಕ ಮಹೇಶ್…

Read More