ತಿಂಗಳುಗಳ ತಿಂಗಳುಗಳ ಮಿಲಿಯನ್ ಟೂರ್ನಿ ಐಪಿಎಲ್ಗೆ ರಾಜಾತಿಥ್ಯ ನೀಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಯಾವುದೇ ನಡೆಯುವುದಿಲ್ಲವೇನೋ ಎಂಬ ಆತಂಕ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ. ಇದಕ್ಕೆ ಕಾರಣ ಘೋರ. 18 ವರ್ಷಗಳ ಬಳಿಕ ಐಪಿಎಲ್ ಬರ ನೀಗಿಸಿಕೊಂಡಿದ್ದ ಆರ್ಸಿಬಿ, ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸುವ ಸಡಗರದಿಂದಲೇ ಬೆಂಗಳೂರಿಗೆ. ಈ ಈ ಸಂಭ್ರಮಕ್ಕೆ ಗಂಟೆಗಳಲ್ಲಿ ಸೂತಕದ ಛಾಯೆ. ನೆಚ್ಚಿನ ನೆಚ್ಚಿನ ಆಟಗಾರರನ್ನು ನೋಡುವ ಚಿನ್ನಸ್ವಾಮಿ ಮೈದಾನದತ್ತ ಬಂದ ಅಭಿಮಾನಿಗಳು ಸಾವಿನ ಮನೆ ಕದ.
ಈ ದುರಂತದ ಬಳಿಕ ಸರ್ಕಾರ, ನ್ಯಾಯಮುರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ. ಸಮಿತಿಯು ಸಮಿತಿಯು ಚಿನ್ನಸ್ವಾಮಿ ಯಾವುದೇ ಸಮಾರಂಭಗಳ ಆಯೋಜನೆಗೆ ಯೋಗ್ಯವಾಗಿಲ್ಲ ಎಂಬ ವರದಿ. ಆ ಬಳಿಕ ಈ ನಡೆಯಬೇಕಿದ್ದ ಟಿ 20 ಟ್ರೋಫಿ ಆಯೋಜನೆಗೆ ನಗರದ ಪೊಲೀಸರಿಂದ ಅನುಮತಿ. ಹೀಗಾಗಿ ಈ ಮೈಸೂರಿಗೆ. ಇದೇ ಇದೇ ಚಿನ್ನಸ್ವಾಮಿ ನಡೆಯಬೇಕಿದ್ದ ಏಕದಿನ ವಿಶ್ವಕಪ್ ಪಂದ್ಯಗಳನ್ನು ಸಹ ನವಿ ಮುಂಬೈಗೆ ಶಿಫ್ಟ್.
ಇನ್ನು ಇನ್ನು ಮುಂದೆ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲವಾ ಪ್ರಶ್ನೆಗಳು. ನಗರದ ನಗರದ ಪೊಲೀಸರು 17 ಷರತ್ತುಗಳನ್ನು, ಈ ಷರತ್ತುಗಳನ್ನು ಪೂರ್ಣಗೊಳಿಸಿದರೆ ನಡೆಸಲು ಅನುಮತಿ ನೀಡುವ ಸುಳಿವು. ಅಲ್ಲದೆ 15 ದಿನದೊಳಗೆ ಷರತ್ತುಗಳನ್ನು ಕೆಎಸ್ಸಿಎಗೆ ಡೆಡ್ ಲೈನ್ ಕೂಡ.
ನಗರ ಪೊಲೀಸರು ವಿಧಿಸಿದ 17 ಷರತ್ತುಗಳಿವು
- ಬರುವ ವಾಹನಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ.
- ಮಹಿಳೆಯರು ಮಕ್ಕಳಿಗೆ ಪ್ರತ್ಯೇಕವಾದ ಮಾರ್ಗ
- ಎಲ್ಲಾ ಕಡೆಯಲ್ಲೂ ಸ್ಕ್ಯಾನರ್ ಇನ್ಸ್ಟಾಲೇಷನ್ ಮಾಡಬೇಕು
- ಅವಘಡ ಸಂಭವಿಸಿದಾಗ ಸುರಕ್ಷಿತ ಸ್ಥಳವನ್ನು ಗುರುತಿಸಬೇಕು
- ಜನಸಮೂಹ ಮಾಡುವ ವ್ಯವಸ್ಥೆ ಇರಬೇಕು
- ಶಾಶ್ವತವಾಗಿ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕು
- ಪ್ರತ್ಯೇಕವಾಗಿ ಸಂಪರ್ಕ ಕಲ್ಪಿಸೊ ವ್ಯವಸ್ಥೆ
- ಆಟಗಾರರಿಗೆ ಪ್ರತ್ಯೇಕ ಆಗಮನ ನಿರ್ಗಮನ ದ್ವಾರ ಇರಬೇಕು
- ಪ್ರತಿ ಪೊಲೀಸರಿಂದ ಅನುಮತಿ ಕಡ್ಡಾಯ
- ತುರ್ತು ವ್ಯವಸ್ಥೆ ಕಡ್ಡಾಯವಾಗಿರಬೇಕು
- ವಿಪತ್ತು ನಿರ್ವಹಣೆ ಫಾಲೊ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 7:05 PM, ಶುಕ್ರ, 22 ಆಗಸ್ಟ್ 25