
ಗ್ರಾಮದಲ್ಲಿ ಗ್ರಾಮದಲ್ಲಿ ನಡೆಯುವ ದೇವಿಯ ಜಾತ್ರೆ ಬಹಳ. ಜಗನ್ನಾಥ ಜಗನ್ನಾಥ ಮಂದಿರದ ಇಲ್ಲಿನ ಮರಿಗೆಮ್ಮ ದೇವಿಯ ಜಾತ್ರೆ. ವರ್ಷ ವರ್ಷ ನಡೆಯುವ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿವಿಜೃಂಭಣೆಯಿಂದ.

ಬೀದರ್ ತಾಲೂಕಿನ ಕಾಶೆಂಪುರ ನಡೆಯುವ ದೇವಿ ಜಾತ್ರೆ ಪ್ರತಿ ವರ್ಷ ಕೂಡ ಅದ್ದೂರಿಯಾಗಿ. ಬೇರೆಡೆ ನಡೆಯುವ ಜಾತ್ರೆಗೆ ಕಾಲ ಮಾಡಲಾಗುತ್ತದೆ. ಆದರೆ ಇಲ್ಲಿ ನಡೆಯುವ ಜಾತ್ರೆ ಒಂದೇ ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡು, ಒಂದೇ ಮುಗಿಸುತ್ತಾರೆ. ಹೀಗಾಗಿ ಈ ತುಂಬಾ.

ಈ ಈ ಜಾತ್ರೆಗೆ ಮದುವೆಯಾಗಿ ಮಹಿಳೆಯವರು ಭಾಗವಹಿಸಲೇಬೇಕು ಎಂಬ ನಿಯಮ ಹಿನ್ನಲೆ. ಬೆಳಗ್ಗೆಯಿಂದಲೇ ಸಿದ್ಧತೆ, ಸಂಜೆ ವೇಳೆಗೆ ದೇವತೆಯ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ.

ಮರಿಗೆಮ್ಮ ಮರಿಗೆಮ್ಮ ದೇವಿಯ ಪ್ರತಿ ವರ್ಷ ಬದಲಾವಣೆ. ಮರಿಗೆಮ್ಮ ಮರಿಗೆಮ್ಮ ಮೂರ್ತಿಗಳನ್ನು ಜಾತ್ರಾ ದಿನದಂದೇ ಒಂದೇ ದಿನದಲ್ಲೇ ತಯಾರಿಸುವ ಸಂಪ್ರದಾಯ ಮೊದಲಿನಿಂದಲೂ, ಈ ವರ್ಷ ಕೂಡ ಪಾಲಿಕೊಂಡು.

ಜಾತ್ರೆ ನಡೆಯುವ ದಿನದಂದು ಬೆಳಿಗ್ಗೆ ಗ್ರಾಮಸ್ಥರು ತುಕಡಿಗಳನ್ನು ಮೂರ್ತಿ ತಯಾರಿಸುವವರಿಗೆ. ಆ ಮರದ ತುಂಡುಗಳಿಂದ ಹೊಸ ಸಿದ್ಧಪಡಿಸುತ್ತಾರೆ. ವೇಳೆಯಲ್ಲಿ ವೇಳೆಯಲ್ಲಿ ಬಡಿಗೇರ ಮನೆಯಿಂದ ಭಜಂತ್ರಿಗಳೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ಮೂರ್ತಿಯನ್ನ ತಂದು ಮರಿಗೆಮ್ಮ ದೇವಿಯ ಮಂದಿರದಲ್ಲಿ.

ಮಾಡಿದ ಮಾಡಿದ ನೈವೈದ್ಯವನ್ನ ಪ್ರತಿಯೊಬ್ಬರು ದೇವಿಗೆ ಅರ್ಪಿಸಿ ಆ ನಂತರ ಜನರು ಊಟ ಮಾಡುವ. ದೇವಿಯ ದೇವಿಯ ಸಮಯದಲ್ಲಿ ಒಂದು ಮಳೆ ಬಂದೆ ಬರುತ್ತದೆ ಇದು ದೇವಿಯ ಶಕ್ತಿ ಎಂದು ಗ್ರಾಮಸ್ಥರ ನಂಬಿಕೆ.
ಪ್ರಕಟಿಸಲಾಗಿದೆ – ಮಧ್ಯಾಹ್ನ 1:23, ಥು, 17 ಜುಲೈ 25