ರಾಯಚೂರು, (ಜುಲೈ 20)): ನದಿ ನದಿ ಮೇಲಿಂದ ಯುವಕ ಬಿದ್ದಿರುವ. ಪ್ರಕರಣ ತಾತಪ್ಪ, ಪತ್ನಿ ಗದ್ದೆಮ್ಮಳಿಗೆ ವಿಚ್ಛೇದನ. ಮಧ್ಯೆ ಮಧ್ಯೆ ಇದೀಗ ಮೇಜರ್ ಟ್ವಿಸ್ಟ್, ಪತ್ನಿಯೇ ನದಿಗೆ ತಳ್ಳಿ ಯತ್ನಿಸಿದ್ದಾಳೆಂದು ಆರೋಪಿಸಿರುವ ತಾತಪ್ಪ ವಿರುದ್ಧ ಬಾಲ್ಯವಿವಾಹ. ಹೌದು..ತಾತಪ್ಪ, ಅಪ್ರಾಪ್ತ ಬಾಲಕಿಯನ್ನ ಮಾಹಿತಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪತ್ನಿ ವಯಸ್ಸಿನ ದಾಖಲಾತಿ ನೀಡುವಂತೆ ತಾತಪ್ಪನಿಗೆ ಡೆಡ್ಲೈನ್.
15 ವರ್ಷ 8 ತಿಂಗಳ ಅಪ್ರಾಪ್ತ ಬಾಲಕಿ ತಾತಪ್ಪ ತಾತಪ್ಪ ಮದುವೆ ಮಾಡಿಕೊಂಡಿರುವ ಬಗ್ಗೆ ಯಾದಗಿರಿ ಮಹಿಳಾ ತಂಡ ಪತ್ತೆ ಮಾಡಿದ್ದು, ಶಾಲಾ ದಾಖಲಾತಿ ತಾತಪ್ಪನ ಪತ್ನಿ ಅಪ್ರಾಪ್ತೆ ಎನ್ನುವುದು. ಸಂಬಂಧ ಸಂಬಂಧ ತಾಲೂಕಿನ ದೇವಸುಗೂರು ಪತಿ ತಾತಪ್ಪನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ರಾಯಚೂರು ಜಿಲ್ಲಾ ರಕ್ಷಣಾಧಿಕಾರಿಗೆ ರಕ್ಷಣಾಧಿಕಾರಿಗೆ.
ಇದನ್ನೂ ಓದಿ: ಹೆಂಡ್ತಿಯೇ ಗಂಡನನ್ನು ತಳ್ಳಿದ ಆರೋಪ: ಮೂರೇ ತಿಂಗಳಲ್ಲಿ ಬಿತ್ತು ಬಿತ್ತು ದಾಂಪತ್ಯ
ಯಾದಗಿರಿ ಜಿಲ್ಲಾ ರಕ್ಷಣಾ ಘಟಕದ ಪತ್ರ ತಲುಪುತ್ತಿದ್ದಂತೆಯೇ ಎಚ್ಚೆತ್ತ ರಾಯಚೂರು ಜಿಲ್ಲಾ ಮಕ್ಕಳ, ತಾತಪ್ಪನ ಮನೆಗೆ ನೀಡಿ ನೀಡಿ. ಜಿಲ್ಲಾ ಮಕ್ಕಳ, ಸಿಡಿಪಿಒ ಮತ್ತು ಪಂಚಾಯಿ್ತಿ ಸಿಬ್ಬಂದಿ ಭೇಟಿ ನೀಡಿ ವಿವಾಹದ ಕುರಿತು ಕುಟುಂಬದ ಪ್ರಮುಖರಿಂದ ಮಾಹಿತಿ. ಆದ್ರೆ, ತಾತಪ್ಪ, ಪತ್ನಿ ಬಗ್ಗೆ ಯಾವುದೇ ದಾಖಲೆಗಳನ್ನು ನೀಡದೇ ಮೌಖಿಕವಾಗಿ ಮಾಹಿತಿ.
ಪತ್ನಿ ಪತ್ನಿ ಗದ್ದೆಮ್ಮಗಳ ದಾಖಲಾತಿಗಳನ್ನು ನೀಡುವಂತೆ ತಾತಪ್ಪನಿಗೆ. ಇದಕ್ಕೆ ಕುಟುಂಬಸ್ಥರು, ದಾಖಲೆ ನೀಡಲು 2 ದಿನ ಕಾಲಾವಕಾಶ. ನಾಳೆ (ಜುಲೈ 21) ದಾಖಲಾತಿಗಳನ್ನು. ವೇಳೆ ವೇಳೆ ನೀಡದಿದ್ದರೆ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಬಾಲ್ಯವಿವಾಹ ಅಡಿಯಲ್ಲಿ ಎಫ್ಐಆರ್ ದಾಖಲು ಸಾಧ್ಯತೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ