ಹೊಸಪೇಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟು, 13 ಜನ ಬಾಣಂತಿಯರಿಗೆ ನರಕಯಾತನೆ

ಹೊಸಪೇಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟು, 13 ಜನ ಬಾಣಂತಿಯರಿಗೆ ನರಕಯಾತನೆ

ವಿಜಯನಗರ, ಜೂನ್​ 22: ಹೊಸಪೇಟೆಯ (Hospete) ಶ್ರೀಕರಿ ಖಾಸಗಿ ಆಸ್ಪತ್ರೆಗೆ ಬಳ್ಳಾರಿ (Ballari) ಸೇರಿದಂತೆ ವಿವಿಧಡೆಯಿಂದ ರೋಗಿಗಳು ಬರುತ್ತಾರೆ. ಕಳೆದ ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಾಣಂತಿಯರಿಗೆ (Maternal) ಸಿಜರಿಯನ್ ಆದ ಜಾಗದಲ್ಲಿ ಕೀವು ಬರುತ್ತಿದೆ. ಇದರಿಂದ ಹೊಟ್ಟೆಯ ಒಳ ಭಾಗದಲ್ಲಿ ಸಾಕಷ್ಟು ಇನ್ಫೆಕ್ಷನ್ ಆಗಿದೆ. ಜೊತೆಗೆ ಗರ್ಭಚೀಲವನ್ನೇ ತಗಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ವೈದ್ಯಯ ವಿರುದ್ಧ ಕ್ರಮ ಆಗಬೇಕು ಅಂತ ನೊಂದವರು ಆಗ್ರಹಿಸಿದ್ದಾರೆ….

Read More
ಆಮಿರ್ ಖಾನ್ ‘ದಿಲ್’ & ಸನ್ನಿ ಡಿಯೋಲ್ ‘ಘಾಯಲ್’ ಒಂದೇ ದಿನ ರಿಲೀಸ್; ಗೆದ್ದ ಸಿನಿಮಾ ಯಾವುದು..!?

ಆಮಿರ್ ಖಾನ್ ‘ದಿಲ್’ & ಸನ್ನಿ ಡಿಯೋಲ್ ‘ಘಾಯಲ್’ ಒಂದೇ ದಿನ ರಿಲೀಸ್; ಗೆದ್ದ ಸಿನಿಮಾ ಯಾವುದು..!?

<p>ಆಮಿರ್ ಖಾನ್ ಅವರ ‘ದಿಲ್’ ಮತ್ತು ಸನ್ನಿ ಡಿಯೋಲ್ ಅವರ ‘ಘಾಯಲ್’ ಚಿತ್ರಗಳು ರಿಲೀಸ್ ಆಗಿ 35 ವರ್ಷಗಳು ತುಂಬಿವೆ. ಈ ಎರಡೂ ಸೂಪರ್ ಹಿಟ್ ಚಿತ್ರಗಳು ಒಂದೇ ದಿನ ರಿಲೀಸ್ ಆಗಿದ್ದವು. ಬಾಕ್ಸ್ ಆಫೀಸ್ ನಲ್ಲಿ ಯಾರು ಗೆದ್ದರು ಅನ್ನೋದನ್ನ ತಿಳಿದುಕೊಳ್ಳೋಣ.</p><p>&nbsp;</p><img>ಚಿತ್ರಗಳ ಬಾಕ್ಸ್ ಆಫೀಸ್ ಘರ್ಷಣೆ ಸಾಮಾನ್ಯ. ಕೆಲವೊಮ್ಮೆ ಒಂದು ಚಿತ್ರಕ್ಕೆ ಲಾಭವಾದರೆ, ಇನ್ನೊಂದು ಚಿತ್ರಕ್ಕೆ ನಷ್ಟ. 90 ರ ದಶಕದಲ್ಲಿ ಆಮಿರ್ ‘ದಿಲ್’ ಮತ್ತು ಸನ್ನಿ ‘ಘಾಯಲ್’ ಚಿತ್ರಗಳ ನಡುವೆ ಭಾರಿ ಘರ್ಷಣೆ ಏರ್ಪಟ್ಟಿತ್ತು.<img>ಆಮಿರ್,…

Read More
ದಿನಕ್ಕೊಂದು ಮೊಟ್ಟೆ ಸೇವನೆಯಿಂದ ಕೂದಲು ಬೆಳೆಯುತ್ತಾ, ಉದುರುತ್ತಾ? ತಿಳ್ಕೊಳ್ಳಿ

ದಿನಕ್ಕೊಂದು ಮೊಟ್ಟೆ ಸೇವನೆಯಿಂದ ಕೂದಲು ಬೆಳೆಯುತ್ತಾ, ಉದುರುತ್ತಾ? ತಿಳ್ಕೊಳ್ಳಿ

ಮೊಟ್ಟೆ ಕೇವಲ ಪ್ರೋಟೀನ್‌ನಿಂದ ತುಂಬಿದ ಸೂಪರ್‌ಫುಡ್ ಅಲ್ಲ, ಆದರೆ ನಿಮ್ಮ ಕೂದಲಿಗೆ ನೈಸರ್ಗಿಕ ವರ್ಧಕವೂ ಆಗಿದೆ. ನಿಮ್ಮ ಕೂದಲು ತೆಳ್ಳಗಾಗಿದ್ದರೆ, ದುರ್ಬಲವಾಗಿದ್ದರೆ ಅಥವಾ ಒಡೆಯುತ್ತಿದ್ದರೆ, ನಿಮ್ಮ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. Source link

Read More
ರಂಗಭೂಮಿಯೇ ನನ್ನ ತಾಯಿ ಮಡಿಲು, ಕಣ್ಣಿಗೆ ಕಾಣುವ ಎಲ್ಲಾ ಕಲಾ ಪ್ರಕಾರಗಳು ನನಗೆ ಸ್ಫೂರ್ತಿ; ನಟಿ ಉಮಾಶ್ರೀ | All Forms Of Performance That Can Be Captured By The Human Eye Excite Me Says Umashree

ರಂಗಭೂಮಿಯೇ ನನ್ನ ತಾಯಿ ಮಡಿಲು, ಕಣ್ಣಿಗೆ ಕಾಣುವ ಎಲ್ಲಾ ಕಲಾ ಪ್ರಕಾರಗಳು ನನಗೆ ಸ್ಫೂರ್ತಿ; ನಟಿ ಉಮಾಶ್ರೀ | All Forms Of Performance That Can Be Captured By The Human Eye Excite Me Says Umashree

ಹಲವು ದಶಕಗಳ ಹಿಂದೆ ಹಳ್ಳಿಯ ರಂಗಭೂಮಿಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಮಾಶ್ರೀ ಅವರಿಗೆ, ರಂಗಭೂಮಿಗೆ ಮರಳುವುದು ತವರುಮನೆಗೆ ಹಿಂದಿರುಗಿದಷ್ಟೇ ಸಂತಸ ನೀಡಿದೆ. “ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ, ಸಿನಿಮಾ ಮತ್ತು ರಾಜಕೀಯದಲ್ಲಿ ಯಶಸ್ಸು ಕಂಡರೂ, ರಂಗಭೂಮಿ ನನ್ನನ್ನು ರೂಪಿಸಿದ ತಾಯಿ.  ಬೆಂಗಳೂರು: ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ, ರಾಷ್ಟ್ರಪ್ರಶಸ್ತಿ ವಿಜೇತೆ, ಹಿರಿಯ ನಟಿ ಉಮಾಶ್ರೀ (Umashree) ಅವರು ಸಿನಿಮಾ, ಕಿರುತೆರೆ ಮತ್ತು ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಇದೀಗ ಅವರು ತಮ್ಮ ಕಲಾ ಪಯಣದ ಮೂಲ…

Read More
IND vs ENG: 62, 102, 99..; ಕ್ಯಾಚ್ ಕೈಚೆಲ್ಲಿದ್ದಕ್ಕೆ ಟೀಂ ಇಂಡಿಯಾಕ್ಕೆ ಸಿಕ್ಕ ದುಬಾರಿ ಉಡುಗೊರೆ

IND vs ENG: 62, 102, 99..; ಕ್ಯಾಚ್ ಕೈಚೆಲ್ಲಿದ್ದಕ್ಕೆ ಟೀಂ ಇಂಡಿಯಾಕ್ಕೆ ಸಿಕ್ಕ ದುಬಾರಿ ಉಡುಗೊರೆ

ಕ್ರಿಕೆಟ್​ನಲ್ಲಿ ಉತ್ತಮ ಫೀಲ್ಡಿಂಗ್ ಎಷ್ಟು ಮುಖ್ಯ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಟೆಸ್ಟ್ ಪಂದ್ಯವನ್ನು ತೆಗೆದುಕೊಳ್ಳಬಹುದು. ಒಂದೆಡೆ ಆತಿಥೇಯ ಇಂಗ್ಲೆಂಡ್‌ ತಂಡ ತನ್ನ ಅತ್ಯಧ್ಬುತ ಫೀಲ್ಡಿಂಗ್ ಮೂಲಕ ಟೀಂ ಇಂಡಿಯಾವನ್ನು (Team India) ಕಟ್ಟಿಹಾಕಿದರೆ, ಇನ್ನೊಂದೆಡೆ ಟೀಂ ಇಂಡಿಯಾ ತನ್ನ ಅತ್ಯಂತ ಹೀನಾಯ ಫೀಲ್ಡಿಂಗ್ ಮೂಲಕ ಮೊದಲ ಟೆಸ್ಟ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಒಂದಲ್ಲ, ಎರಡಲ್ಲ,, ಬರೋಬ್ಬರಿ 5 ಕ್ಕೂ…

Read More
ಮನೆಯಲ್ಲಿ ನೋಣಗಳ ಕಾಟಕ್ಕೆ ರೋಸಿಹೋಗಿದ್ದೀರಾ? ಇಷ್ಟು ಮಾಡಿ ನಿಮ್ಮನೆ ಸಹವಾಸಕ್ಕೆ ಬರೋಲ್ಲ

ಮನೆಯಲ್ಲಿ ನೋಣಗಳ ಕಾಟಕ್ಕೆ ರೋಸಿಹೋಗಿದ್ದೀರಾ? ಇಷ್ಟು ಮಾಡಿ ನಿಮ್ಮನೆ ಸಹವಾಸಕ್ಕೆ ಬರೋಲ್ಲ

ಮಳೆಗಾಲವಾಗಲಿ ಬೇಸಿಗೆಯಾಗಲಿ ಮನೆಗಳಲ್ಲಿ ನೋಣಗಳ ಕಾಟ ಇದ್ದೇ ಇರುತ್ತದೆ. ಬಹುತೇಕ ಎಲ್ಲ ಮನೆಗಳಲ್ಲೂ ಈ ಸಮಸ್ಯೆ ಇದೆ. ನೋಣಗಳು ಕಚ್ಚದಿದ್ದರೂ ಅವುಗಳಲ್ಲಿ ಸೂಕ್ಷ್ಮಜೀವಿಗಳಿರುತ್ತವೆ. ಇದು ಹಲವು ರೀತಿಯ ರೋಗಗಳಿಗೆ ಕಾರಣವಾಗುತ್ತದೆ. Source link

Read More
ಪವನ್ ಕಲ್ಯಾಣ್ ಮಧುರೈನಲ್ಲಿ ಮುರುಗ ಭಕ್ತರ ಸಭೆಯಲ್ಲಿ ಭಾಗಿ; ತಮಿಳು ಸಾಂಪ್ರದಾಯಿಕ ಉಡುಪಿನಲ್ಲಿ ನಟ!

ಪವನ್ ಕಲ್ಯಾಣ್ ಮಧುರೈನಲ್ಲಿ ಮುರುಗ ಭಕ್ತರ ಸಭೆಯಲ್ಲಿ ಭಾಗಿ; ತಮಿಳು ಸಾಂಪ್ರದಾಯಿಕ ಉಡುಪಿನಲ್ಲಿ ನಟ!

ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಮಧುರೈನಲ್ಲಿ ಮುರುಗ ಭಕ್ತರ ಸಭೆಗೆ ಹಾಜರಾದ್ರು. ಪಂಚೆ ಉಟ್ಟುಕೊಂಡು ತಮಿಳು ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಪವನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.<img>ಪವನ್ ಕಲ್ಯಾಣ್ ತಿರುಪರಂಕುಂದ್ರಂ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ದೇವಸ್ಥಾನ ತಮಿಳುನಾಡಿನ ಮುರುಗ ಭಕ್ತರಿಗೆ ಬಹಳ ಮುಖ್ಯವಾದದ್ದು.<img>ಪವನ್ ಕಲ್ಯಾಣ್ ತಮಿಳು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. Source link

Read More
ದೀಪಿಕಾರ ‘8 ಗಂಟೆಗಳ ಶಿಫ್ಟ್’ ಪ್ರಚಾರದ ಗಿಮಿಕ್, ಬೇರೆ ನಟಿಯರು ಎಂದೋ ಅದನ್ನ ಮಾಡಿದ್ದಾರೆ; ಸಿದ್ಧಾರ್ಥ್ ಮಲ್ಹೋತ್ರಾ! | Deepika Padukone Name Is Being Used For Publicity While Kajol And Rani Mukerji Worked 8 Hour Shifts Long Ago

ದೀಪಿಕಾರ ‘8 ಗಂಟೆಗಳ ಶಿಫ್ಟ್’ ಪ್ರಚಾರದ ಗಿಮಿಕ್, ಬೇರೆ ನಟಿಯರು ಎಂದೋ ಅದನ್ನ ಮಾಡಿದ್ದಾರೆ; ಸಿದ್ಧಾರ್ಥ್ ಮಲ್ಹೋತ್ರಾ! | Deepika Padukone Name Is Being Used For Publicity While Kajol And Rani Mukerji Worked 8 Hour Shifts Long Ago

ಈಗ ದೀಪಿಕಾ ಅವರ ಹೆಸರಿನಲ್ಲಿ ಅದಕ್ಕೆ ದೊಡ್ಡ ಪ್ರಚಾರ ನೀಡಲಾಗುತ್ತಿದೆ ಎಂಬುದು ನನ್ನ ವಾದ. ಇದು ಅವರ ಜನಪ್ರಿಯತೆಯನ್ನು ಬಳಸಿಕೊಳ್ಳುವ ಒಂದು ಮಾರ್ಗವಷ್ಟೇ,” ಎಂದು ಸಿದ್ಧಾರ್ಥ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.ಸದ್ಯ ಸಿದ್ಧಾರ್ಥ್ ಮಲ್ಹೋತ್ರಾ ಅವರು ಅಮೀರ್ ಖಾನ್ ಪುತ್ರ ಜುನೈದ್ ಖಾನ್  ಬೆಂಗಳೂರು: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಗರ್ಭಿಣಿಯಾಗಿದ್ದರೂ ‘ಸಿಂಗಂ ಅಗೇನ್’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುವ ಮೂಲಕ ವೃತ್ತಿ…

Read More
International Olympic Day 2025: ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ದಿನಾಚರಣೆಯ ಇತಿಹಾಸ ಬಗ್ಗೆ ಗೊತ್ತಾ?

International Olympic Day 2025: ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ದಿನಾಚರಣೆಯ ಇತಿಹಾಸ ಬಗ್ಗೆ ಗೊತ್ತಾ?

ಅಂತಾರಾಷ್ಟ್ರೀಯ ಒಲಿಂಪಿಕ್‌ ದಿನImage Credit source: Google ಕ್ರೀಡೆಗಳು (Sports) ನಮ್ಮ ಫಿಟ್‌ ಆಗಿರಿಸುವುದು ಮಾತ್ರವಲ್ಲದೆ ದೈಹಿಕ ಮತ್ತು ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕವಾಗಿ ಸಧೃಡರಾಗಬೇಕು. ಹಾಗಾಗಿ ಯುವಜನರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಲು , ಕ್ರೀಡಾ ಮೌಲ್ಯವನ್ನು ಬೆಳೆಸಲು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಜೂನ್‌ 23 ರಂದು ಅಂತಾರಾಷ್ಟ್ರೀಯ ಒಲಿಂಪಿಕ್‌ (International Olympic Day)  ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ…

Read More
ಚೀನಾದ ಒಂದು ನಿರ್ಧಾರದಿಂದ ಭಾರತದಲ್ಲಿ 21,000 ಕ್ಕೂ ಹೆಚ್ಚು ಆಡಿಯೋ ಎಲೆಕ್ಟ್ರಾನಿಕ್ಸ್ ಉದ್ಯೋಗಗಳಿಗೆ ಸಂಕಷ್ಟ!

ಚೀನಾದ ಒಂದು ನಿರ್ಧಾರದಿಂದ ಭಾರತದಲ್ಲಿ 21,000 ಕ್ಕೂ ಹೆಚ್ಚು ಆಡಿಯೋ ಎಲೆಕ್ಟ್ರಾನಿಕ್ಸ್ ಉದ್ಯೋಗಗಳಿಗೆ ಸಂಕಷ್ಟ!

ಚೀನಾದ ಅಪರೂಪದ ಭೂಮಿಯ ಲೋಹಗಳ ರಫ್ತಿ ನಿರ್ಬಂಧದಿಂದ ಭಾರತದ ಆಡಿಯೋ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಸುಮಾರು 21,000 ಉದ್ಯೋಗಗಳು ಅಪಾಯದಲ್ಲಿವೆ. ಈ ನಿರ್ಬಂಧವು ಮ್ಯಾಗ್ನೆಟ್‌ಗಳ ಪೂರೈಕೆಯನ್ನು ಅಡ್ಡಿಪಡಿಸುತ್ತಿದೆ, ಇದು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಿಗೆ ಅತ್ಯಗತ್ಯ.<img><p>ಚೀನಾ ತನ್ನ ಅಪರೂಪದ ಭೂಮಿಯ ಲೋಹಗಳ ರಫ್ತಿಗೆ ಪರವಾನಗಿ ನಿಯಮಗಳನ್ನು ಕಠಿಣಗೊಳಿಸಿದ ಪರಿಣಾಮ, ಭಾರತದಲ್ಲಿ ಆಡಿಯೋ ಎಲೆಕ್ಟ್ರಾನಿಕ್ಸ್ ವಲಯದ ಸುಮಾರು 21,000 ಉದ್ಯೋಗಗಳು ಅಪಾಯದಲ್ಲಿವೆ ಎಂಬುದಾಗಿ ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಮುಖ ಸಂಘಟನೆ ಎಲ್ಸಿನಾ (ELCINA) ಎಚ್ಚರಿಕೆ ನೀಡಿದೆ. ಈ ಕುರಿತು ಸರ್ಕಾರದ ಗಮನ ಸೆಳೆದಿರುವ ಎಲ್ಸಿನಾ,…

Read More