ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ: ಲತಾ ಮಲ್ಲಿಕಾರ್ಜುನ | Mp Latha Mallikarjun On Rahul Gandhi His Birthday Rav

ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ: ಲತಾ ಮಲ್ಲಿಕಾರ್ಜುನ | Mp Latha Mallikarjun On Rahul Gandhi His Birthday Rav

ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಜನ್ಮದಿನಾಚರಣೆಯನ್ನು ಹರಪನಹಳ್ಳಿಯಲ್ಲಿ ಆಚರಿಸಲಾಯಿತು. ಶಾಸಕಿ ಲತಾ ಮಲ್ಲಿಕಾರ್ಜುನ್ ರಾಹುಲ್ ಗಾಂಧಿಯವರ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹರಪನಹಳ್ಳಿ (ಜೂ.22): ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ರಾಜಕೀಯ ಮನೆತನದಿಂದ ಬಂದಿದ್ದು, ಬಡವರ, ಶ್ರಮಿಕರ ಹಾಗೂ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು. ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ರಾಹುಲ್‌ ಗಾಂಧಿ ಜನ್ಮದಿನ ಉದ್ಘಾಟಿಸಿ ಮಾತನಾಡಿದರು. ರಾಹುಲ್‌ ಗಾಂಧಿ ಏಳು, ಬೀಳು ಸಮಸ್ಯೆ ಕಷ್ಟ ಸಹಿಸಿಕೊಂಡು ಜನರ…

Read More
ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಮಹತ್ವದ ಬೆಳವಣಿಗೆ, ಇರಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ | Pm Modi Speaks With President Of Iran Urge Immediate De Escalation Amid Rising War Conflict

ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಮಹತ್ವದ ಬೆಳವಣಿಗೆ, ಇರಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ | Pm Modi Speaks With President Of Iran Urge Immediate De Escalation Amid Rising War Conflict

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಕೊಡುವ ಮೂಲಕ ಸ್ವರೂಪ ತೀವ್ರಗೊಂಡಿದೆ. ಉದ್ವಿಘ್ನ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇರಾನ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ. ನವದೆಹಲಿ(ಜೂ.22) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಆತಂಕ ಹೆಚ್ಚಿಸಿದೆ. ಇವರಿಬ್ಬರ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಕೊಟ್ಟು ಇರಾನ್‌ನ ನ್ಯೂಕ್ಲಿಯರ್ ಘಟಕದ ಮೇಲೆ ಬಾಂಬ್ ದಾಳಿ ಮಾಡಿದೆ. ಇತ್ತ ಈ ದಾಳಿಗೆ ಪ್ರತೀಕಾರವಾಗಿ ಇರಾನ್, ಇಸ್ರೇಲ್ ಜನವಸತಿಗಳ…

Read More
ಮೋಹನದಾಸ್ ಪೈ ಸೇರಿ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ದೂರು; 10 ಜನರ ವಿರುದ್ಧ ಎಫ್‌ಐಆರ್! | Fir Against Ola Uber Rapido Bike Taxi Protesters And Complaint On Mohandas Pai Sat

ಮೋಹನದಾಸ್ ಪೈ ಸೇರಿ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ದೂರು; 10 ಜನರ ವಿರುದ್ಧ ಎಫ್‌ಐಆರ್! | Fir Against Ola Uber Rapido Bike Taxi Protesters And Complaint On Mohandas Pai Sat

ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನೆ, ಮೋಹನ್ ದಾಸ್ ಪೈ ವಿರುದ್ಧ ದೂರು, ಮತ್ತು ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತು ಘಟನಾವಳಿಗಳ ಸಂಕ್ಷಿಪ್ತ ವಿವರಣೆ. 10 ಜನ ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಬೆಂಗಳೂರು (ಜೂ.22): ಬೈಕ್ ಟ್ಯಾಕ್ಸಿ ಚಾಲಕರು, Ola, Uber, Rapido ಆಗ್ರಗೆಟರ್ ಕಂಪನಿಗಳು ಮತ್ತು ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವಿಟ್ಟರ್ ಖಾತಾಯ ಬರಹದ ಪ್ರೇರೆಪಣೆ, ಕುಮ್ಮಕ್ಕುನಿಂದ ನಿಂದ ಬೈಕ್ ಟ್ಯಾಕ್ಸಿ ಚಾಲಕರು ವಿಧಾನ ಸೌದದ…

Read More
IND vs ENG: ಮೊದಲ ಇನ್ನಿಂಗ್ಸ್​ನ ಅತ್ಯಂತ ದುಬಾರಿ ಬೌಲರ್ ಮೊಹಮ್ಮದ್ ಸಿರಾಜ್

IND vs ENG: ಮೊದಲ ಇನ್ನಿಂಗ್ಸ್​ನ ಅತ್ಯಂತ ದುಬಾರಿ ಬೌಲರ್ ಮೊಹಮ್ಮದ್ ಸಿರಾಜ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಅಂತ್ಯಗೊಂಡಿದ್ದು, ಭಾರತ 6 ರನ್‌ಗಳ ಮುನ್ನಡೆ ಸಾಧಿಸಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿದರೆ, ಇತ್ತ ಇಂಗ್ಲೆಂಡ್‌ನ ಇನ್ನಿಂಗ್ಸ್ 465 ರನ್‌ಗಳಿಗೆ ಕೊನೆಗೊಂಡಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಒಟ್ಟಿಗೆ 8 ವಿಕೆಟ್ ಪಡೆದರೆ, ಉಳಿದ ಎರಡು ವಿಕೆಟ್ ಸಿರಾಜ್ ಪಾಲಾದವು. ಇದರಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರೇ ಐದು ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಉರುಳಿಸಿದರು….

Read More
ವಿದ್ಯಾರ್ಥಿಯನ್ನೇ ಲವ್‌ ಮಾಡಿ ಮದುವೆಯಾಗಿದ್ದ R Madhavan; ಸರಿತಾ ಕೇವಲ ಮ್ಯಾಡಿ ಪತ್ನಿ ಅಲ್ಲ, ಓರ್ವ ಸಾಧಕಿ!

ವಿದ್ಯಾರ್ಥಿಯನ್ನೇ ಲವ್‌ ಮಾಡಿ ಮದುವೆಯಾಗಿದ್ದ R Madhavan; ಸರಿತಾ ಕೇವಲ ಮ್ಯಾಡಿ ಪತ್ನಿ ಅಲ್ಲ, ಓರ್ವ ಸಾಧಕಿ!

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಆಲಿವ್ ಎಣ್ಣೆ ಸೇವನೆಯಿಂದ ಬುದ್ಧಿಮಾಂದ್ಯತೆ-ಸಂಬಂಧಿತ ಸಾವಿನ ಅಪಾಯ ಕಡಿಮೆ! ಎಷ್ಟು ಪ್ರಮಾಣ ಸೇವಿಸಬೇಕು? | Daily Olive Oil Intake Reduces Dementia Mortality Risk

ಆಲಿವ್ ಎಣ್ಣೆ ಸೇವನೆಯಿಂದ ಬುದ್ಧಿಮಾಂದ್ಯತೆ-ಸಂಬಂಧಿತ ಸಾವಿನ ಅಪಾಯ ಕಡಿಮೆ! ಎಷ್ಟು ಪ್ರಮಾಣ ಸೇವಿಸಬೇಕು? | Daily Olive Oil Intake Reduces Dementia Mortality Risk

ದಿನಾ ಆಲಿವ್ ಎಣ್ಣೆ ಸೇವಿಸುವುದರಿಂದ ಡಿಮೆನ್ಷಿಯಾ ಸಾವಿನ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳುತ್ತದೆ. ಕಳೆದ 20 ವರ್ಷಗಳಲ್ಲಿ ಹೃದ್ರೋಗ ಮತ್ತು ಪಾರ್ಶ್ವವಾಯುವಿನಿಂದ ಸಾವುಗಳು ಕಡಿಮೆಯಾಗಿದ್ದರೂ, ವಯೋಸಹಜ ಡಿಮೆನ್ಷಿಯಾ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಆಲ್ಝೈಮರ್ ಮತ್ತು ಇತರ ಡಿಮೆನ್ಷಿಯಾಗಳು ವಯಸ್ಸಾದವರಲ್ಲಿ ಮೂರನೇ ಒಂದು ಭಾಗದಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತವೆ. ದಿನಾ ಆಲಿವ್ ಎಣ್ಣೆ ಸೇವಿಸುವುದರಿಂದ ಡಿಮೆನ್ಷಿಯಾ ಸಾವಿನ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು JAMA ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳುತ್ತದೆ. ಪ್ರತಿದಿನ ಕನಿಷ್ಠ…

Read More
Bird strike forces Air India flight |ತಿರುವನಂತಪುರದಲ್ಲಿ ಏರ್‌ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ; ದೆಹಲಿ ಹಿಂದಿರುಗುವ ಪ್ರಯಾಣ ರದ್ದು | Bird Strike Forces Air India Flight Diversion To Trivandrum Airport Rav

Bird strike forces Air India flight |ತಿರುವನಂತಪುರದಲ್ಲಿ ಏರ್‌ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ; ದೆಹಲಿ ಹಿಂದಿರುಗುವ ಪ್ರಯಾಣ ರದ್ದು | Bird Strike Forces Air India Flight Diversion To Trivandrum Airport Rav

ವಿಮಾನ ಲ್ಯಾಂಡಿಂಗ್‍ಗೆ 200 ಅಡಿ ಎತ್ತರದಲ್ಲಿದ್ದಾಗ ಪಕ್ಷಿ ಡಿಕ್ಕಿ ಹೊಡೆದಿದೆ ತಿರುವನಂತಪುರ: ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‍ ವೇಳೆ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆದಿದೆ. ದೆಹಲಿ – ತಿರುವನಂತಪುರ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್‍ಗೆ 200 ಅಡಿ ಎತ್ತರದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನದ ಪೈಲಟ್ ಈ ಬಗ್ಗೆ ವರದಿ ಮಾಡಿದ್ದಾರೆ.  ಪ್ರಾಥಮಿಕ ತಪಾಸಣೆಯಲ್ಲಿ ವಿಮಾನಕ್ಕೆ ಹಾನಿಯಾಗಿಲ್ಲ. ಆದರೆ ವಿವರವಾದ ತಪಾಸಣೆ ಅಗತ್ಯವಿರುವುದರಿಂದ ದೆಹಲಿಗೆ ಇಂದಿನ ಹಿಂತಿರುಗುವ ಪ್ರಯಾಣ ರದ್ದುಗೊಂಡಿದೆ….

Read More
IND vs ENG: ಮಳೆಯಿಂದ 3ನೇ ದಿನದಾಟ ಅಂತ್ಯ; ಭಾರತಕ್ಕೆ ರಾಹುಲ್ ಆಸರೆ

IND vs ENG: ಮಳೆಯಿಂದ 3ನೇ ದಿನದಾಟ ಅಂತ್ಯ; ಭಾರತಕ್ಕೆ ರಾಹುಲ್ ಆಸರೆ

ಲೀಡ್ಸ್ ಟೆಸ್ಟ್ ಪಂದ್ಯದ ಮೂರನೇ ದಿನದಾಟವನ್ನು ಮಳೆಯಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ಅಂತ್ಯಗೊಳಿಸಲಾಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಅದ್ಭುತ ಬೌಲಿಂಗ್​ನಿಂದ ಇಂಗ್ಲೆಂಡ್‌ ತಂಡವನ್ನು 465 ರನ್​ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, 2ನೇ ಇನ್ನಿಂಗ್ಸ್​ನಲ್ಲಿ ಆರಂಭಿಕ ಕೆ.ಎಲ್. ರಾಹುಲ್ (KL Rahul) ಅವರ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ 96 ರನ್‌ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದಲ್ಲಿ 465 ರನ್​ಗಳಿಗೆ ಆಲೌಟ್ ಆದ ಇಂಗ್ಲೆಂಡ್ ಪರ ಓಲಿ ಪೋಪ್ ಅತ್ಯಧಿಕ 106 ರನ್​ಗಳ…

Read More
ಇರಾನ್‌ನಿಂದ ಬಿಗ್ ಶಾಕ್, ಹಾರ್ಮುಜ್ ಜಲಸಂಧಿ ಬಂದ್, ಜಾಗತಿಕ ಆರ್ಥಿಕತೆ ಅಲ್ಲೋಲ ಕಲ್ಲೋಲ, ಭಾರತಕ್ಕೆ ಪರಿಣಾಮ ಬೀರದಂತೆ ಕ್ರಮ! | Iran S Decision To Close Hormuz Strait Amid Us Israel Conflict Global Oil Trade Impact Rav

ಇರಾನ್‌ನಿಂದ ಬಿಗ್ ಶಾಕ್, ಹಾರ್ಮುಜ್ ಜಲಸಂಧಿ ಬಂದ್, ಜಾಗತಿಕ ಆರ್ಥಿಕತೆ ಅಲ್ಲೋಲ ಕಲ್ಲೋಲ, ಭಾರತಕ್ಕೆ ಪರಿಣಾಮ ಬೀರದಂತೆ ಕ್ರಮ! | Iran S Decision To Close Hormuz Strait Amid Us Israel Conflict Global Oil Trade Impact Rav

ಇರಾನ್ ಸಂಸತ್ತು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಲಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಬಹುದು. ಭಾರತದ ಮೇಲೆ ಈ ನಿರ್ಧಾರದ ಪರಿಣಾಮ ಕಡಿಮೆ ಇರಲಿದೆ. ಇಸ್ರೇಲ್ ಜೊತೆಗಿನ ಯುದ್ಧದ ಮಧ್ಯೆ ಅಮೆರಿಕದ ದಾಳಿಯ ನಂತರ ಇರಾನ್‌ ತೀವ್ರ ಕ್ರಮಕ್ಕೆ ಮುಂದಾಗಿದೆ. ಭಾನುವಾರ (ಏಪ್ರಿಲ್ 22) ಅಮೆರಿಕದ ಬಿ-2 ಬಾಂಬರ್ ವಿಮಾನಗಳು ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಬಂಕರ್ ಬಸ್ಟರ್ ಬಾಂಬ್‌ಗಳೊಂದಿಗೆ ದಾಳಿ ನಡೆಸಿದವು. ಇದಕ್ಕೆ ಪ್ರತಿಕ್ರಿಯೆಯಾಗಿ,…

Read More
ಆರ್ಯನ್ ಯಾವಾಗ್ಲೂ ಮುಸ್ಲಿಂ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡ್ತಾನೆ: ಗೌರಿ ಖಾನ್ | Aryan Khan Always Wants To Identify As Muslim Gauri Khan

ಆರ್ಯನ್ ಯಾವಾಗ್ಲೂ ಮುಸ್ಲಿಂ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡ್ತಾನೆ: ಗೌರಿ ಖಾನ್ | Aryan Khan Always Wants To Identify As Muslim Gauri Khan

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಕ್ಕಳ ಧರ್ಮದ ಬಗ್ಗೆ ಗೌರಿ ಖಾನ್ ಅವರ ಹಳೆಯ ಮಾತುಗಳು ಈಗ ವೈರಲ್ ಆಗಿವೆ.  ಶಾರುಖ್ ಖಾನ್ (Shahrukh Khan) ಹಾಗೂ ಪತ್ನಿ ಗೌರಿ ಖಾನ್ (Gauri Khan) ಅವರದ್ದು ಅಂತರ್ಧರ್ಮಿಯ ಮದುವೆ(interfaith marriage). ಆರಂಭದಲ್ಲಿ ಈ ಜೋಡಿಯೂ ಸಾಕಷ್ಟು ತೊಂದರೆಗಳನ್ನು ಈ ಕಾರಣಕ್ಕೆ ಎದುರಿಸಿದ್ದರು. ಆದರೆ ಧರ್ಮವನ್ನು ಮೀರಿ ಪ್ರೀತಿ ಗೆದ್ದಿದೆ ಎಂಬುದಕ್ಕೆ ಮೂರು ದಶಕಗಳಿಗೂ ಅಧಿಕ ಕಾಲ ಯಾವುದೇ ವಿರಸವಿಲ್ಲದೇ ಸಾಗಿದ ಇವರ ದಾಂಪತ್ಯ ಜೀವನವೇ…

Read More