Headlines
Sun Transit July 2025: Big Changes for Zodiac Signs as Sun Moves 3 Times – Who Gets Lucky? | Surya Gochar July 2025 Zodiac Impact Suh

Sun Transit July 2025: Big Changes for Zodiac Signs as Sun Moves 3 Times – Who Gets Lucky? | Surya Gochar July 2025 Zodiac Impact Suh

ಜುಲೈ ತಿಂಗಳಲ್ಲಿ ಸೂರ್ಯನು ತನ್ನ ಪಥವನ್ನು ಮೂರು ಬಾರಿ ಬದಲಾಯಿಸಲಿದ್ದು, ಅನೇಕ ರಾಶಿಚಕ್ರ ಚಿಹ್ನೆಗಳ ಅದೃಷ್ಟವನ್ನು ಬೆಳಗಿಸಲಿದ್ದಾನೆ.  ಜಾತಕದಲ್ಲಿ ಸೂರ್ಯದೇವನ ಸ್ಥಾನ ಬಲವಾಗಿದ್ದಾಗ, ವೃತ್ತಿ ಮತ್ತು ವ್ಯವಹಾರದಲ್ಲಿ ಸಾಕಷ್ಟು ಯಶಸ್ಸು ಸಿಗುತ್ತದೆ. ವ್ಯವಹಾರವು ವಿಸ್ತರಿಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಕಂಡುಬರುತ್ತದೆ. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಲಾಭವಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಬಡ್ತಿ ಸಿಗುತ್ತದೆ. ಶಕ್ತಿ ಮತ್ತು ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಜುಲೈ ತಿಂಗಳು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಿರುತ್ತದೆ. ಸೂರ್ಯ ದಯೆ ತೋರುತ್ತಾನೆ. ಯಾವ ಜನರಿಗೆ ಅದೃಷ್ಟದ…

Read More
ಟ್ರಿನಿಡಾಡ್ ಪ್ರಧಾನಿ ಕಮಲಾಗೆ ಮಹಾಕುಂಭದ ಜಲ, ರಾಮಮಂದಿರ ಪ್ರತಿಕೃತಿ ಉಡುಗೊರೆ ಕೊಟ್ಟ ಮೋದಿ

ಟ್ರಿನಿಡಾಡ್ ಪ್ರಧಾನಿ ಕಮಲಾಗೆ ಮಹಾಕುಂಭದ ಜಲ, ರಾಮಮಂದಿರ ಪ್ರತಿಕೃತಿ ಉಡುಗೊರೆ ಕೊಟ್ಟ ಮೋದಿ

ಟ್ರಿನಿಡಾಡ್, ಜುಲೈ 04: ನರೇಂದ್ರ(ನರೇಂದ್ರ ಮೋದಿ) ಗುರುವಾರ ಟ್ರಿನಿಡಾಡ್ ಹಾಗೂ ಟೊಬಾಗೋಗೆ. ಅಲ್ಲಿನ ಪ್ರಧಾನಿ ಪ್ರಸಾದ್ ಮಹಾಕುಂಭದಿಂದ ಪವಿತ್ರ ಪವಿತ್ರ ಜಲ ಹಾಗೂ ರಾಮ ಮಂದಿರ ಉಡುಗೊರೆಯಾಗಿ. . ಟ್ರಿನಿಡಾಡ್ ಮತ್ತು ಟೊಬಾಗೋ ಕಮಲಾ ಪ್ರಸಾದ್- ಅವರ ಪೂರ್ವಜರು ಬಿಹಾರದ ಬಕ್ಸಾರ್‌ನಲ್ಲಿ. ಕಮಲಾ ಅವರು ಭೇಟಿ. ಅವರನ್ನು ಅವರನ್ನು ಬಿಹಾರದ ಎಂದು ಪರಿಗಣಿಸುತ್ತಾರೆ ಎಂದು ಮೋದಿ. ಈ ವರ್ಷದ ಆರಂಭದಲ್ಲಿ ಮಹಾಕುಂಭ ನಡೆದಿತ್ತು. ಸರಯು ನದಿ ಮತ್ತು ಪವಿತ್ರ ಇಲ್ಲಿನ ಗಂಗಾ ಧಾರೆಗೆ ಅರ್ಪಿಸಲು ಕಮಲಾ ಬಳಿ….

Read More
ಕರ್ನಾಟಕದ ಹಲವೆಡೆ ಮಳೆ ಅಬ್ಬರ: ಮೈದುಂಬಿ ಹರಿಯುತ್ತಿವೆ ಹಳ್ಳಕೊಳ್ಳಗಳು, ಇಂದು ಕೂಡ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಕರ್ನಾಟಕದ ಹಲವೆಡೆ ಮಳೆ ಅಬ್ಬರ: ಮೈದುಂಬಿ ಹರಿಯುತ್ತಿವೆ ಹಳ್ಳಕೊಳ್ಳಗಳು, ಇಂದು ಕೂಡ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಬೆಂಗಳೂರು, ಜುಲೈ 04: ಜೂನ್ನಲ್ಲಿ ಮುಂಗಾರು ಮಳೆ (ಮಳೆ) ಇದೀಗ ಜುಲೈ ಕರ್ನಾಟಕದಾದ್ಯಂತ ಚುರುಕು. ಪರಿಣಾಮ, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ಮೈದುಂಬಿ. ಕೆಲವೆಡೆ ಜಲಾವೃತಗೊಂಡಿವೆ. ಭಾರಿ ಮಳೆ ಮುಂದುವರೆದಿರುವುದರಿಂದ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ, ಕಾಲೇಜುಗಳಿಗೆ ಕಾಲೇಜುಗಳಿಗೆ (ರಜಾದಿನ) . ರಾಜ್ಯದಲ್ಲೇ ಅತ್ಯಧಿಕ 270. ದಾಖಲೆ ಮಳೆ ಜಿಲ್ಲೆಯ ಜಿಲ್ಲೆಯ ತಾಲೂಕಿನ ಹುಲಿಕಲ್ನಲ್ಲಿ ಕಳೆದ 24 ಗಂಟೆಯಲ್ಲಿ 270 ಮಿ.ಮೀ. ದಾಖಲೆ ಮಳೆ. ಮೂಲಕ ಮೂಲಕ ಅತ್ಯಧಿಕ 270 ಮಿಲಿ ಮೀಟರ್ ಪ್ರಮಾಣದ. ಇದನ್ನೂ:…

Read More
ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿ ಶೀಘ್ರ: ಸಚಿವ ಗುಂಡೂರಾವ್‌ | Separate Health Policy For Bengaluru Says Dinesh Gundu Rao Gvd

ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿ ಶೀಘ್ರ: ಸಚಿವ ಗುಂಡೂರಾವ್‌ | Separate Health Policy For Bengaluru Says Dinesh Gundu Rao Gvd

ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವೇ ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿಯನ್ನು ಜಾರಿಗೆ ತರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರು (ಜು.04): ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವೇ ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿಯನ್ನು ಜಾರಿಗೆ ತರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಲ್ಲಿರುವ ಬಿಬಿಎಂಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ‘ಆಶಾಕಿರಣ ಶಾಶ್ವತ ದೃಷ್ಟಿ ಕೇಂದ್ರ’ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ತಜ್ಞರ ತಂಡ ವರದಿ ಸಿದ್ಧಪಡಿಸುತ್ತಿದ್ದು, ಎರಡು…

Read More
ಮಂಗಳೂರು: ಮಕ್ಕಳು ಡ್ರಗ್ ಅಡಿಕ್ಟ್ ಆಗಿದ್ದಾರೆಂದು ಪೋಷಕರಿಂದಲೇ ಪೊಲೀಸರಿಗೆ ದೂರು! ಆಮೇಲೇನಾಯ್ತು?

ಮಂಗಳೂರು: ಮಕ್ಕಳು ಡ್ರಗ್ ಅಡಿಕ್ಟ್ ಆಗಿದ್ದಾರೆಂದು ಪೋಷಕರಿಂದಲೇ ಪೊಲೀಸರಿಗೆ ದೂರು! ಆಮೇಲೇನಾಯ್ತು?

ಮಂಗಳೂರು ಬಂಧಿಸಿರುವ ಡ್ರಗ್ಸ್ ಪೆಡ್ಲರ್ಗಳು ಮಂಗಳೂರು, ಜುಲೈ 4: ಮಕ್ಕಳು ಡ್ರಗ್ ಅಡಿಕ್ಟ್ ಪೋಷಕರೇ ಪೊಲೀಸರಿಗೆ ದೂರು ನೀಡಿದ ಅಚ್ಚರಿಯ ದಕ್ಷಿಣ ಜಿಲ್ಲೆಯ ಮಂಗಳೂರಿನಲ್ಲಿ ((ಮಂಗಳೂರು) . ಆದರೆ, ಇದರ ಪರಿಣಾಮ ಒಳಿತೇ. ನೂರಾರು, ಮಕ್ಕಳಿಗೆ ಡ್ರಗ್ಸ್ ಪೂರೈಕೆ ಜಾಲವೇ ಪೊಲೀಸ್ ಬಲೆಗೆ. ಪೋಷಕರ ದೂರು ಆಧರಿಸಿ ನಡೆಸಿದ ಸೆನ್ ಕ್ರೈಮ್ ಠಾಣೆ ಪೊಲೀಸರು ಡ್ರಗ್ಸ್ ಜಾಲವೊಂದನ್ನು. ದೂರು ದೂರು ಮಂಗಳೂರಿನ ಪಡುಶೆಡ್ಡೆ. ಮಂಗಳೂರಿನ ತುಷಾರ್ (21), ಧನ್ವಿ ಶೆಟ್ಟಿ (20), ಸಾಗರ್ ಕರ್ಕೇರಾ (19), ವಿಕಾಸ್…

Read More
ಅಡುಗೆಮನೆ ಚಾಕು ಬೇಗ ಹಾಳಾಗ್ತಿದೆಯೇ? ಹೀಗೆ ಸ್ವಚ್ಛಗೊಳಿಸಿದ್ರೆ ಹೆಚ್ಚು ದಿನ ಬಾಳಿಕೆ ಬರುತ್ತೆ !

ಅಡುಗೆಮನೆ ಚಾಕು ಬೇಗ ಹಾಳಾಗ್ತಿದೆಯೇ? ಹೀಗೆ ಸ್ವಚ್ಛಗೊಳಿಸಿದ್ರೆ ಹೆಚ್ಚು ದಿನ ಬಾಳಿಕೆ ಬರುತ್ತೆ !

<p><strong>Kitchen Knife Cleaning Hacks:</strong> ಅಡುಗೆಮನೆಯಲ್ಲಿ ಚಾಕುಗಳು ಅತ್ಯಗತ್ಯ. ಆದರೆ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಬೇಗ ಹಾಳಾಗುತ್ತವೆ. ಈ ಲೇಖನದಲ್ಲಿ ಚಾಕುಗಳನ್ನು ಸ್ವಚ್ಛಗೊಳಿಸುವ ಸುಲಭ ವಿಧಾನಗಳನ್ನು ತಿಳಿಸಲಾಗಿದೆ.</p><img><p>ಅಡುಗೆಮನೆಯಲ್ಲಿ ಚಾಕು ಅತ್ಯಂತ ಪ್ರಮುಖವಾದ ವಸ್ತುವಾಗಿದೆ. ಈ ಚಾಕು ಐದು ನಿಮಿಷ ಕಣ್ಣಿಗೆ ಬೀಳದಿದ್ದರೆ ಅಡುಗೆಮನೆಯ ಕೆಲಸಗಳು ಸಂಪೂರ್ಣವಾಗಿ ನಿಂತು ಹೋಗುತ್ತವೆ.</p><img><p>ಅಡುಗೆ ಆರಂಭಕ್ಕೆ ಬೇಕಾಗುವ ಮೊಟ್ಟ ಮೊದಲ ಪರಿಕರವೇ ಚಾಕು. ಆದರೆ ಚಾಕುಗಳನ್ನು ತುಂಬಾನೇ ಅಂಡರ್‌ ಎಸ್ಟಿಮೇಟ್ ಮಾಡಲಾಗುತ್ತದೆ. ಹಾಗಾಗಿ ಚಾಕುಗಳು ಕಡಿಮೆ ಸಮಯದಲ್ಲಿ ಹಾಳಾಗುತ್ತವೆ. ಹರಿತ ಚಾಕುಗಳು ತಮ್ಮ…

Read More
Ravindra Jadeja: ಬಿಸಿಸಿಐ ನಿಯಮ ಉಲ್ಲಂಘಿಸಿದ ರವೀಂದ್ರ ಜಡೇಜಾ: ಮಂಡಳಿಯಿಂದ ನಿಷೇಧ ಸಾಧ್ಯತೆ

Ravindra Jadeja: ಬಿಸಿಸಿಐ ನಿಯಮ ಉಲ್ಲಂಘಿಸಿದ ರವೀಂದ್ರ ಜಡೇಜಾ: ಮಂಡಳಿಯಿಂದ ನಿಷೇಧ ಸಾಧ್ಯತೆ

ಬೆಂಗಳೂರು (ಜು. 04): ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ, ಟೀಮ್ ಇಂಡಿಯಾದ ಆಲ್‌ರೌಂಡರ್ ಆಲ್‌ರೌಂಡರ್ ರವೀಂದ್ರ (ರವೀಂದ್ರ ಜಡೇಜಾ) ದಿನದ ಆಟ ಆರಂಭವಾಗುವ ಮೊದಲೇ ದೊಡ್ಡ. ಟೆಸ್ಟ್ ಟೆಸ್ಟ್ ಜಡೇಜಾ 89 ರನ್ ಗಳಿಸಿ ತಂಡಕ್ಕೆ, ಅವರು ಬಿಸಿಸಿಐ ನಿಯಮವನ್ನು. ಆಸ್ಟ್ರೇಲಿಯಾ ಪ್ರವಾಸದ, ಬಿಸಿಸಿಐ ಎಲ್ಲಾ ಮತ್ತು ಸಹಾಯಕ ಸಿಬ್ಬಂದಿಗೆ ಕೆಲವು ಹೊಸ ಮಾರ್ಗಸೂಚಿಗಳನ್ನು, ಅದನ್ನು ಪಾಲಿಸುವಂತೆ ಕೇಳಲಾಗಿತ್ತು. ಆದಾಗ್ಯೂ, ಎಡ್ಜ್‌ಬಾಸ್ಟನ್ ಟೆಸ್ಟ್ ಎರಡನೇ ದಿನದ ಆಟ ಪ್ರಾರಂಭವಾಗುವ ಮೊದಲು,…

Read More
ಟ್ರಿನಿಡಾಡ್ ಪ್ರಧಾನಿ ಕಮಲಾಗೆ ಮಹಾಕುಂಭದ ಜಲ, ರಾಮಮಂದಿರ ಪ್ರತಿಕೃತಿ ಉಡುಗೊರೆ ಕೊಟ್ಟ ಮೋದಿ

ಟ್ರಿನಿಡಾಡ್ ಮತ್ತು ಟೊಬಾಗೋದ ಮೊದಲ ಮಹಿಳಾ ಪ್ರಧಾನಿ ಕಮಲಾಗೂ ಭಾರತಕ್ಕೂ ಏನು ನಂಟು?

ಟ್ರಿನಿಡಾಡ್, ಜುಲೈ 04: ನರೇಂದ್ರ(ನರೇಂದ್ರ ಮೋದಿ) ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ. ಭಾಷಣದ ಭಾಷಣದ ವೇಳೆ ಪ್ರಧಾನಿ ಕಮಲಾರನ್ನು ಬಿಹಾರದ ಎಂದು. ಕಮಲಾ ಕಮಲಾ ಪ್ರಸಾದ್ಗೂ ಇರುವ ನಂಟೇನು ಎಂಬುದನ್ನು. ನರೇಂದ್ರ ನರೇಂದ್ರ ಅವರು ತಮ್ಮ ರಾಷ್ಟ್ರಗಳ ಭೇಟಿಯ ಎರಡನೇ ಹಂತದಲ್ಲಿ ಗುರುವಾರ ಟ್ರಿನಿಡಾಡ್ ಮತ್ತು ಟೊಬಾಗೋಗೆ. ಪ್ರಧಾನಿ ಪ್ರಧಾನಿ ಕಮಲಾ ಬಿಸ್ಸೆಸ್ಸರ್ ಪಿಯಾರ್ಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ ಆತ್ಮೀಯ ಸ್ವಾಗತ. ಪ್ರಧಾನ ಪ್ರಧಾನ ಮಂತ್ರಿಯವರ ಮೇರೆಗೆ ಪ್ರಧಾನಿಯವರ ಈ ಭೇಟಿ. ಜುಲೈ 3 ರಿಂದ…

Read More
ಕುಡುಕ ಮಗನಿಗೆ ಬುದ್ಧಿ ಕಲಿಸಲು ಕುಟುಂಬ ಮಾಡಿದ್ದೇನು ನೋಡಿ ವೀಡಿಯೋ ಭಾರಿ ವೈರಲ್ | Shocking Trick To Cure Alcoholism Son Put In Coffin To Realize Lifes Value

ಕುಡುಕ ಮಗನಿಗೆ ಬುದ್ಧಿ ಕಲಿಸಲು ಕುಟುಂಬ ಮಾಡಿದ್ದೇನು ನೋಡಿ ವೀಡಿಯೋ ಭಾರಿ ವೈರಲ್ | Shocking Trick To Cure Alcoholism Son Put In Coffin To Realize Lifes Value

ಕುಡುಕ ಮಗನಿಗೆ ಬುದ್ಧಿ ಕಲಿಸಲು ಕುಟುಂಬವೊಂದು ವಿಶಿಷ್ಟ ಉಪಾಯವನ್ನು ಕಂಡುಕೊಂಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬಹುತೇಕ ಕುಡುಕರಿಗೆ ತಾವು ಕುಡಿದ ಮೇಲೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರುವುದಿಲ್ಲ, ಒಳಗೆ ಹೋದ ಎಣ್ಣೆಯ ಮತ್ತಿನಲ್ಲಿ ಏನೇನೋ ಆಟವಾಡುತ್ತಿರುತ್ತಾರೆ. ಆದರೆ ಈ ಕುಡುಕರ ಹಾವಳಿಯನ್ನು ಅವರ ಕುಟುಂಬ ಸಹಿಸಲೇಬೇಕಾಗುತ್ತದೆ. ಎಣ್ಣೆಯ ಮತ್ತಲ್ಲಿ ಕುಡುಕರಾಡುವ ಆಟವನ್ನು ಅನೇಕರಿಗೆ ಸಹಿಸಿಕೊಳ್ಳುವುದೇ ಬಹಳ ಕಷ್ಟದ ಕೆಲಸವಾಗುತ್ತದೆ. ಕೆಲವರು ಎಣ್ಣೆ ಮತ್ತಲ್ಲಿ ಹುಚ್ಚರಂತೆ ಆಡಿದರೆ ಮತ್ತೆ ಕೆಲವರು…

Read More
Shukra Transit July 2025: Big Fortune for Mithuna, Kumbha, Tula – See Full Predictions | Shukra Gochar July 2025 Mithuna Kumbha Tula Lucky Suh

Shukra Transit July 2025: Big Fortune for Mithuna, Kumbha, Tula – See Full Predictions | Shukra Gochar July 2025 Mithuna Kumbha Tula Lucky Suh

ಜುಲೈನಲ್ಲಿ ಶುಕ್ರನು ರಾಶಿ ಬದಲಾಣೆ. ಆಗಸ್ಟ್ 21 ರವರೆಗೆ ಅನೇಕ ರಾಶಿಗೆ ಒಳ್ಳೆಯದನ್ನು ಮಾಡುತ್ತಾನೆ.  ಕುಂಡಲಿಯಲ್ಲಿ ಶುಕ್ರ ಶುಭವಾಗಿರುವುದರಿಂದ ಯಾವುದೇ ವ್ಯಕ್ತಿಯ ಜೀವನವು ಸಂತೋಷಕರವಾಗಿರುತ್ತದೆ. ಇದು ಹಣದ ಕೊರತೆಯನ್ನು ನಿವಾರಿಸುತ್ತದೆ. ಇದು ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳಕ್ಕೂ ಕಾರಣವಾಗಬಹುದು. ನಿಜವಾದ ಪ್ರೀತಿ ಕಂಡುಬರುತ್ತದೆ. ಮತ್ತೊಂದೆಡೆ, ಅದರ ದುರ್ಬಲ ಸ್ಥಾನವು ವಿಘಟನೆ, ವಿಚ್ಛೇದನ ಮತ್ತು ಆರ್ಥಿಕ ಬಿಕ್ಕಟ್ಟಿನಂತಹ ಸಂದರ್ಭಗಳಿಗೆ ಕಾರಣವಾಗುತ್ತದೆ. ಜುಲೈನಲ್ಲಿ, ಸಂಪತ್ತನ್ನು ನೀಡುವವನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಜೀವನದ ಮೇಲೆ ಪರಿಣಾಮ ಬೀರುತ್ತದೆ. ರಾಕ್ಷಸರ ಗುರುವಾದ…

Read More