ಬೆಂಗಳೂರು, ಜುಲೈ 17: ಕಾಂಗ್ರೆಸ್ (ಕಾಂಗ್ರೆಸ್) ಪಾಳಯದಲ್ಲಿ ರಣದೀಪ್ ಸಿಂಗ್ (ರಂದೀಪ್ ಸುರ್ಜೆವಾಲಾ) ನಡೆಸುತ್ತಿರುವ ಪಕ್ಷದ ದುರಸ್ತಿ ಭಾರೀ ಗ್ರಾಸವಾಗಿದೆ. ಅರ್ಥಾತ್, ಶಾಸಕರ ಜೊತೆ ನಡೆಸಿ ಅವರಿಂದ ದೂರು ದುಮ್ಮಾನಗಳನ್ನು ಸಂಗ್ರಹಿಸಿದ್ದ, ಇತ್ತ ಸಚಿವರಿಗೂ ಬುಲಾವ್ ಕೊಟ್ಟು ದಿನ ಸಭೆ. ಆದರೆ, ಸುರ್ಜೇವಾಲರ ಈ ಆಕ್ಷೇಪ. ಸಹಕಾರ ಕೆ.ಎನ್ (ಕೆಎನ್ ರಾಜನ್ನಾ) ಅವರಿಂದಲೇ ವ್ಯಕ್ತವಾಗಿದೆ.
ಸುರ್ಜೇವಾಲ ಜುಲೈ 11 ರಂದೇ ಆಕ್ಷೇಪ ರಾಜಣ್ಣ, ಶಾಸಕರ ಅಹವಾಲು ಸ್ವೀಕರಿಸುವುದು. ಸಚಿವರ ಕಿವಿ ಅವಶ್ಯಕತೆ ಇಲ್ಲ. ಕಾರಣಕ್ಕೋ ಕಾರಣಕ್ಕೋ ಏನು ಸುರ್ಜೇವಾಲ ಸಭೆ, ಅತ್ತ ರಾಜಣ್ಣ ಹಾರಿದ್ದರು. ಸುರ್ಜೇವಾಲ ಗೈರಾಗಿದ್ದರು.
ರಾಜಣ್ಣ, ಎಂಎಲ್ಸಿ ರಾಜೇಂದ್ರ ಕೂಡಾ ರೀತಿಯಲ್ಲೇ ಸುರ್ಜೇವಾಲ ಸಭೆಗೆ ಅಸಮಾಧಾನ. ಸುರ್ಜೇವಾಲ ಏನು ಅನುದಾನ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ರಾಜಣ್ಣ ವಿದೇಶ ಪೂರ್ವನಿಗದಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ
ಹಾಗೆಂದು ಸುರ್ಜೆವಾಲ ಎಲ್ಲರಿಗೂ ಅಸಮಾಧಾನ. ಚುನಾವಣೆಗೆ ಚುನಾವಣೆಗೆ ಬೇಕಾದಾಗ ಉಸ್ತುವಾರಿಗಳ ಮುಂದೆ ನಾವು, ಈಗಲೂ ಸಭೆಗೆ ಹಾಜರಾದರೆ ಎಂದು ಕೆಲ ಹಿರಿಯ ಸುರ್ಜೇವಾಲ ಪರ ಬ್ಯಾಟ್.
ಸಿಎಂ, ಡಿಸಿಎಂ ಜೊತೆ ಸುರ್ಜೇವಾಲ: ಹೆಚ್ಚಿದ ಕುತೂಹಲ
ಆಕ್ಷೇಪ, ಅಸಮಾಧಾನಗಳ ನಡುವೆ ಜೊತೆ ಸಭೆ ಮುಗಿಸಿದ ಸುರ್ಜೇವಾಲ ಸಂಜೆ, ಡಿಸಿಎಂ ಜೊತೆ ಸಭೆ. ನಿಗಮ ಸದಸ್ಯರು, ನಿರ್ದೇಶಕರ ಪಟ್ಟಿ ಅಂತಿಮಗೊಳಿಸುವ ಸಂಬಂಧ.
ಸುರ್ಜೇವಾಲ ಸಭೆ: ‘ಸೂಪರ್ ಸಿಎಂ’ ಎಂದು ಕಾಲೆಳೆದ ವಿಪಕ್ಷ
ಸುರ್ಜೇವಾಲ ಸಭೆಗೆ ನಾಯಕರು. ರಣದೀಪ್ ಆಡಳಿತ ಜಾರಿಯಾಗಿದೆಯೇ ಟ್ವೀಟ್ ಮಾಡಿ ನಾಯಕ ಆರ್ ಅಶೋಕ್. ಸಭೆ ಸಭೆ ಉದ್ದೇಶವೇನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ. ಹಫ್ತಾ ವಸೂಲಿಗೆ ಸುರ್ಜೇವಾಲ ಎಂದು ಟೀಕಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಕೊಟ್ಟಿದ್ದಾರೆ.
ಇಬಿಜೆಪಿ ಟೀಕೆಗೆ ಕೂಡ. ಜೆಡಿಎಸ್ ಯುವ ನಾಯಕ ಕುಮಾರಸ್ವಾಮಿ, ಸುರ್ಜೇವಾಲ ಅವರನ್ನು ಸೂಪರ್ ಸಿಎಂ. ಇದಕ್ಕೆ ತಿರುಗೇಟು ನೀಡಿದ ಮಹದೇವಪ್ಪ, ಇಲ್ಯಾವ ಸೂಪರ್. ಅಸಂವಿಧಾನಕ ಹುದ್ದೆಗಳಿಗೆ ಇಲ್ಲ.
ಇದನ್ನೂ ಓದಿ: ತವರು ಜಿಲ್ಲೆಯಲ್ಲಿ ಪ್ರದರ್ಶನಕ್ಕೆ ಮುಂದಾದ ಸಿದ್ದರಾಮಯ್ಯ: ಜನರನ್ನು ಕರೆತರುವಂತೆ ಶಾಸಕರಿಗೆ ಸಿಎಂ ಟಾಸ್ಕ್
ಒಟ್ಟು ಒಟ್ಟು 22 ಮಂದಿ ಸಚಿವರು ಮುಂದೆ. ಪಾಲಿಗೆ ಪಾಲಿಗೆ ಸತ್ವ ಪರೀಕ್ಷೆಯಾ ಸಚಿವರ ಭವಿಷ್ಯಕ್ಕೆ ಮೌಲ್ಯಮಾಪನವಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಬೆಳಿಗ್ಗೆ 7:02, ಥು, 17 ಜುಲೈ 25