
ಬೆಂಗಳೂರು, ಆಗಸ್ಟ್ 23: ಬೆಂಗಳೂರಿನಲ್ಲಿ ಮಳೆ ಥಂಡಿಯ ವಾತಾವರಣ. ಕಳೆದೊಂದು ವಾರದಿಂದ ಬಿಟ್ಟು ಮಳೆ ಹಾಗೂ ವಾತವರಣ ಇದ್ದು, ಮಕ್ಕಳಲ್ಲಿ ವೈರಾಣು ಜ್ವರದ ಕೇಸ್. ನೆಗಡಿ ಕೆಮ್ಮು, ಶೀತದ ಸಮಸ್ಯೆ ಕಂಡುಬರುತ್ತಿದ್ದು ಹೈರಾಣು. ಕಳೆದ ಹದಿನೈದು ದಿನಗಳಲ್ಲಿ 15 ರಿಂದ 20 ರಷ್ಟು ಜ್ವರ. ಮಕ್ಕಳಲ್ಲಿ, ಕೆಮ್ಮು, ಗಂಟಲು, ಕೆಮ್ಮು, ಶೀತ, ನೆಗಡಿ ವಾಂತಿ. ಬದಲಾದ ವಾತವರಣ ಹಿನ್ನಲೆ ಟೈಫಾಯ್ಡ್, ವೈರಲ್ ಜ್ವರ.
ವೈರಾಣು ಜ್ವರ ಹಾಗೂ ರೆಸ್ಪರೇಟರಿ, ನ್ಯೂಮೋನಿಯಾ ಪ್ರಕರಣಗಳು ಪುಟಾಣಿ ಮಕ್ಕಳ. ಆಸ್ಪತ್ರೆಗಳ ಹೊರ ರೋಗಿಗಳ ವೈರಾಣು ಶೇ ಶೇ 20 ರಷ್ಟು ಏರಿಕೆ. ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ಪ್ರತಿನಿತ್ಯ 550 ರಿಂದ 600 ಹೊರ ರೋಗಿಗಳು. ಈ ಶೇ 30 ರಷ್ಟು ವೈರಾಣು ಜ್ವರ ಕಂಡು. ಜತೆಗೆ ಕೆಸಿ ಜನರಲ್, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿದ್ದಂತೆ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ದದಷ್ಟು ರೋಗಿಗಳ ವಿಭಾಗದಲ್ಲಿ ಜ್ವರ ಕಂಡು ಕಂಡು.
ಮನೆಗಳಲ್ಲಿ ಮಕ್ಕಳಿಂದ ಮನೆ ಈ ವೈರಾಣು ಸೋಂಕು, ಎಚ್ಚರಿಕೆ ವೈದ್ಯರು. ಅದರಲ್ಲೂ ಚಿಣ್ಣರಲ್ಲಿ ಕಂಡು ಸೋಂಕಿನ ಬಗ್ಗೆ ನಿಗಾವಹಿಸುವಂತೆ ಪೋಷಕರಿಗೆ ಸಲಹೆ.
ಮಕ್ಕಳಲ್ಲಿ ವೈರಾಣು, ಕೆಮ್ಮು, ನೆಗಡಿ, ಅತಿಸಾರ ವಾಂತಿ, ಬೇಧಿ ಪ್ರಕರಣಹಳು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಕಾರಣ ಎಂದು ವೈದ್ಯರು. ವೈರಾಣು ಜ್ವರದ ಜೊತೆ ಕೇಸ್ ವರದಿಯಾಗುತ್ತಿವೆ. ಮಕ್ಕಳ ಮಕ್ಕಳ, ಕೆಸಿ ಜನರಲ್, ವಿಕ್ಟೋರಿಯಾ ಆಸ್ಪತ್ರೆ, ಸಿವಿ ರಾಮನ್ ನಗರ, ವಾಣಿವಿಲಾಸ್ ಆಸ್ಪತ್ರೆ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ದದಷ್ಟು ಹೊರ ವಿಭಾಗದಲ್ಲಿಯೂ ಜ್ವರ ಕಂಡು. ಹೀಗಾಗಿ ಆರೋಗ್ಯದ ಬಗ್ಗೆ ಕೊಂಚ ಎಚ್ಚರ ಎಂದು ವೈದ್ಯರು ಸಲಹೆ.
ವಾತಾವರಣದಿಂದ ಮಕ್ಕಳಲ್ಲಿ ಕಂಡು ಆರೋಗ್ಯ ಸಮಸ್ಯೆಗಳು?
- ವೈರಾಣು
- ನೆಗಡಿ
- ತೀವ್ರ
- ಉಸಿರಾಟದ
- ನೆಗಡಿ
- ತೀವ್ರವಾದ
- ಮೈಕೈ
- ತಲೆ ಸಿಡಿತ, ಜ್ವರ
- ಕೆಲವರಲ್ಲಿ ಜ್ವರ ಕಂಡು ಬರುತ್ತದೆ
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುತ್ತಿದ್ದೀರಾ? ಹಾಗಿದ್ದರೆ ಮಾಹಿತಿ ನಿಮಗಾಗಿ
ಮಳೆ, ಚಳಿಯಾದ ವಾತವರಣ ಜನರು ಸ್ವಚ್ಛತೆ ಕಾಪಾಡುವುದು ಮತ್ತು ಬಿಸಿ ನೀರು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಇದೆ ಎಂಬ ವೈದ್ಯರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ