ಬೆಂಗಳೂರು, ಆಗಸ್ಟ್ 14: ರೇಣುಕಾಸ್ವಾಮಿ ಕೊಲೆ ಸಂಬಂಧಿಸಿದಂತೆ ನಟ ದರ್ಶನ್ (ದರ್ಜನ್), ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ಮಾಡಿ ಸುಪ್ರೀಂಕೋರ್ಟ್ ಆದೇಶ. ಹೈಕೋರ್ಟ್ ಆದೇಶಗಳ ಸುಪ್ರೀಂ ಎತ್ತಿ. ಮೂಲಕ ಮೂಲಕ ಮುಂದೆ ಆರೋಪಿಗಳು ಸಿಗರೇಟ್ ಸೇದಿದ ಅಥವಾ ರಾಜ್ಯಾತಿಥ್ಯದ ಯಾವುದೇ ಕಂಡು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಎಚ್ಚರಿಕೆ ಎಚ್ಚರಿಕೆ.
ಸುಪ್ರೀಂಕೋರ್ಟ್ನ ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ.ಆರ್.ಮಹಾದೇವನ್ ಅವರಿದ್ದ ದ್ವಿಸದಸ್ಯ ಪ್ರಕರಣ ವಿಚಾರಣೆ, ಆರೋಪಿ ಎಷ್ಟೇ ದೊಡ್ಡವರಿದ್ದರೂ ಮುಂದೆ ಯಾರೂ, ಯಾರೂ. ಆರೋಪಿಗಳಿಗೆ 5 ಸ್ಟಾರ್ ನೀಡಲಾಗಿದೆ. ಜೈಲು ಅಧಿಕಾರಿಗಳನ್ನು ಮಾಡಬೇಕಿತ್ತು ಎಂದು.
ಇದನ್ನೂ: ದರ್ಶನ ಜಾಮೀನಿನ ಮೇಲೆ ಎಸ್.ಸಿ.
ಇನ್ನು ಮುಂದೆ ರಾಜ್ಯಾತಿಥ್ಯದ ಫೋಟೋ, ವಿಡಿಯೋ ಕಂಡು, ಆರೋಪಿ ಜೈಲಿನ ಲಾನ್ನಲ್ಲಿ ಸಿಗರೇಟ್ ಸೇದಿದರೆ ಜೈಲು ಅಧಿಕಾರಿಗಳ ವಿರುದ್ಧ. ಇದು ಮಾರ್ಕ್. ತೀರ್ಪಿನ ತೀರ್ಪಿನ ಪ್ರತಿ ಹೈಕೋರ್ಟ್ಗಳಿಗೆ ಜೈಲುಗಳಿಗೂ ಕಳುಹಿಸುವಂತೆ ಸುಪ್ರೀಂಕೋರ್ಟ್ ಖಡಕ್ ಸೂಚನೆ.
ಮತ್ತಷ್ಟು ಅಪ್ಡೇಟ್.
ಪ್ರಕಟಿಸಲಾಗಿದೆ – 11:18 ಎಎಮ್, ಥು, 14 ಆಗಸ್ಟ್ 25