<p>ರಾಜ್ಯದಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣದಲ್ಲಿ ಇಂದು ಕೂಡ ಎಸ್ಐಟಿಯಿಂದ ಶವಗಳ ಕಳೇಬರಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ನಿನ್ನೆ ಗುರುತು ಮಾಡಿದ ಪ್ರದೇಶದಲ್ಲಿ 8 ಅಡಿವರೆಗೆ ಅಗೆದರು ಶವ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಕೂಡ ಶೋಧ ಮುಂದುವರೆದಿದೆ. ಇಲ್ಲಿ ಪ್ರತಿಕ್ಷಣವನ್ನು ಎಸ್ಐಟಿ ಚಿತ್ರೀಕರಿಸಿಕೊಂಡಿದ್ದು, ನಿನ್ನೆ ಏನೆಲ್ಲಾ ಆಯ್ತು ಎಂಬುದ ಡಿಟೇಲ್ ಸ್ಟೋರಿ ಈ ವೀಡಿಯೋದಲ್ಲಿದೆ ವೀಕ್ಷಿಸಿ.</p>
Source link
ಧರ್ಮಸ್ಥಳ ನೆಲದಲ್ಲಿ ಇಂದಾದರು ಪತ್ತೆಯಾಗಲಿದ್ಯಾ ಬುರುಡೆ ರಹಸ್ಯ? ಅಗೆದರೂ, ಬಗೆದರೂ ಸಿಗದ ಕಳೇಬರ!