ಕಾಂಗ್ರೆಸ್ ಸತೀಶ್ ಸೈಲ್ ನಿವಾಸ
ಕಾರವಾರ, ಆಗಸ್ಟ್ 13: ಕನ್ನಡ ಜಿಲ್ಲೆ (ಉತ್ತರ ಕನ್ನಡ) ಕಾರವಾರ ಶಾಸಕ ಸತೀಶ್ ಸೈಲ್ (ಸತೀಶ್ ಕೃಷ್ಣ ನೌಕಾಯಾನ) ಮೇಲೆ ಮೇಲೆ ಬುಧವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ. 6 ಕಾರುಗಳಲ್ಲಿ ಬಂದಿರುವ 24 ಕ್ಕೂ ಇಡಿ ಅಧಿಕಾರಿಗಳು ಸತೀಶ್ ಸೈಲ್ ನಿವಾಸದಲ್ಲಿ ದಾಖಲೆ. ವಿಧಾನಸೆ ಅಧಿವೇಶನ ನಡೆಯುತ್ತಿರುವ ಶಾಸಕ ಬೆಂಗಳೂರಿನಲ್ಲಿದ್ದಾರೆ. ಅಕ್ರಮ ಅದಿರು ಸಾಗಾಟ ಜೈಲು ಶಿಕ್ಷೆಗೊಳಗಾಗಿದ್ದ ಸದ್ಯ ಜಾಮೀನಿನ ಮೇಲೆ.
ಶಿಪ್ಪಿಂಗ್ ಶಿಪ್ಪಿಂಗ್ ಕಂಪನಿ ಅಕ್ರಮ ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ. ಹೆಗ್ದೆ ಹೆಗ್ದೆ ಅವರ ಸೈಲ್ ವಿರುದ್ಧ ದೂರು. ಸತೀಶ್ ಸೈಲ್ಗೆ ಜನಪ್ರತಿನಿಧಿಗಳ ಜೈಲು ವಿಧಿಸಿತ್ತು. ನಂತರ ಅವರು ಜಾಮೀನು.
ಬಂದರಿನಿಂದ ಬಂದರಿನಿಂದ ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ಎಂದು ಕಳೆದ ಅಕ್ಟೋಬರ್ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು. ಬೇಲೆಕೇರಿ ಬೇಲೆಕೇರಿ ಅದಿರು ಪ್ರಕರಣ 6 ಪ್ರಕರಣಗಳಲ್ಲಿ 7 ವರ್ಷ ವರ್ಷ ಶಿಕ್ಷೆ ಹಾಗೂ 44 ಕೋಟಿ ರೂಪಾಯಿಗೂ ಮೊತ್ತದ ದಂಡ. ಜೈಲು ಜೈಲು ಪಾಲಾಗಿದ್ದ ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿ.
ಇದನ್ನೂ
ಓದಿ ಓದಿ: ಕಾಂಗ್ರೆಸ್ನ ಸತೀಶ್ 7 ವರ್ಷ ಜೈಲು: ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಮಹತ್ವದ ತೀರ್ಪು
ಜನಪ್ರತಿನಿಧಿಗಳ ಜನಪ್ರತಿನಿಧಿಗಳ ನ್ಯಾಯಾಲಯದ ವಿರುದ್ಧ ಸೈಲ್ ಹೈಕೋರ್ಟ್ನಲ್ಲಿ ಮೇಲ್ಮನವಿ. ವಿಚಾರಣೆ ವಿಚಾರಣೆ ನಡೆಸಿದ್ದ ಎಂ ನಾಗಪ್ರಸನ್ನ ಅವರಿದ್ದ, ಸೈಲ್ಗೆ ವಿಧಿಸಿರುವ ಶಿಕ್ಷೆಯ ಅಮಾನತಿನಲ್ಲಿಡಲು. ಮೊತ್ತದ ಶೇ 25 ರಷ್ಟನ್ನು ಇಡುವಂತೆ ಸೂಚನೆ ನೀಡಿದ್ದ ಹೈಕೋರ್ಟ್ ಸೈಲ್ಗೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 9:32 ಎಎಮ್, ಬುಧ, 13 ಆಗಸ್ಟ್ 25