ಹೆಚ್ಡಿ ಕುಮಾರಸ್ವಾಮಿ, ಗಾಂಧಿ
ಬೆಂಗಳೂರು, ಆಗಸ್ಟ್ 08: 2024 ರ ಚುನಾವಣೆಯಲ್ಲಿ ಮತಗಳ್ಳತನವಾಗಿದೆ. ಬಗ್ಗೆ ನಮ್ಮ ಬಳಿ ಬ್ಲ್ಯಾಕ್ ವೈಟ್ ಸಾಕ್ಷ್ಯಗಳಿವೆ ಅಂತಾ ವಿಪಕ್ಷ ನಾಯಕ ನಾಯಕ ರಾಹುಲ್ ಗಾಂಧಿ (ರಾಹುಲ್ ಗಾಂಧಿ) ಗಂಭೀರ ಮಾಡಿದ್ದರು. ಅಲ್ಲದೆ ಅಲ್ಲದೆ ಬಿಜೆಪಿ ಚುನಾವಣಾ ಆಯೋಗ ಶಾಮೀಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಹೆಚ್ಡಿ ಕುಮಾರಸ್ವಾಮಿ (ಎಚ್ಡಿ ಕುಮಾರಸ್ವಾಮಿ)ಚುನಾವಣೆ ಆಯೋಗದ ಮೇಲೆ ಸುರಿಮಳೆ ಜನತಂತ್ರಕ್ಕೆ ನೇಣು ಬಿಗಿಯುವ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಷಡ್ಯಂತ್ರ್ಯ ಕಿಡಿಕಾರಿದ್ದಾರೆ.
ಮುಳ್ಳಿನಿಂದಲೇ ತೆಗೆಯಿರಿ
ಬಗ್ಗೆ ಬಗ್ಗೆ ಟ್ವೀಟ್ ಕೇಂದ್ರ ಸಚಿವ ಹೆಚ್ಡಿ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪದ ಮೂಲಕ ಅನುಮಾನದ ಪಡೆಯುವ ಕಿಡಿಗೇಡಿ. ಎಸಗಿದ ಎಸಗಿದ ಪಾಪವನ್ನು ಮುಚ್ಚಿಕೊಳ್ಳುವ ಗೂಬೆಲ್ ರಾಜಕಾರಣ ವಾಗ್ದಾಳಿ.
ಇದನ್ನೂ
ಕುಮಾರಸ್ವಾಮಿ ಟ್ವೀಟ್
ಆಯೋಗದ ಆಯೋಗದ ಮೇಲೆ ಸುರಿಮಳೆ ಜನತಂತ್ರಕ್ಕೆ ನೇಣು ದೂರ್ತ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ಘೋರ.
ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪದ ಮೂಲಕ ಅನುಮಾನದ ಪ್ರಯೋಜನ (ಅನುಮಾನದ ಲಾಭ) ಪಡೆಯುವ ಪಿತೂರಿ.
ಚುನಾವಣೆಯಲ್ಲಿ ಪಾಪವನ್ನು ಸುಳ್ಳಿನಿಂದ…
– ಹೆಚ್.ಡಿ.ಕುಮಾರಸ್ವಾಮಿ | Hdkumaraswamy (@hd_kumaraswamy) ಆಗಸ್ಟ್ 8, 2025
ಮತಗಳ್ಳತನಕ್ಕೆ ಮದ್ದು. ಮತದಾರರ ಗುರುತಿನ ಚೀಟಿಗೆ ಸಂಖ್ಯೆ ಮಾಡುವುದು. ಅಷ್ಟು ಮಾಡಿದರೆ ಮತಗಳ್ಳರ ಅಂಕೆ ಗ್ಯಾರಂಟಿ. ಕೇಂದ್ರೀಯ ಚುನಾವಣೆ ಆಯೋಗಕ್ಕೆ ಮನವಿ ಅಥವಾ ಒತ್ತಾಯ ಇಷ್ಟೇ; ಮುಳ್ಳನ್ನು ತೆಗೆಯಿರಿ.
ಸಂಕಷ್ಟದಲ್ಲಿರುವ ರಾಜ್ಯ ಮಹಾಲಕ್ಷ್ಮಿಯು ಐಶ್ವರ್ಯ ಪ್ರಾಪ್ತಿಸಲಿ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಯುವ ಘಟಕದ ನಿಖಿಲ್ ಕುಮಾರಸ್ವಾಮಿ ಕೂಡ ಮಾಡಿದ್ದು, ಶ್ರೀ ರಾಹುಲ್ ಅವರೇ, ನಮ್ಮ ಕರ್ನಾಟಕಕ್ಕೆ. ವರಮಹಾಲಕ್ಷ್ಮಿ ಶುಭಾಶಯಗಳು. ಕಳೆದ 3 ವರ್ಷದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ 3 ಲಕ್ಷ ಕೋಟಿ ರೂ. ರಾಜ್ಯದ GSDP ಯಲ್ಲಿ ಪ್ರಮಾಣ ಪ್ರಮಾಣ 24.91% ಆಗಿದೆ.
ಇದನ್ನೂ: ಮತಗಳ್ಳತನದ ಅಂಕಿ-ಬಿಡುಗಡೆ ಮಾಡಿದ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ತಿರುಗೇಟು
ಗ್ಯಾರಂಟಿ ಗ್ಯಾರಂಟಿ ಪ್ರತಿ ವರ್ಷ 55 ಸಾವಿರ ಕೋಟಿ ರೂ, ಕಳೆದ 3 ವರ್ಷದಿಂದ ನಿಮ್ಮ ಸರ್ಕಾರ ಸಾಲ ವರ್ಷಕ್ಕೆ 1 ಲಕ್ಷ. ನಿಮ್ಮ ಶಾಸಕರೇ ಹಣವಿಲ್ಲ ಎಂದು. ತಾಯಿ ಮಹಾಲಕ್ಷ್ಮಿಯು ಹಣಕಾಸು ರಾಜ್ಯ ಸರ್ವಐಶ್ವರ್ಯ ಪ್ರಾಪ್ತಿಸಲಿ ಎಂದು ಪ್ರಾರ್ಥನೆ ಮಾಡೋಣ ಎಂದು.
ರಾಹುಲ್ ಗಾಂಧಿ ಈ ಪ್ರತಿಭಟನೆ: ಶಾಸಕ ಅಶ್ವತ್ಥ್ ನಾರಾಯಣ
ಬೃಹತ್ ಬೃಹತ್ ಪ್ರತಿಭಟನೆ ಮಾತನಾಡಿದ ಶಾಸಕ ಅಶ್ವತ್ಥ್, ಈ ಪ್ರತಿಭಟನೆ ಶಕ್ತಿ ಮಾಡುತ್ತಿರುವುದು. ಫ್ರೀಡಂ 10 ಸಾವಿರ ಜನ. ಆದರೆ ಲಕ್ಷಕ್ಕೂ ಜನ ಬರ್ತಾರೆ. ರಾಹುಲ್ ಗಾಂಧಿ ಈ ಪ್ರತಿಭಟನೆ. ಮಾಡೋಕೆ ಮಾಡೋಕೆ ಯಾವ ಇಲ್ಲ ಎಂದು ವಾಗ್ದಾಳಿ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.