ಪಂಜರದೊಳಕ್ಕೆ ಹಠ ಮಾಡುತ್ತಿರುವ ಆನೆ
ಬೆಂಗಳೂರು, ಜುಲೈ 25: ಸ್ನೇಹಿತನನ್ನು ಸ್ನೇಹಿತನನ್ನು ಬಿಟ್ಟು ಮನಸ್ಸಿನಲ್ಲಿ ಹೊರಟ ಸುರೇಶ್. ಪಂಜರದ ಒಳ ಹಠ ಮಾಡಿದ. ಬೇಸರದಲ್ಲಿ ಕಳುಹಿಸಿಕೊಟ್ಟ. ಈ ಎಲ್ಲಾ ದೃಶ್ಯಗಳು ಬಂದದ್ದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ (ಬಾನರ್ಘಟ್ಟ ರಾಷ್ಟ್ರೀಯ ಉದ್ಯಾನ). ದೇಶದಲ್ಲಿಯೇ ಇದೇ ಮೊದಲ ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ (ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ) ಅಡಿಯಲ್ಲಿ ಸಾಕಾನೆಗಳಾದ, ತುಳಸಿ, ಗೌರಿ ಮತ್ತು ಶ್ರುತಿ ಗುರುವಾರ ಜಪಾನ್ಗೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಆರಂಭವಾಗುತ್ತಿದ್ದಂತೆಯೇ ಸುರೇಶ್ ಸಾಕಾನೆ ತನ್ನ ಬಾಲ್ಯದ ಬಸವನನ್ನು ಬಿಟ್ಟು ಬರಲು. ಮಾವುತರು ಒತ್ತಾಯ ಮಾಡಿದರೂ ಕಾಲ ಸೇಹಿತ ಅಪ್ಪಿಕೊಂಡ ಸುರೇಶ್, ಒಲ್ಲದ ಮನಸ್ಸಿನಿಂದ ಕೇಜ್ನತ್ತ ಹೆಜ್ಜೆ. ಮತ್ತು ಮತ್ತು ಶ್ರುತಿ ಹಠ ಮಾಡಿದ್ದು, ಕೊನೆಗೆ ತುಳಸಿ ಜೊತೆ ಸಾಕಾನೆಯನ್ನು.
ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದಿಂದ ಜಪಾನ್ಗೆ ಪ್ರಯಾಣ
2023 ರಿಂದಲೂ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯಕ್ಕೆ ಪ್ರಯತ್ನ, ಕೇಂದ್ರೀಯ ಮೃಗಾಲಯ, ಜಪಾನ್ ಮತ್ತು ಭಾರತ ರಾಯಭಾರ ಕಚೇರಿಗಳು ಸೇರಿದಂತೆ ಇಲಾಖೆಗಳ ಸಹಕಾರದಿಂದ ಇಂದು. ಜೈವಿಕ ಜೈವಿಕ ನಾಲ್ಕು ಬೆಂಗಳೂರು ಅಂತರಾಷ್ಟ್ರೀಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್ ಒಸಾಕಾ ಕಾನ್ಲೈ ವಿಮಾನ.
ಬನ್ನೇರುಘಟ್ಟದಿಂದ ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣಕ್ಕೆ ಪ್ರಯಾಣಿಸಲು ಸಿದ್ಧತೆ
8 ತಾಸು ವಿಮಾನ ಪ್ರಯಾಣಕ್ಕೆ 3 ತಿಂಗಳುಗಳಿಂದ
ಸುಮಾರು 8 ತಾಸು ವಿಮಾನ ಪ್ರಯಾಣ, ಈಗಾಗಲೇ ಕಳೆದ ಮೂರು ಆನೆಗಳಿಗೆ ತರಬೇತಿ. ಜಪಾನ್ ದೇಶದಿಂದ ಆಗಮಿಸಿದ್ದ ತರಬೇತಿ ನೀಡಲಾಗಿತ್ತು. ಜೊತೆಗೆ ಸಾಕಾನೆಗಳು ವಾತವರಣಕ್ಕೆ ಸಲುವಾಗಿ.
ಇದನ್ನೂ
ಇದನ್ನೂ ಓದಿ: ಗುಡ್ ನ್ಯೂಸ್: ವೇಗ ಪಡೆದುಕೊಂಡ ಮೈಸೂರು- ಬುಲೆಟ್ ಬುಲೆಟ್ ಟ್ರೈನ್
.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ