ಗಣೇಶ ಚತುರ್ಥಿ ((ಗಣೇಶ ಚತುರ್ಥಿ) ಹಬ್ಬಕ್ಕೆ ಶುರುವಾಗಿದೆ. ಇದೀಗ ಎಲ್ಲರೂ ಹಬ್ಬದ ತೊಡಗಿಕೊಂಡಿದ್ದು, ಡೊಳ್ಳು ಹೊಟ್ಟೆ ಗಣಪನನ್ನು ಮನೆಗೆ ಮಾಡಿಕೊಳ್ಳಲು ಸಿದ್ಧತೆ. ದೇಶಾದ್ಯಂತ ಗಣೇಶ ಚತುರ್ಥಿಯನ್ನು ಬಾರಿ ಆಗಸ್ಟ್ 27 ರಂದು ಬಹಳ ಮತ್ತು ಭಕ್ತಿಯಿಂದ. ವಿಘ್ನ ನಿವಾರಕನನ್ನು ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಲಭಿಸುತ್ತದೆ ಎಲ್ಲಾ ವಿಘ್ನಗಳು ದೂರವಾಗುತ್ತದೆ ಎಂಬ. ಇಷ್ಟವಾದ ಇಷ್ಟವಾದ ಮೋದಕ ವಿವಿಧ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ. ಗಣೇಶನಿಗೆ ಗರಿಕೆ (ದುರ್ವಾ ಹುಲ್ಲು). ಹೀಗಾಗಿ ಗಣಪನ ಗರಿಕೆ. ವಿಘ್ನ ವಿಘ್ನ ಎಷ್ಟು ಗರಿಕೆ ಅರ್ಪಿಸಿದರೆ, ಬೆಸ ಸಂಖ್ಯೆಯಲ್ಲೇ ಗರಿಕೆ ಅರ್ಪಿಸಬೇಕು ಎನ್ನುವುದು? ಈ ಮಾಹಿತಿ.
ಗಣೇಶನಿಗೆ ಗರಿಕೆ ಅರ್ಪಿಸಬೇಕು?
ಗಣೇಶನಿಗೆ ಗರಿಕೆ ಅರ್ಪಿಸಿದರೆ ಸಂಪನ್ನನಾಗುತ್ತಾನೆ ಹೇಳಲಾಗುತ್ತದೆ. ಗಣೇಶ ಗಣೇಶ ಗರಿಕೆಯನ್ನು ಹಸಿರಾದ ಎಳೆಯ ಗರಿಕೆಯನ್ನು ಮಾತ್ರ. ಖುಷಿ ಗರಿಕೆಯನ್ನು. ಗಣೇಶನಿಗೆ 21 ಗರಿಕೆಗಳನ್ನು ಅರ್ಪಿಸುವುದು ಎಂದು. ಗರಿಕೆಯ ಗರಿಕೆಯ ಪ್ರತಿಯೊಂದು ಮೂರು ಅಥವಾ ಐದು ಎಸಳು. ಇಪ್ಪತ್ತೊಂದು ತಯಾರಿಸಿ, ಗರಿಕೆಯ ಬುಡಕ್ಕೆ ಗಂಧವನ್ನು ಲೇಪಿಸಿ ಮಾಡಿದರೆ. ಗಣೇಶನಿಗೆ ಗಣೇಶನಿಗೆ 21 ಗರಿಕೆ ಅರ್ಪಣೆ ಮಾಡಿದ್ರೆ ದೂರವಾಗುತ್ತದೆ, ಅದೃಷ್ಟವು ಒಲಿದು ಬರುತ್ತದೆ ಎನ್ನುವ.
ಇದನ್ನೂ
ಇದನ್ನೂ: ಗಣೇಶ ಚತುರ್ಥಿ 2025: ಈ ದಿನ ಈರುಳ್ಳಿ ಮತ್ತು ತಿನ್ನಬೇಡಿ, ಯಾಕೆ ಗೊತ್ತಾ? ಇಲ್ಲಿದೆ ಗಜಾನನ ಭಟ್ ಸಲಹೆ
ಬೆಸ ಸಂಖ್ಯೆಯಲ್ಲೇ ಗರಿಕೆ ಹಿಂದಿದೆ ಈ ಕಾರಣ
ಗಜಾನನ ಪ್ರಿಯ. ಡೊಳ್ಳು ಡೊಳ್ಳು ಹೊಟ್ಟೆ ಸಾಮಾನ್ಯವಾಗಿ ಬೆಸ 3, 5, 7 ಅಥವಾ 21 ರಂತೆ ಅರ್ಪಿಸಬೇಕು. ಹೆಚ್ಚಿನವರು 21 ಗರಿಕೆಯನ್ನು. ಇದರಿಂದ ಒಲಿಯುತ್ತದೆ. ಕಷ್ಟಗಳು ದೂರವಾಗಿ ಜೀವನದಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ. ಬೆಸ ಮಂಗಳಕರವಾದದ್ದು. ಗೌರಿ ಗೌರಿ ಪುತ್ರನಿಗೆ ಹಿಡಿದು ಹೀಗೆ ಏನೇ ಅರ್ಪಿಸುವುದಾದರೂ ಬೆಸ ಸಂಖ್ಯೆಯನ್ನು. ಈ ಈ ಗಣೇಶನ ಬಿಟ್ಟು ಉಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಿದರೆ ಒಳ್ಳೆಯದು.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 6:14 PM, ಸೂರ್ಯ, 24 ಆಗಸ್ಟ್ 25