ನವದೆಹಲಿ, ಆಗಸ್ಟ್ 10: ದೇಶಾದ್ಯಂತ ಬುಡಕಟ್ಟು ಬಾಹುಳ್ಯ ಇರುವ ಲಕ್ಷ ಗ್ರಾಮಗಳು ಹಾಗೂ 10 ಕೋಟಿಗೂ ಅಧಿಕ ಬುಡಕಟ್ಟು ಏಳ್ಗೆ ದೃಷ್ಟಿಯಿಂದ ದೃಷ್ಟಿಯಿಂದ ಕೇಂದ್ರ (ಸರ್ಕಾರ) ಮಹತ್ವಾಕಾಂಕ್ಷಿ ಕೈಹಾಕಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ‘ಆದಿ ಕರ್ಮಯೋಗಿ’ (ಆಡಿ ಕರ್ಮಾಯೋಗಿ) ಎನ್ನುವ ಆರಂಭಿಸಿದೆ. ಅಭಿವೃದ್ಧಿಯ ಫಲದಿಂದ ಸಾಕಷ್ಟು ಬುಡಕಟ್ಟು ಸಮುದಾಯಗಳನ್ನು ತರುವುದು ಈ ಆಂದೋಲನದ.
20 ಲಕ್ಷ ಕಾರ್ಯಕರ್ತರ…
ಆದಿ ಕರ್ಮಯೋಗಿ ಸರ್ಕಾರದ ಸ್ಕೀಮ್ ಅಲ್ಲ, ಅದೊಂದು ಎಂದು. ಪಡೆದ ಪಡೆದ 20 ಲಕ್ಷ ಮಂದಿ ಪಡೆಯೊಂದನ್ನು ನಿರ್ಮಿಸುವುದು ಈ ಆಂದೋಲನದ ಪ್ರಮುಖ. ದೇಶಾದ್ಯಂತ 30 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, 550 ಕ್ಕೂ ಅಧಿಕ ಜಿಲ್ಲೆಗಳು 3,000 ಬ್ಲಾಕ್ಗಳಲ್ಲಿ ಒಂದು ಲಕ್ಷದಷ್ಟು ಈ ಈ 20 ಕಾರ್ಯಕರ್ತರು ಕೆಲಸ. 10 ಕೋಟಿಗೂ ಅಧಿಕ ಬುಡಕಟ್ಟು ಮೇಲೆತ್ತುವ ಕಾರ್ಯದಲ್ಲಿ. ಈ 20 ಲಕ್ಷ ಕಾರ್ಯಕರ್ತರನ್ನು ಕರ್ಮಯೋಗಿಗಳೆಂದು. ಅವರ ಈ ಕೇಂದ್ರಬಿಂದು ಮತ್ತು.
ಇದನ್ನೂ ಓದಿ: ಬಿಹಾರದ ಯಾವುದೇ ಪೂರ್ವ ಸೂಚನೆ ಇಲ್ಲದೆ ಪಟ್ಟಿಯಿಂದ ತೆಗೆದುಹಾಕುವುದಿಲ್ಲ: ಚುನಾವಣಾ ಆಯೋಗ
ಯಾರಾಗಲಿದ್ದಾರೆ ಕರ್ಮಯೋಗಿಗಳು?
ಸರ್ಕಾರಿ, ನಿವೃತ್ತ ಅಧಿಕಾರಿಗಳು, ಮುಖಂಡರು, ಶಿಕ್ಷಕರು, ಆರೋಗ್ಯ, ಸಮಾಜ ಸೇವಕರು, ಸಾಂಪ್ರದಾಯಿಕ ಜ್ಞಾನವಂತರು, ಸ್ವಯಂಸೇವಕರು ಆದಿ ಕರ್ಮಯೋಗಿಗಳಾಗಿ. ಇವರೆಲ್ಲರೂ ನಿರ್ದಿಷ್ಟ ಉದ್ದೇಶಗಳನ್ನು ಬುಡಕಟ್ಟು ತೊಡಗಿಸಿಕೊಳ್ಳಲಿದ್ದಾರೆ.
ಸರ್ಕಾರದ ಯೋಜನೆಗಳ ಫಲ ಸಮುದಾಯವನ್ನು ತಲುಪವಂತೆ ನೋಡಿಕೊಳ್ಳುವುದು; ತಳಮಟ್ಟದಿಂದ ಏಳ್ಗೆಗೆ ಯೋಜಿಸುವುದು; ಇವರ ಮತ್ತು ಭಾಷೆಗಳನ್ನು ಉಳಿಸುವುದು; ಸಮುದಾಯಗಳು ಸಮುದಾಯಗಳು ಸರ್ಕಾರಿ ಸಂಸ್ಥೆಗಳ ಅಂತರವನ್ನು ನಿವಾರಿಸುವುದು ಇವೇ ಮುಂತಾದ ಜವಾಬ್ದಾರಿ ನಿಭಾಯಿಸುವುದು ಈ ಆದಿ ಕರ್ಮಯೋಗಿಗಳ.
ಆದಿ ಸಕಲ ತರಬೇತಿ
ಕರ್ಮಯೋಗಿಗಳಿಗೆ ಕರ್ಮಯೋಗಿಗಳಿಗೆ ತರಬೇತಿ ವಿನೂತನ ವ್ಯವಸ್ಥೆ ಮಾಡಿದೆ. ರಾಜ್ಯ ಮಟ್ಟದ ಮಾಸ್ಟರ್, ಜಿಲ್ಲಾ ಮಟ್ಟದ, ಬ್ಲಾಕ್ ಮಟ್ಟದ ಮಾಸ್ಟರ್.
ಇದನ್ನೂ ಓದಿ: ರೈತರ ಹಿತರಕ್ಷಣೆಗೆ ಮೋದಿಗಿರುವ ಬದ್ಧತೆಯನ್ನು ಮೆಚ್ಚಿದ ಮಾಜಿ ಡಬ್ಲ್ಯುಎಚ್ಒ ಡಿಡಿಜಿ ಸೌಮ್ಯಾ ಸ್ವಾಮಿನಾಥನ್
210 ರಾಜ್ಯಮಟ್ಟದ ಟ್ರೈನರ್ಗಳಿರುತ್ತಾರೆ. ಆರು ಆರು ಪ್ರಾದೇಶಿಕ ಲ್ಯಾಬ್ಗಳಲ್ಲಿ ಏಳು ದಿನಗಳ ತರಬೇತಿ. ನಾಯಕತ್ವ, ಡಿಜಿಟಲ್ ಪರಿಕರ ಇತ್ಯಾದಿ ಇವರಿಗೆ.
2,750 ಜಿಲ್ಲಾ ಮಟ್ಟದ ಸಿದ್ಧಗೊಳಿಸಲಾಗುತ್ತದೆ. ಜೊತೆಗೆ, ಪ್ರತೀ ಜಿಲ್ಲೆಯಿಂದಲೂ 50 ಕ್ಕೂ ಚೇಂಜ್ ಏಜೆಂಟ್ಗಳಿಗೆ ತರಬೇತಿ. 15,000 ಬ್ಲಾಕ್ ಮಟ್ಟದ ಟ್ರೈನಿಂಗ್.
ಈ ವ್ಯವಸ್ಥಿತ ರೀತಿಯಲ್ಲಿ ಜನರ ತಳಮಟ್ಟದಿಂದ ಬುಡಕಟ್ಟು ಸಮುದಾಯದವರಲ್ಲಿ ಬದಲಾವಣೆ ತರುವ ಕೆಲಸ. ಎಲ್ಲವೂ ಯೋಜಿತವಾಗಿ ಮತ್ತು ಪರಿಕರಗಳ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಇಲ್ಲಿ ಕ್ಲಿಕ್ ಮಾಡಿ