ಶೃಂಗೇರಿಯಲ್ಲಿ ನದಿ ಪ್ರವಾಹ
ಬೆಂಗಳೂರು, ಆಗಸ್ಟ್ 18: ಕೆಲವು ದಿನಗಳಿಂದ ತುಸು ನೀಡಿದ್ದ ಮುಂಗಾರು ಮಳೆ (ಮಾನ್ಸೂನ್ ಮಳೆ) ಮತ್ತೆ ಅಬ್ಬರಿಸತೊಡಗಿದೆ. ದಕ್ಷಿಣ, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ, ಕೊಡಗು, ಉತ್ತರ ಕರ್ನಾಟಕದ ಭಾಗಗಳಲ್ಲಿ. ಹಲವೆಡೆ ಮಳೆಯಿಂದಾಗಿ ಅನಾಹುತ- ಸೃಷ್ಟಿಯಾಗಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚು ವಿವಿಧ ತಾಲೂಕುಗಳಲ್ಲಿ ಶಾಲೆ ಶಾಲೆ ಕಾಲೇಜುಗಳಿಗೆ ರಜೆ (ಶಾಲಾ ಕಾಲೇಜುಗಳ ರಜಾದಿನ) ಘೋಷಣೆ.
ಉತ್ತರ ಕನ್ನಡ ಈ ಶಾಲೆ- ಕಾಲೇಜು
ಕನ್ನಡ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಣೆ ಜಿಲ್ಲೆಯ ಜಿಲ್ಲೆಯ 11 ತಾಲೂಕುಗಳಲ್ಲಿ, ಪ್ರೌಢಶಾಲೆಗಳು, ಪಿಯು ಕಾಲೇಜುಗಳಿಗೆ ಇಂದು ಘೋಷಣೆ. ಕಾರವಾರ, ಕುಮಟಾ, ಶಿರಸಿ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ಹಳಿಯಾಳ ತಾಲೂಕಿನ ಶಾಲಾ ಶಾಲಾ ರಜೆ ಘೋಷಣೆ. ಮುಂಡಗೋಡು ತಾಲೂಕಿನಲ್ಲಿ ರಜೆ.
ದಕ್ಷಿಣ ಕನ್ನಡದಲ್ಲಿಯೂ ಶಾಲೆ- ರಜೆ
ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಇಂದು ಘೋಷಿಸಿ ಜಿಲ್ಲಾಧಿಕಾರಿ. ಹೆಚ್.
ಶಿವಮೊಗ್ಗದಲ್ಲಿ ಕಾಲೇಜು ರಜೆ
ಜಿಲ್ಲೆಯಾದ್ಯಂತ ಜಿಲ್ಲೆಯಾದ್ಯಂತ ಮಳೆ ಹಿನ್ನೆಲೆ ಶಾಲಾ- ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಶಿವಮೊಗ್ಗ ಗುರುದತ್ತ ಹೆಗಡೆ ಹೆಗಡೆ.
ಮಳೆ ಅಬ್ಬರ
ಹಾಸನದ ವಿವಿಧ ಶಾಲೆ ಕಾಲೇಜು ರಜೆ
ಹಾಸನ ಜಿಲ್ಲೆಯ ಮಲೆನಾಡು ಮಳೆಯ ಅಬ್ಬರ ಮುಂದುವರಿದಿದ್ದು, ಬೇಲೂರು ಅಂಗನವಾಡಿ, ಶಾಲೆಗಳಿಗೆ ಇಂದು ರಜೆ. ತಾಲೂಕಿನ ತಾಲೂಕಿನ ಕೆಂಚಮ್ಮನ ಹೋಬಳಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ಇಂದು ರಜೆ ಘೋಷಣೆ.
ಕೊಡಗಿನಲ್ಲಿಯೂ ಕಾಲೇಜುಗಳಿಗೆ ರಜೆ
ಕೊಡಗು ಜಿಲ್ಲೆಯಲ್ಲಿ ಇಂದು ಅಲರ್ಟ್ ಹಿನ್ನೆಲೆ ಅಂಗನವಾಡಿ, ಶಾಲಾ ಕಾಲೇಜಿಗೆ ಇಂದು. ಗಾಳಿ ಗಾಳಿ ಮಳೆಯಾಗುವ ಹಿನ್ನೆಲೆ ಕಾಲೇಜುಗಳಿಗೆ ರಜೆ ನೀಡಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ. ಕೊಡಗಿನಾದ್ಯಂತ ಹೆಚ್ಚಾಗಿದ್ದು, ಆರೆಂಜ್ ಅಲರ್ಟ್. ಹಾರಂಗಿ ಜಲಾಶಯಕ್ಕೆ ಒಳ ಹೆಚ್ಚಾಗಿದ್ದು, ಡ್ಯಾಂನಿಂದ 8 ಸಾವಿರ ಕ್ಯೂಸೆಕ್.
ಚಿಕ್ಕಮಗಳೂರು: ತಾಲೂಕುಗಳಲ್ಲಿ ರಜೆ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಕೂಡ ಮಳೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಶಾಲೆಗಳಿಗೆ ಶಾಲೆಗಳಿಗೆ. ಚಿಕ್ಕಮಗಳೂರು ತಾಲೂಕಿನ, ಖಾಂಡ್ಯ, ಆಲ್ದೂರು, ವಸ್ತಾರೆ, ಆವತಿ ಹೋಬಳಿ ಅಂಗನವಾಡಿ, ಶಾಲೆಗಳಿಗೆ ಮಾತ್ರ ಇಂದು ಘೋಷಣೆ.
ಸಕಲೇಶಪುರ ಕಡಗರವಳ್ಳಿ ರಸ್ತೆ ಸಂಚಾರ ಬಂದ್
ಭಾಗದಲ್ಲಿ ಭಾಗದಲ್ಲಿ ಭಾನುವಾರದಿಂದ ಮಳೆ ಆಗುತ್ತಿದ್ದು, ಕಡಗರವಳ್ಳಿ ಬಳಿ ರಸ್ತೆ ಗುಡ್ಡ. ಮತ್ತೆ ಗುಡ್ಡ ಕುಸಿತದ ಇದ್ದು, ಇಲ್ಲಿ ಸಂಚಾರ.
ಅಪಾಯದ ಮಟ್ಟ ಹರಿಯುತ್ತಿರುವ ತುಂಗಾ ನದಿ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾರಿ ಮುಂದುವರಿದಿದೆ. ತಾಲೂಕಿನಲ್ಲಿ ತಾಲೂಕಿನಲ್ಲಿ ತುಂಗಾ ಅಪಾಯದ ಮಟ್ಟ ಮೀರಿ. ಗಾಂಧಿ ಮೈದಾನ, ಪ್ಯಾರಲಲ್ ಸಂಪೂರ್ಣ. ನದಿ ಸ್ಥಳೀಯರು, ಪ್ರವಾಸಿಗರು ತೆರಳದಂತೆ. ಕೊಪ್ಪ ಕೊಪ್ಪ ತಾಲೂಕಿನ ಬಳಿ ರಸ್ತೆ ಜಲಾವೃತ. ಇದ್ರಿಂದ, ಕಾನೂರು, ಕಟ್ಟಿಮನೆ ಗ್ರಾಮಗಳ ಸಂಪರ್ಕ. ಬಸರೀಕಟ್ಟೆ ರಸ್ತೆಯಲ್ಲಿ ನೀರು.
ಇದನ್ನೂ ಓದಿ: ಕರ್ನಾಟಕ; ಆಗಸ್ಟ್ 20 ರ ವರೆಗೂ ಮಳೆ ಮುನ್ಸೂಚನೆ ನೀಡಿದ ಐಎಂಡಿ
ಉತ್ತರ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ನಿರಂತರ ಮಳೆಗೆ 210 ಹೆಕ್ಟೇರ್ನಲ್ಲಿನ ವಿವಿಧ. ಕಲಬುರಗಿ ಜಿಲ್ಲೆಯಲ್ಲಿ, ಉದ್ದು, ಹೆಸರು ನಾಶವಾಗಿದ್ದು, ಪರಿಹಾರ ಕೊಡಿ ಭಾನುವಾರ ರೈತರು ಪ್ರತಿಭಟನೆ.
ಇನ್ನೂ ದಿನ ಮಳೆ ಮುನ್ಸೂಚನೆ
ಎಲ್ಲಾ ಎಲ್ಲಾ ನಡುವೆ ಕರ್ನಾಟಕದಲ್ಲಿ ಮೂರು ದಿನ ಧಾರಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 7:01 ಎಎಮ್, ಸೋಮ, 18 ಆಗಸ್ಟ್ 25