ಬೆಳಗಾವಿ, ಜುಲೈ 01: ಅಕ್ರಮವಾಗಿ ಜಾನುವಾರು ಮಾಡಿದವರ ವಿರುದ್ಧ ಎಫ್ಐಆರ್ (ಅ ೦ ಗಡಿ) ದಾಖಲಿಸದೆ ಬಿಟ್ಟು ಕಳುಹಿಸಿದ್ದಕ್ಕೆ ಹುಕ್ಕೇರಿ ಠಾಣೆ (ಹಕ್ಕೆರಿ ಪೊಲೀಸ್ ಠಾಣೆ) ಪಿಎಸ್ಐ ನಿಖಿಲ್ ಕಾಂಬ್ಳೆ ಅವರನ್ನು ಎಸ್ಪಿ ಭೀಮಾಶಂಕರ ಗುಳೇದ್ ಆದೇಶ. ಕಾರ್ಯಕರ್ತರು ಕಾರ್ಯಕರ್ತರು 26 ರಂದು ಗೋವು ಸಾಗಿಸುತ್ತಿದ್ದ ಹಿಡಿದು ಠಾಣೆಗೆ.
ಈ ವೇಳೆ ಪಿಎಸ್ಐ ಕಾಂಬ್ಳೆ ಗೋವು ಸಾಗಣೆ ಸಂಬಂಧ ಕೇಸ್ ದಾಖಲಿಸದೆ ಬಿಟ್ಟು. ಅಲ್ಲದೆ, ಮೇಲಧಿಕಾರಿಗಳ. ಪೊಲೀಸ್ ಠಾಣೆಗೆ ಬಂದ ಕಾರ್ಯಕರ್ತರಲ್ಲಿ ಗಡಿಪಾರಾದ ಮಹಾವೀರ ಸೊಲ್ಲಾಪುರೆ ಕೂಡ. ಎಲ್ಲ ಎಲ್ಲ ಅಂಶಗಳನ್ನು ಪಿಎಸ್ಐ ನಿಖಿಲ್ ಕಾಂಬ್ಳೆ ಅವರನ್ನು.
ಇಂಗಳಿಗಿ ಕರೆ ಕೊಟ್ಟ ಶ್ರೀರಾಮಸೇನೆ
ಗ್ರಾಮದಲ್ಲಿ ಗ್ರಾಮದಲ್ಲಿ ಸೇನೆ ಕಾರ್ಯಕರ್ತರ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಗಂಗಾಧರ್ ಕುಲಕರ್ಣಿ ಇಂಗಳಿಗೆ ಚಲೋ ಕರೆ. ಕನ್ನಡ ಕನ್ನಡ ಸಾಹಿತ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, 3-4 ದಿನದ ಹಿಂದೆ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ಬಗ್ಗೆ ಆಕ್ರೋಶ. ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿಯವರು ಕಂತೆಯನ್ನ ಸೃಷ್ಟಿ ಮಾಡಿದ್ದಾರೆ ಆಕ್ರೋಶ.
ಇದನ್ನೂ
ಹುಕ್ಕೇರಿ ಪೊಲೀಸರಿಗೆ 30 ಸಾವಿರ. ಕೊಟ್ಟು ಆಕಳು ಬಿಡಿಸಿಕೊಂಡು ಅಂತ ಹೇಳಿದ್ದಾರೆ. ಆಕಳು ಚೆನ್ನಾಗಿದ್ದರೇ ಗೋ ಆಕಳನ್ನು ಏಕೆ? ನಮ್ಮ ಕಾರ್ಯಕರ್ತರು ಮಹಿಳೆಯರನ್ನು ಅಂತ ಹೇಳುತ್ತಾರೆ. ಮನೆಯೊಳಗೆ ಮನೆಯೊಳಗೆ ಬಂದಿಲ್ಲ ಮಹಿಳೆ ಹೇಳಿಕೆ ಕೊಟ್ಟಿದ್ದಾರೆ ಎಂದು.
ನಮ್ಮ ಕಾರ್ಯಕರ್ತನಿಗೆ ಶೀಟರ್. ಪಾರಾದವರು ಪಾರಾದವರು ನಿಮ್ಮ ಠಾಣೆಗೆ ಬಂದಾಗ ನೀವು ಏಕೆ. ನಮ್ಮ ಕಾರ್ಯಕರ್ತರು ಯಾವ ಪತ್ರವನ್ನು. ಜುಲೈ 3 ರಂದು ಇಂಗಳಿ ಚಲೋ. ಎಂಎಲ್ಸಿ ಸಿಟಿ ರವಿ ವಿವಿಧ ಬರುತ್ತಾರೆ. ಆರೋಪಿಗಳು ಮುಸ್ಲಿಮರಾಗಿದ್ದರೇ ನೀವು ಎಂದು ಮಾಡಿದರು.
ಇದನ್ನೂ: ಬೆಳಗಾವಿ: ಇಂಗಳಿಯಲ್ಲಿ ಗೋ ರಕ್ಷಕರ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್
ಕಾರ್ಯಕರ್ತರ ಕಾರ್ಯಕರ್ತರ ಮೇಲೆ ಮಾಡಿದವರನ್ನು ಬಂಧಿಸದಿದ್ದರೇ ಹೋರಾಟ. ನಮ್ಮ ಕಾರ್ಯಕರ್ತರನ್ನು ಗ್ರಾಮದ ಮುಖಂಡರು ಎಲ್ಲಿದ್ದರು? ಊರಿಗೆ ಬರಬೇಡಿ ಹೇಳಲು ಇವರು ಯಾರು? ಈ ಸರ್ಕಾರದಲ್ಲಿ ಮುಖಂಡರು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ