ಕಲಬುರಗಿ, ಜೂನ್ 30: ಜಿಲ್ಲೆಯ (ಅಲಂಡ್) ತಾಲೂಕಿನ ಕಿಣ್ಣಿ ಸುಲ್ತಾನ್ ದಲಿತ ಸಮುದಾಯದ ಶಾಲಾ ಮಕ್ಕಳಿಗೆ ಕ್ಷೌರ (ಕ್ಷೌರ) ಮಾಡಲು ನಿರಾಕರಿಸಿದ ಅಮಾನವೀಯ ಶುಕ್ರವಾರ ವರದಿಯಾಗಿದೆ. ಜೂ .27 ರಂದು ಕಿಣ್ಣಿ ಗ್ರಾಮದ ಶಾಲಾ ಮಕ್ಕಳು ಕ್ಷೌರ ಮಾಡಿಸಲು ಗ್ರಾಮದ ಕ್ಷೌರ. ಈ ವೇಳೆ ‘ದಲಿತ ಮಕ್ಕಳಿಗೆ. ಏನು ಏನು ಮಾಡಿಕೊಳ್ಳಿ ‘ಎಂದು ನಿರಾಕರಿಸಿದ್ದಾನೆ.
ಅನೇಕ ಕ್ಷೌರ ಮಾಡಲು ಹಿಂದೇಟು
ಗ್ರಾಮದಲ್ಲಿ ಅನೇಕ ವರ್ಷಗಳಿಂದ ಮಾಡಲು ಹಾಕುತ್ತಿದ್ದಾರೆ. ಹಾಗಾಗಿ, ದಲಿತ ಸಮುದಾಯದ 10 ಕಿಮೀ ದೂರದ ಆಳಂದ ಪಟ್ಟಣ ತಡಕಲ್ ಗ್ರಾಮಗಳಿಗೆ ತೆರಳಿ ಕ್ಷೌರ ಮಾಡಿಕೊಂಡು. ಗ್ರಾಮದಲ್ಲಿ ಮೇಲ್ಜಾತಿಯವರ ಪ್ರಭಾವದಿಂದ ಕ್ಷೌರ ನಿರಾಕರಿಸುತ್ತಿದ್ದಾರೆ. ನಡೆಯುತ್ತಿದ್ದರೂ ನಡೆಯುತ್ತಿದ್ದರೂ ಮತ್ತು ಜಿಲ್ಲೆಯ ನಮ್ಮ ಗ್ರಾಮದ ಅಸ್ಪೃಶ್ಯತೆ ನಿವಾರಣೆಗೆ ಯಾವುದೇ ಕ್ರಮ ಎಂದು ಗ್ರಾಮಸ್ಥ ಮಲ್ಲಿಕಾರ್ಜುನ್ ಶೃಂಗೇರಿ ಅಸಮಾಧಾನ.
ಇದನ್ನೂ: ಯಾದಗಿರಿಯಲ್ಲಿ ಅನಿಷ್ಟ ಇನ್ನೂ ಜೀವಂತ: ಮಾತು ಕೇಳಲಿಲ್ಲವೆಂದು ದಲಿತರಿಗೆ ಹಾಕಿದ ಹಾಕಿದ
ಇದನ್ನೂ
ಕಿಣ್ಣಿ ಗ್ರಾಮದಲ್ಲಿ 125 ದಲಿತ ಮನೆಗಳಿದ್ದು, ಅನೇಕ ಶಾಲೆಯಲ್ಲಿ. ಈವರೆಗೆ ಜಾತಿ ನಮ್ಮ ಮಕ್ಕಳಿಗೆ 3 ಸಲೂನ್ನವರು ಕಟಿಂಗ್ ಮಾಡಲು ಎಂದು ಗ್ರಾಮಸ್ಥೆ ಚಂದ್ರಕಲಾ ಬೇಸರ.
ಇನ್ನು ಈ ಬಗ್ಗೆ ದಲಿತ ಮುಖಂಡರೊಬ್ಬರು ಮಾತನಾಡಿದ್ದು, ಶಿಕ್ಷಕರು ಕ್ಷೌರ ಮಾಡಿಕೊಂಡು ಎಂದು. ಹಾಗಾಗಿ, ಮಕ್ಕಳು. ಮಕ್ಕಳಿಗೆ ಏಕೆ ಮಾಡಿಲ್ಲ ಎಂದು. ‘ನಮ್ಮ ಹಿರಿಯರು ಹೊಲೆಯ ಕ್ಷೌರ ಮಾಡಿಲ್ಲ, ನಾವು ಕೂಡ ಕ್ಷೌರ ಮಾಡುವುದಿಲ್ಲ’ ಎಂದು ಕ್ಷೌರಿಕ ಹೇಳಿರುವುದಾಗಿ.
ಪೊಲೀಸರ ಸೂಚನೆ ಕಟಿಂಗ್ ಮಾಡಿದ ಕ್ಷೌರಿಕ
ಘಟನಾ ಸ್ಥಳಕ್ಕೆ ಶುಕ್ರವಾರ ಅಧಿಕಾರಿಗಳು ಭೇಟಿ, ದಲಿತ ಸಮುದಾಯದವರಿಗೆ ಕಟಿಂಗ್. ಸೂಚನೆಯನ್ನೂ ಸೂಚನೆಯನ್ನೂ ಧಿಕ್ಕರಿಸಿದ ಕ್ಷೌರ ಮಾಡಲು ಮೊದಲಿಗೆ. ಈ ರೀತಿ ವರ್ತಿಸಿದರೆ ದಾಖಲಿಸಬೇಕಾಗುತ್ತೆ ಪೊಲೀಸ ಎಚ್ಚರಿಗೆ ಮೇರೆಗೆ ಕಟಿಂಗ್ ಮಾಡಲು ಒಪ್ಪಿಕೊಂಡಿರುವುದು.
ಇದನ್ನೂ: ಕನಸ್ಸಿನಲ್ಲಿ ಆಂಜನೇಯ್ಯ: ಕ್ರಿಶ್ಚಿಯನ್ ತೊರೆದು ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದ ಮಾಡಿದ
ಬಗ್ಗೆ ಬಗ್ಗೆ ಸಮುದಾಯದ ವ್ಯಕ್ತಿಯೊಬ್ಬರು ದೂರಿನ ಮೇರೆಗೆ ಸಲೂನ್ ಮಾಲೀಕ ಪ್ರೇಮನಾಥ ಎಂಬುವರ ಮೇಲೆ ಕಾಯ್ದೆಯಡಿ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ. ತಾಲೂಕಿನ ತಾಲೂಕಿನ ಕಲ್ಯಾಣ ಇಲಾಖೆಯ ನಿರ್ದೇಶಕಿ ವಿಜಯಲಕ್ಷ್ಮೀ ಹೋಳ್ಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 3:01 PM, ಸೋಮ, 30 ಜೂನ್ 25