Headlines

ಲಕ್ಷ್ಮೀ ನಿವಾಸ ವೀಕ್ಷಕರ ಮಾತು ನಿರ್ದೇಶಕರಿಗೆ ಕೇಳುತ್ತಾ? ವಿಶ್ವನ ಸಂಕಟಕ್ಕೆ ಇದುವೇ ಪರಿಹಾರವಂತೆ!

ಲಕ್ಷ್ಮೀ ನಿವಾಸ ವೀಕ್ಷಕರ ಮಾತು ನಿರ್ದೇಶಕರಿಗೆ ಕೇಳುತ್ತಾ? ವಿಶ್ವನ ಸಂಕಟಕ್ಕೆ ಇದುವೇ ಪರಿಹಾರವಂತೆ!



ಲಕ್ಷ್ಮೀ ನಿವಾಸ ವೀಕ್ಷಕರ ಮಾತು ನಿರ್ದೇಶಕರಿಗೆ ಕೇಳುತ್ತಾ? ವಿಶ್ವನ ಸಂಕಟಕ್ಕೆ ಇದುವೇ ಪರಿಹಾರವಂತೆ!

ತನು ಮತ್ತು ವಿಶ್ವ ಫೋನ್ ನೋಡುತ್ತಾ ಕುಳಿತಿದ್ರೆ, ಜಾನು ಕಸ ಗುಡಿಸುತ್ತಿರುತ್ತಾಳೆ. ಈ ವೇಳೆ ತನು ಕುಡಿಯಲು ನೀರು ಕೇಳುತ್ತಾರೆ. ಆನಂತರ ವಿಶ್ವನ ತಾಯಿ ಲಲಿತಾ ಬಂದು, ತುಂಬಾ ತಲೆನೋವು, ಕಾಫಿ ಮಾಡಿಕೊಡುವಂತೆ ಕೇಳುತ್ತಾರೆ. ಇದದನ್ನೆಲ್ಲಾ ನೋಡಿ ವಿಶ್ವನಿಗೆ ಸಂಕಟವಾಗುತ್ತದೆ. ಇದೀಗ ಸೀರಿಯಲ್ ವೀಕ್ಷಕರು ವಿಶ್ವನ ಸಂಕಟಕ್ಕೆ ಪರಿಹಾರವನ್ನು ನೀಡಿದ್ದಾರೆ.



Source link

Leave a Reply

Your email address will not be published. Required fields are marked *