ಬೆಂಗಳೂರು, ಜುಲೈ 28: ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದವರ (ಎಸ್.ಸಿ.ಟಿ) ಅಭಿವೃದ್ಧಿಗೆ ಮೀಸಲಿಟ್ಟಿದ್ದ ಉಚಿತ ಗ್ಯಾರಂಟಿ ಯೋಜನೆಗಳಿಗೆ (ಖಾತರಿ ಯೋಜನೆಗಳು) ಹಣ ಬಳಸಿ ತೀವ್ರ ಗುರಿಯಾಗಿದ್ದ ಕರ್ನಾಟಕ ಕಾಂಗ್ರೆಸ್ (ಕಾಂಗ್ರೆಸ್) ಸರ್ಕಾರ ಇದೀಗ ವಿವಾದ ಮೈಮೇಲೆ. ಎಸ್ಸಿ, ಎಸ್ಟಿಗೆ ಮಾತ್ರ ಎಸ್ಸಿಎಸ್ಪಿ- ಹಣವನ್ನು ಗ್ಯಾರಂಟಿ ಗ್ಯಾರಂಟಿ ಡೈವರ್ಟ್ ಮಾಡಲು. ಎಸ್ಸಿಎಸ್ಪಿ- ಟಿಎಸ್ಪಿ (ಪರಿಶಿಷ್ಟ ಜಾತಿ ಯಜನೆ ಮತ್ತು ಮತ್ತು ಬುಡಕಟ್ಟು) ಯೋಜನೆಯಡಿ 2025-26ರ ಸಾಲಿನಲ್ಲಿ 42,017.51 ಕೋಟಿ. ಅನುದಾನ. ಪೈಕಿ ಪೈಕಿ 11,896.84 ಕೋಟಿ. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ಸರ್ಕಾರ ನಡೆಸಿದೆ.
ಯಾವ ಯೋಜನೆಗೆ ಎಷ್ಟು?
ಎಸ್ಸಿಎಸ್ಪಿ-ಯೋಜನೆಯಿಂದ ಯುವನಿಧಿ ಯೋಜನೆಗೆ 162 ಕೋಟಿ, ಗೃಹಲಕ್ಷ್ಮೀ ಯೋಜನೆಗೆ 7,438 ಕೋಟಿ., ಗೃಹಜ್ಯೋತಿಗೆ 2,626 ಕೋಟಿ., ಶಕ್ತಿ ಯೋಜನೆಗೆ 1,537 ಕೋಟಿ. ಹಾಗೂ 1,670 ಕೋಟಿ. ಬಳಕೆಗೆ ಮುಂದಾಗಿದೆ.
ಹಣಕಾಸು ಹಣಕಾಸು ವರ್ಷದಲ್ಲಿಯೂ-ಟಿಎಸ್ಪಿ ಅನುದಾನದಿಂದ ಒಂದು ಪಾಲನ್ನು ಯೋಜನೆಗಳಿಗೆ. ಸರ್ಕಾರದ ಈ ನಡೆಗೆ ಸಂಘಟನೆಗಳು, ವಿಪಕ್ಷಗಳು ವ್ಯಾಪಕ. ಬಾರಿಯ ಬಾರಿಯ ಅಧಿವೇಶನದಲ್ಲಿ ಇದೇ ವಿಚಾರಕ್ಕೆ ಜಟಾಪಟಿ.
ಇದನ್ನೂ
ಆಗಸ್ಟ್ 5 ರಂದು, ಎಸ್ಟಿ ಅಭಿವೃದ್ಧಿ ಪರಿಷತ್ ಸಭೆ
ಆಗಸ್ಟ್ 5 ರಂದು, ಎಸ್ಟಿ ಅಭಿವೃದ್ಧಿ ಪರಿಷತ್ ಸಭೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಎಸ್ಸಿಎಸ್ಪಿ- ಯೋಜನೆಯಿಂದ ಯೋಜನೆಯಿಂದ ಫಂಡ್ ಡೈವರ್ಟ್ ಮಾಡುವ ಅಂತಿ ನಿರ್ಧಾರ ಕೈಗೊಳ್ಳುವ ಇದೆ.
ಇದನ್ನೂ ಓದಿ: ಎಸ್ಸಿಎಸ್ಪಿ- ಟಿಎಸ್ಪಿಯ 9 ಸಾವಿರ ಕೋಟಿ. ಹಣ ಬಳಸಿಕೊಂಡ ಸರ್ಕಾರ
2024-25 ರ ಸಾಲಿನಲ್ಲಿ ಎಸ್ಸಿಎಸ್ಪಿ- ಹಣವನ್ನು ಗ್ಯಾರಂಟಿ ಗ್ಯಾರಂಟಿ ಬಳಸಿದ ಬಗ್ಗೆ ಸದನದಲ್ಲಿ ಸರ್ಕಾರ. ಎಸ್ಸಿಎಸ್ಪಿ- ಯೋಜನೆಗೆ 2024-25 ರಲ್ಲಿ 42 ಕೋಟಿ. ಮೀಸಲು. 28 14282 ರೂ. ಗ್ಯಾರಂಟಿಗೆ ಇಡಲಾಗಿತ್ತು. ಇದರಲ್ಲಿ 9,797 ಕೋಟಿ. ಬಳಕೆ ಬಳಕೆ ಮಾಡಲಾಗಿದೆ ಪ್ರತಿಪಕ್ಷಗಳ ಪ್ರಶ್ನೆಗೆ ಸದನದಲ್ಲಿ ಉತ್ತರ. ಸರ್ಕಾರ ಸರ್ಕಾರ ಮತ್ತೆ ನಿರ್ಧಾರಕ್ಕೆ ರಾಜಕೀಯವಾಗಿ ತೀವ್ರ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ