ಬೆಂಗಳೂರು, ಜುಲೈ 26: ಕರ್ನಾಟಕದ (ಕರ್ನಾಟಕ) ಹಲವೆಡೆ (ಮಳೆ) ಅಬ್ಬರ. ರಣಭೀಕರ ಮನೆ, ತೋಟಗಳಿಗೆ ನೀರು ನುಗ್ಗುವ ಮೂಲಕ. ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ. ಉತ್ತರ ಕನ್ನಡ ಜಿಲ್ಲೆಯಾದ್ಯಾಂತ ಮತ್ತು ನಾಳೆ ರೆಡ್ ಅಲರ್ಟ್, ಜುಲೈ 30 ರ ವರೆಗೆ ಆರೆಂಜ್.
ಜುಲೈ ಜುಲೈ 31 ರವರೆಗೂ ಭಾರೀ ಎಂದು ಹವಾಮಾನ ಇಲಾಖೆ ಮುನ್ಸೂಚನೆ. ಭಾಗದಲ್ಲಿ ಭಾಗದಲ್ಲಿ ಐದಾರು ದಿನ ಭಾರೀ ಸಾಧ್ಯತೆ ಇದ್ದು, ಉತ್ತರ ಒಳನಾಡು ಮತ್ತು ದಕ್ಷಿಣ ಸಾಧಾರಣ ಮಳೆಯಾಗುವ ಸಾಧ್ಯತೆ.
ಇದನ್ನೂ: ಕರ್ನಾಟಕ ಮಳೆ: ದಕ್ಷಿಣ ಕನ್ನಡಕ್ಕೆ ರೆಡ್, ಕರ್ನಾಟಕದ ಈ. 31 ಭಾರಿ ಮಳೆ
ಇದನ್ನೂ
ಉತ್ತರ ಕನ್ನಡ ಕುಮಟಾ, ಹೊನ್ನಾವರ ಭಾಗದಲ್ಲಿ 120 ಮಿಲೀ ಮೀಟರ್ಗೂ ಹೆಚ್ಚು. ಶರಾವತಿ, ಅಘನಾಶಿನಿ, ಗುಂಡ್ಲಬಾಳ ಅಪಾಯ ಮಟ್ಟ ಮೀರಿ ಹರಿದು ಪಾತ್ರದ ಗ್ರಾಮಗಳು. ಕುಮಟಾ, ಹೊನ್ನಾವರ, ಸಿದ್ದಾಪುರದಲ್ಲಿ ಮನೆ, ತೋಟಕ್ಕೆ ನೀರು ಆಹಾರ ಪದಾರ್ಥಗಳು ನೀರು.
ಶಾಲಾ ಎಲ್ಲೆಲ್ಲಿ ರಜೆ?
ಉತ್ತರ ಜಿಲ್ಲೆಯ 7 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ. ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೋಯಿಡಾ ತಾಲೂಕಿನ ಶಾಲಾ ಇಂದು ರಜೆ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲೂಕಿನ ಶಾಲಾ ಕಾಲೇಜಿಗೆ.
ಉತ್ತರ ಉತ್ತರ ಕನ್ನಡ 5 ತಾಲೂಕುಗಳಾದ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಕಾಲೇಜುಗಳಿಗೆ ರಜೆ. ಅಷ್ಟೇ ಅಲ್ಲ ಹಾಸನ ಸಕಲೇಶಪುರ, ಬೇಲೂರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಪ್ರೌಢಶಾಲೆಗಳಿಗೆ ಇಂದು ರಜೆ. ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ, ಶೃಂಗೇರಿ, ಕೊಪ್ಪ, nr ಪುರ ತಾಲೂಕಿನ ಶಾಲೆಗಳಿಗೂ ಘೋಷಣೆ.
ಇದನ್ನೂ: ನಾಳೆಯ ಹವಾಮಾನ: ಮುಂದುವರೆದ ವರುಣಾರ್ಭಟ, ಈ ಜಿಲ್ಲೆಗಳಲ್ಲಿ ಶಾಲೆ- ಕಾಲೇಜ್ಗಳಿಗೆ
ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ. ಶೀತ ವಾತಾವರಣ ಹಿನ್ನೆಲೆ ಎಲ್ಲಾ ಶಾಲಾ- ಇಂದು ನೀಡಿ ನೀಡಿ ಗುರುದತ್ತ ಹೆಗಡೆ ಆದೇಶ. ರಜಾ ರಜಾ ಅವಧಿಯ ಪಠ್ಯಗಳನ್ನು ರಜೆಯ ದಿನಗಳಲ್ಲಿ ಸರಿ ಹೊಂದಿಸಿಕೊಳ್ಳಲು ಸಂಬಂಧಿತ ಶಾಲಾ ಮುಖ್ಯಸ್ಥರುಗಳಿಗೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 8:04, ಶನಿ, 26 ಜುಲೈ 25