ಸಿಎಸ್ ರಜನೀಶ್, ಎನ್
ಬೆಂಗಳೂರು, ಜುಲೈ 02: ರಾಜ್ಯ ಮುಖ್ಯ ಕಾರ್ಯದರ್ಶಿ ಕಾರ್ಯದರ್ಶಿ (ಕರ್ನಾಟಕ ಸರ್ಕಾರ ಸಿ.ಎಸ್) ವಿರುದ್ಧ ಅಸಂಸದೀಯ ಪದ ಬಳಕೆ ಆರೋಪ ಮೇಲೆ ಬಿಜೆಪಿ ಪರಿಷತ್ ಸದಸ್ಯ. (N ರವಿಕುಮಾರ್) ವಿರುದ್ಧ ಕೆಪಿಸಿಸಿ ((ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಪೊಲೀಸ್ ಠಾಣೆಯಲ್ಲಿ ದೂರು. ರವಿಕುಮಾರ್ ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ.
ನೀಡಲು ಕಾರಣ
ವಿಧಾನಸೌಧದಲ್ಲಿ ನಡೆದ ಸಂದರ್ಭದಲ್ಲಿ ವಿಪಕ್ಷ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರು “
ವಿಧಾನ ಪರಿಷತ್ ಪಕ್ಷದ ಛಲವಾದಿ ಅವರು.
ಇದನ್ನೂ
ಇದನ್ನೂ: ಬಂಧನದ ಭೀತಿಯಲ್ಲಿದ್ದ mlc ರವಿಕುಮಾರ್ ಗೆ ಕೊಂಚ ನೀಡಿದ ಕೋರ್ಟ್
ಕಲಬುರಗಿ ಮಹಿಳಾ ವಿರುದ್ಧವೂ ಅವಹೇಳನಕಾರಿ ಹೇಳಿಕೆ
ಮೇ 24 ರಂದು ಬಿಜೆಪಿಯ ಚಲೋಪ್ರತಿಭಟನೆ ವೇಳೆ ಆಯೋಜಿಸಲಾದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ, ʻ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ. ಕಲಬುರಗಿ ಡಿಸಿ ತನ್ನ ಸ್ವಾತಂತ್ರ್ಯ. ಡಿಸಿ ಮೇಡಂ (ಕಾಂಗ್ರೆಸ್) ಹೇಳುವುದನ್ನು ಸಹ. ಡಿಸಿ ಪಾಕಿಸ್ತಾನದಿಂದ ಅಥವಾ ಇಲ್ಲಿ ಅಧಿಕಾರಿಯೋ ನನಗೆ ತಿಳಿದಿಲ್ಲ ಎಂದು. ಈ ವೇಳೆ ಜನರ ಪ್ರತಿಕ್ರಿಯಿಸಿ, ನಿಮ್ಮ ಚಪ್ಪಾಳೆ, ಡಿಸಿ ಬಹುಶಃ ಪಾಕಿಸ್ತಾನದಿಂದ ಬಂದಿದ್ದಾರೆ ಎಂದೂ ಅವಹೇಳನ. ಹೇಳಿಕೆ ಹೇಳಿಕೆ ಬಳಿಕ ನಾಯಕರು ರಾಜ್ಯಪಾಲ ಮತ್ತು ದೂರು.
ವರದಿ: ವಿಕಾಸ್, ಟಿವಿ 9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ