
ಪರ್ಯಾಯ ಮಾರ್ಗ
ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಅನಾಹುತ ಸಂಭವಿಸುವ ಅಪಾಯದ ಹಿನ್ನೆಲೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ ಹಾಕಲಾಗಿದೆ. ಈ ಮಾರ್ಗದಲ್ಲಿ ಚಲಿಸುತ್ತಿದ್ದ ಭಾರಿ ವಾಹನಗಳು ಇನ್ನು ಮುಂದೆ ಕೊಲ್ಲೂರು ಇಲ್ಲವೇ ಹೊನ್ನಾವರದ ಮೂಲಕ ಕುಂದಾಪುರ ತಲುಪುವಂತೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಮಳೆಗಾಲ ಮುಗಿಯುವವರೆಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ