
ಮೈಸೂರು, ಜುಲೈ 16: ಐದು ವರ್ಷ ಸಿಎಂ ಅಂತಾ ನಿಂತು ಹೊಸ ದಾಳ ಉರುಳಿಸಿದ್ದ ಸಿಎಂ ಸಿಎಂ (ಸಿದ್ದರಾಮಯ್ಯ) ಇದೀಗ ಮತ್ತೆ ಪ್ರದರ್ಶನಕ್ಕೆ. ಅದು ಕೂಡ ತವರು ಜಿಲ್ಲೆ ಮೈಸೂರಿನಲ್ಲಿ (ಮೈಸೂರು). ಜು .19 ರಂದು ನಗರದ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶ ಕಾರ್ಯಕ್ರಮ. ಪ್ರತಿ ಪ್ರತಿ 6 ರಿಂದ 8 ಸಾವಿರ ಜನರನ್ನ ಕರೆತರುವಂತೆ ಶಾಸಕರಿಗೆ ಟಾಸ್ಕ್.
ಸಾಧನಾ ಸಮಾವೇಶದಲ್ಲಿ 2,600 ಕೋಟಿ ರೂ ವೆಚ್ಚದ ಕಾಮಗಾರಿಗೆ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ. ಸಮಾವೇಶ ಸಮಾವೇಶ ಮೂಲಕ ಮೈಸೂರು ಭಾಗದಲ್ಲಿ ಶಕ್ತಿ ಸಿದ್ಧತೆ. ಈ ಸಮಾವೇಶದ ಜವಾಬ್ದಾರಿಯನ್ನ ಸಿದ್ದರಾಮಯ್ಯ ಆಗಿರುವ ಸಚಿವ ಡಾ ಡಾ ಹೆಗಲಿಗೆ.
ಇದನ್ನೂ: ಎಸ್ಸಿ ಎಸ್ಟಿ ನೌಕರರಿಗೆ ಅನ್ಯಾಯ: ಸಿಎಂ ಸಿದ್ದರಾಮಯ್ಯಗೆ ಪತ್ರ, ಖಡಕ್ ಖಡಕ್
ಈಗಾಗಲೇ, ಚಾಮರಾಜನಗರ ಜಿಲ್ಲೆಯ ಶಾಸಕರ ಒಂದು ಸುತ್ತಿನ ಸಭೆ ನಡೆಸಲಾಗಿದ್ದು, ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲು. ಒಂದು ಒಂದು ಲಕ್ಷಕ್ಕೂ ಜನರನ್ನು ಸೇರಿಸಿ ಶಕ್ತಿ ಸಿದ್ಧತೆ.
ಸಿಎಂ ಸಿಎಂ ಟಾಸ್ಕ್ ಕೈ ಶಾಸಕರು ಪೂರ್ವ ಸಭೆ. ಜನರನ್ನು ಕರೆತರಲು ಪ್ರತಿ ಅಗತ್ಯಕ್ಕೆ ತಕ್ಕಂತೆ ಬಸ್, ನಗರ ಕ್ಷೇತ್ರಗಳಿಗೆ ಬಸ್ ಮಿನಿ ಬಸ್, ಕ್ಯಾಂಟರ್ ವ್ಯವಸ್ಥೆ. ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಾಡಲು ನೀಡಲಾಗಿದೆ.
ಸಿದ್ದರಾಮಯ್ಯಗೆ ಸಂವಿಧಾನ ಪ್ರಶಸ್ತಿ ನೀಡಲು ಪ್ರಸ್ತಾಪ
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಶಸ್ತಿ, ಸಿದ್ದರಾಮಯ್ಯ ಆಶಯಗಳನ್ನು. ಮೈಸೂರು ಮೈಸೂರು ಸಾಧನ ಅವರಿಗೆ ಸಂವಿಧಾನ ರಕ್ಷಕ ನೀಡೋಣ.
ಸಮಾವೇಶದ ಮೂರು ಮೊದಲೇ ಮೈಸೂರಿಗೆ ಸಿದ್ದರಾಮಯ್ಯ!
ಮೈಸೂರಿನ ಮಹಾರಾಜ ಕಾಲೇಜು ಸಮಾವೇಶಕ್ಕೆ ಮಾಡಲಾಗಿದೆ. ಸಮಾವೇಶ ಜುಲೈ 19 ರಂದು. ಆದರೆ ಮೂರು ದಿನ ಅಂದರೆ ಜುಲೈ 17 ರಂದೇ ಸಿದ್ದರಾಮಯ್ಯ ತೆರಳಿ ಅಲ್ಲೇ ಠಿಕಾಣಿ. ಸಮಾವೇಶದ ಸಮಾವೇಶದ ತಮ್ಮ ಪರ ಬೆಂಬಲವನ್ನು ಹೈಕಮಾಂಡ್ ಹಾಗೂ ವಿರೋಧಿ ಪಾಳಯದವರಿಗೆ ತಲುಪಿಸುವುದು ಸಿದ್ದರಾಮಯ್ಯ ಉದ್ದೇಶ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.