ಜಯಂತ್ನನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಕರೆದೊಯ್ಯಲಾಯಿತು.
ಬೆಂಗಳೂರು, ಆಗಸ್ಟ್ 12: ಯುವಕನೊಬ್ಬ ರೈಲು ಬರುತ್ತಿದ್ದಂತೆಯೇ ಹಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಘಟನೆ ಬೆಂಗಳೂರಿನ (ಬೆಂಗಳೂರು) ಮೆಟ್ರೋ ನಿಲ್ದಾಣದಲ್ಲಿ (ಮೆಟ್ರೋ ನಿಲ್ದಾಣ) . ರಾತ್ರಿ 10 ಗಂಟೆ ಸುಮಾರಿಗೆ ಯುವಕ ಯತ್ನಿಸಿದ್ದು, ಗಾಯಗೊಂಡಿರುವ ಆತನನ್ನು ವಿಕ್ಟೋರಿಯಾ. ಯುವಕನನ್ನು 31 ವರ್ಷ ವಯಸ್ಸಿನ ಎಂದು.
ಬೈಯ್ಯಪ್ಪನಹಳ್ಳಿಯಿಂದ ನ್ಯಾಷನಲ್ ಕಾಲೇಜ್ ಹೊರಟಿದ್ದ ರಾತ್ರಿ ರಾತ್ರಿ 10 ಗಂಟೆಗೆ ಮೆಜೆಸ್ಟಿಕ್. ನ್ಯಾಷನಲ್ ನ್ಯಾಷನಲ್ ಕಾಲೇಜ್ ಹೋಗಲು ಪ್ಲಾಟ್ಫಾರಂ ನಾಲ್ಕಕ್ಕೆ. ನಂತರ ರೈಲು ಬರುತ್ತಿದ್ದಂತೆಯೇ ಹಳಿ ಹಾರಿದ್ದ.
ಹಳಿಗೆ ಹಳಿಗೆ ಜಿಗಿಯುತ್ತಿರುವುದನ್ನು ಕೂಡಲೇ ಆಪರೇಟರ್ ಎಮರ್ಜೆನ್ಸಿ ಬ್ರೇಕ್ ಹಾಕಿ ರೈಲು. ತಕ್ಷಣವೇ ಮೆಟ್ರೋ ಸಿಬ್ಬಂದಿ ಬಿದ್ದಿದ್ದ ರಕ್ಷಣೆ ಮಾಡಿದ್ದು ಆ್ಯಂಬುಲೆನ್ಸ್ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು.
ಜಯಂತ್ನ, ಕಣ್ಣು, ಹೊಟ್ಟೆ ಕೈ ಕೈ- ಗಾಯಗಳಾಗಿವೆ. ಘಟನೆ ಸುಮಾರು 30 ನಿಮಿಷ ಕಾಲ ಸಂಚಾರದಲ್ಲಿ. ಪ್ರಾಣಾಪಾಯದಿಂದ ಪ್ರಾಣಾಪಾಯದಿಂದ ಪಾರಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ. ಘಟನೆ ಬಗ್ಗೆ ಪೊಲೀಸರು ಮಾಹಿತಿ.
ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಗೆ ನೀಡಲು ತೇಜಸ್ವಿ ಸೂರ್ಯ ಆಗ್ರಹ
ಮಧ್ಯೆ, ಭಾನುವಾರ ಲೋಕಾರ್ಪಣೆಗೊಂಡು ಆರಂಭಿಸಿರುವ ಮೆಟ್ರೋ ಯೆಲ್ಲೋ ಲೈನ್ ನಿಲ್ದಾಣಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಬಿಎಂಆರ್ಸಿಎಲ್ಗೆ ಮನವಿ ಮನವಿ. ಲೈನ್ ಲೈನ್ ಮೆಟ್ರೋದಲ್ಲಿ ಸಂಚಾರ ಮಾಡಿ ಪ್ರಯಾಣಿಕರ, ಅಹವಾಲುಗಳನ್ನು ಆಲಿಸಿದ ತೇಜಸ್ವಿ, ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ಗಳನ್ನು ಅಳವಡಿಸುವಂತೆ. ಅಲ್ಲದೆ, ವಿಶೇಷವಾಗಿ ಆರ್ವಿ ರಸ್ತೆ ಹೆಚ್ಚಿನ ಕಾಳಜಿ ವಹಿಸುವಂತೆ.
ಇದನ್ನೂ ಓದಿ: ನಮ್ಮ ಮೆಟ್ರೋ ಮಾರ್ಗದ ವಿಶೇಷತೆಗಳೇನು? ಇಲ್ಲಿದೆ ವಿವರ, ನೋಡಿ
ಹಿಂದೆ ನಾನು 2024 ರಲ್ಲಿ ಬರೆದ ಇತರ ಇಂಟರ್ಚೇಂಜ್ ಇಂಟರ್ಚೇಂಜ್, ವಿಶೇಷವಾಗಿ ಕೆಂಪೇಗೌಡ ಮೆಜೆಸ್ಟಿಕ್ ಸುರಕ್ಷತೆಯ ಬಗ್ಗೆ ಕಳವಳ. ಪರಿಸ್ಥಿತಿಯಲ್ಲಿ ಪರಿಸ್ಥಿತಿಯಲ್ಲಿ ಮತ್ತು ಜನದಟ್ಟಣೆಯನ್ನು ಬಿಎಂಆರ್ಸಿಎಲ್ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ಗಳು, ಬ್ಯಾರಿಕೇಡ್ಗಳು, ನಿಖರವಾದ ಫಲಕಗಳನ್ನು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು. 30.7.2025 ರಂದು ಬಿಡುಗಡೆಯಾದ 8 ತಪಾಸಣಾ ವರದಿಯು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಲ್ದಾಣ ಸೇರಿದಂತೆ ಅನೇಕ ಫಲಕಗಳಲ್ಲಿ ಸುಧಾರಣೆಗಳನ್ನು ಶಿಫಾರಸು ಶಿಫಾರಸು. ಇದನ್ನು ಆರ್ವಿ ಮೆಟ್ರೋ ಅಗತ್ಯ ನಿಯಂತ್ರಣ ನಿಯಂತ್ರಣ ಮತ್ತು ಸುರಕ್ಷತಾ ಪ್ರೋಟೋಕಾಲ್ಗಳನ್ನು ಆದಷ್ಟು ಜಾರಿಗೆ ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಒದಗಿಸುವಂತೆ ನಿಮ್ಮನ್ನು ವಿನಂತಿಸುತ್ತೇನೆ ಎಂದು.
ವರದಿ: ಪ್ರದೀಪ್, ಟಿವಿ 9,
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ