ನೆಲಮಂಗಲ, ಜುಲೈ 07: ಹುಡುಗಿ ವಿಚಾರಕ್ಕೆ ಬಟ್ಟೆ ಬಿಚ್ಚಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ (ಬೆಂಗಳೂರು ಗ್ರಾಮೀಣ) ಜಿಲ್ಲೆಯ ನೆಲಮಂಗಲ ((ಹನ) ತಾಲೂಕಿನ ನಡೆದೆ. ಕುಶಾಲ್ ಯುವಕ. ಸಂಬಂಧ ಸಂಬಂಧ ಸೋಲದೇವನಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು.
ದಿನಗಳಲ್ಲಿ ದಿನಗಳಲ್ಲಿ ಕುಶಾಲ್ ಯುವತಿ ಮಧ್ಯೆ ಪ್ರೀತಿ. ವರ್ಷದ ವರ್ಷದ ಪ್ರೀತಿ ತಿಂಗಳ ಹಿಂದೆ ಮುರಿದು. ಈ ವೇಳೆ ಬೇರೊಬ್ಬ ಹುಡುಗನ. ಇದನ್ನು ಕುಶಾಲ್, ಯುವತಿಗೆ ಅಶ್ಲೀಲ ಕಳುಹಿಸಿದ್ದನು. ಹೀಗಾಗಿ, ಯುವತಿಯ ಗೆಳೆಯ ಆತನ ಸ್ನೇಹಿತರು ಮಾತುಕತೆ ಮಾತುಕತೆ ಮೂಲಕ ಅಂತ ಕುಶಾಲ್ನನ್ನು ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡು.
ಇದನ್ನೂ: ಶಾಸಕರ ಮನೆಯ ಹಿಂಭಾಗದ ನಿಲ್ಲಿಸಿದ್ದ 20 ವಾಹನಗಳ ಮೇಲೆ ದುಷ್ಕರ್ಮಿಗಳಿಂದ ದಾಳಿ
ಇದನ್ನೂ
ಬಳಿಕ, ಆರೋಪಿಗಳು ಕುಶಾಲ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಮೇಲೆ ಮಾರಣಾಂತಿಕವಾಗಿ. ಕುಶಾಲ್ನ ಬಟ್ಟೆ ಬಿಚ್ಚಿ ತುಳಿದು ಮೆರೆದಿದ್ದಾರೆ. ಬಟ್ಟೆ ಬಟ್ಟೆ ಬಿಚ್ಚಿ ಮಾಡಿರುವುದನ್ನು ಆರೋಪಿಗಳು ವಿಡಿಯೋ. ವಿಡಿಯೋದಲ್ಲಿ ಆರೋಪಿಗಳು, ರೇಣುಕಾಸ್ವಾಮಿ ಕೊಲೆ ಕೇಸ್ನಂತೆ. ಎ 1 ಹೇಮಂತ 2 ನಾನು ಎಂದು ವಿಡಿಯೋದಲ್ಲಿ. ಬಳಿಕ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡುವುದಾಗಿ ಕುಶಾಲ್ಗೆ ಆರೋಪಿಗಳು.
ಘಟನೆ ಘಟನೆ ಸಂಬಂಧ ಠಾಣೆ ಪೊಲೀಸರು ನಾಲ್ವರು. ಹೇಮಂತ್, ಯಶವಂತ್, ಶಿವಶಂಕರ್, ಗೌಡ. ಸೋಲದೇವನಹಳ್ಳಿ ಪೊಲೀಸ್ ಪ್ರಕರಣ.
ವರದಿ: ಮಂಜುನಾಥ್, ಟಿವಿ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಬೆಳಿಗ್ಗೆ 8:55, ಸೋಮ, 7 ಜುಲೈ 25