ಏಷ್ಯಾಕಪ್ಗಾಗಿ 15 ಸದಸ್ಯರ ತಂಡವನ್ನು. ಈ ತಂಡದ ಬಗ್ಗೆ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಹೊರಹಾಕಿದ್ದಾರೆ. ಅದರಲ್ಲೂ ಈ ತಂಡದೊಂದಿಗೆ ಟಿ 20 ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಬಹಿರಂಗ ಹೇಳಿಕೆ. ಏಷ್ಯಾಕಪ್ಗೆ ಆಯ್ಕೆ ಮಾಡಲಾದ ಇಂಡಿಯಾ ಕುರಿತು ಮಾತನಾಡಿದ ಕೃಷ್ಣಮಾಚಾರಿ ಶ್ರೀಕಾಂತ್, ನನ್ನ ಪ್ರಕಾರ ಈ ಏಷ್ಯಾಕಪ್. ಇದೇ ಇದೇ ತಂಡದೊಂದಿಗೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು.
ಏಷ್ಯಾಕಪ್ ಬಳಿಕ ಟೀಮ್ ಮುಂದೆ ಟಿ 20 ವಿಶ್ವಕಪ್. ನೀವು ಇದೇ ಟಿ 20 ವಿಶ್ವಕಪ್ಗೂ ಮುಂದುವರೆಸುತ್ತೀರಾ. ಏಕೆಂದರೆ ಟಿ 20 ವಿಶ್ವಕಪ್ಗೆ ತಯಾರಿ. ಆದರೆ ಇದೀಗ ಆಯ್ಕೆ ತಂಡವು ಟಿ 20 ವಿಶ್ವಕಪ್ ಗೆದ್ದುಕೊಡುವಷ್ಟು ಎಂದು ಕ್ರಿಸ್ ಶ್ರೀಕಾಂತ್.
ಏಷ್ಯಾಕಪ್ ತಂಡದ ಘೋಷಣೆಗೂ ಭಾರತ ಟಿ 20 ತಂಡದ ಉಪನಾಯಕನಾಗಿ ಅಕ್ಷರ್. ಇದೀಗ ಅಕ್ಷರ್ ಪಟೇಲ್ ಉಪನಾಯಕತ್ವದಿಂದ ತೆಗೆದುಹಾಕಲಾಗಿದೆ. ರಿಂಕು, ಶಿವಂ ದುಬೆ ಮತ್ತು ಹರ್ಷಿತ್ ರಾಣಾ ಅವರನ್ನು ಯಾಕಾಗಿ ಮಾಡಲಾಗಿದೆ ಎಂಬುದು. ಐಪಿಎಲ್ ಅನ್ನು ಆಯ್ಕೆಗೆ ಮುಖ್ಯ ಮಾನದಂಡವೆಂದು ಪರಿಗಣಿಸಲಾಗಿದೆಯಾ? ನನ್ನ ಆಯ್ಕೆದಾರರು ಅದಕ್ಕೂ ಪ್ರದರ್ಶನವನ್ನು ಮಾನದಂಡವಾಗಿ ಪರಿಗಣಿಸಿದ್ದಾರೆಂದು ತೋರುತ್ತದೆ ಶ್ರೀಕಾಂತ್.
ಕೃಷ್ಣಮಾಚಾರಿ ಶ್ರೀಕಾಂತ್ ಪ್ರಕಾರ, ಪ್ರಸ್ತುತ ತಂಡದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟರ್ನ. ಇಂಡಿಯಾ ಇಂಡಿಯಾ ಪರ ಟಿ 20 ಪಂದ್ಯದಲ್ಲಿ ಶಿವಂ ದುಬೆ ಕ್ರಮಾಂಕದಲ್ಲಿ. ಈ ವೇಳೆ ಅವರು 13 ಎಸೆತಗಳಲ್ಲಿ 30 ರನ್. ಈಗ ಈಗ ಐದನೇ ಆಡುವವರು ಯಾರು ಎಂಬುದು.
ಏಕೆಂದರೆ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಶಿವಂ ದುಬೆ ಮತ್ತು ರಿಂಕು ನಡುವೆ ಪೈಪೋಟಿ. ಅತ್ತ ಹಾರ್ದಿಕ್ ಪಾಂಡ್ಯ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ . ಅತ್ತ ಅಕ್ಷರ್ ಕೂಡ. ಹೀಗಾಗಿ ದುಬೆಯನ್ನು ಹೇಗೆ ಮಾಡಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ.
ಇದನ್ನೂ: ಬರೋಬ್ಬರಿ 290 ರನ್ಗಳು… ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ
ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿಯೂ ಉತ್ತಮ ನೀಡಿದ್ದಾರೆ. ಅವರನ್ನು ಕೈ. ಇದಕ್ಕೆ ಎಂಬುದೇ. ಇಂತಹದೊಂದು ತಂಡ ಕಟ್ಟಿಕೊಂಡು ಗೆಲ್ಲಬಹುದೇ ಟಿ 20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲು ಅಲಂಕರಿಸಲು ಸಾಧ್ಯವಾಗುವುದಿಲ್ಲ ಎಂದು ಕೃಷ್ಣಮಾಚಾರಿ ಶ್ರೀಕಾಂತ್.
ಪ್ರಕಟಿಸಲಾಗಿದೆ – ಬೆಳಿಗ್ಗೆ 11:58, ಥು, 21 ಆಗಸ್ಟ್ 25