ಬೆಂಗಳೂರು, ಜುಲೈ 1: ರಾಮಮಗರ ಕಾಂಗ್ರೆಸ್ ಇಕ್ಬಾಲ್ ಹುಸೇನ್ (ಇಕ್ಬಾಲ್ ಹುಸೇನ್) ಉಪ ಡಿಕೆ ಬಣದವರು ಮತ್ತು ಎಲ್ಲರಿಗೂ ಗೊತ್ತಿರುವ. ಅವರು ಅವರು ಶಿವಕುಮಾರ್ ಆಗಲಿದ್ದಾರೆ ಪದೇಪದೆ ಹೇಳುತ್ತಾ ಕೊಂಚ ಜಾಸ್ತಿಯೇ ನಿಷ್ಠೆ. ಆದರೆ ಶಿವಕುಮಾರ್ ಶಾಸಕನ ಇವತ್ತು ಕಾರಿದರು. ಅವನ್ಯಾರು ನಾನು ಆಗ್ತೀನಿ ಅಂತ ಹೇಳೋದಿಕ್ಕೆ? ಒಂದರೆಡು ಒಂದರೆಡು ದಿನಗಳಲ್ಲಿ ಜಾರಿ, ನಾವೀಗ ಯೋಚನೆ ಮಾಡುತ್ತಿರೋದು 2028 ಚುನಾವಣೆ; ಮುಖ್ಯಮಂತ್ರಿ, ನಾಯಕತ್ವ ಬದಲಾವಣೆ ಬಗ್ಗೆ ರಂದೀಪ್ ಸುರ್ಜೆವಾಲಾ ಬಂದಿಲ್ಲ ಎಂದು ಶಿವಕುಮಾರ್.
ಇದನ್ನೂ: ನಾನು, ಡಿಕೆ ಚೆನ್ನಾಗಿಯೇ ಇದ್ದೇವೆ, ಸರ್ಕಾರ ಭದ್ರ: ಡಿಸಿಎಂ ಕೈಹಿಡಿದೆತ್ತಿ ಸಿದ್ದರಾಮಯ್ಯ ಘೋಷಣೆ ಘೋಷಣೆ
ವಿಡಿಯೋ ಕ್ಲಿಕ್