18 ಲಕ್ಷದ ಚಿನ್ನ ಕಳ್ಳತನ ಕೇಸ್‌ನಲ್ಲಿ 16 ವರ್ಷದ ಬಳಿಕ ಇನ್ಶೂರೆನ್ಸ್ ಕಂಪನಿಗೆ 43 ಲಕ್ಷ ರೂ. ದಂಡ ಹಾಕಿದ ಕೋರ್ಟ್! | Insurance Firm Fined Rs 43 Lakh For Denying Stolen Gold Claim San

18 ಲಕ್ಷದ ಚಿನ್ನ ಕಳ್ಳತನ ಕೇಸ್‌ನಲ್ಲಿ 16 ವರ್ಷದ ಬಳಿಕ ಇನ್ಶೂರೆನ್ಸ್ ಕಂಪನಿಗೆ 43 ಲಕ್ಷ ರೂ. ದಂಡ ಹಾಕಿದ ಕೋರ್ಟ್! | Insurance Firm Fined Rs 43 Lakh For Denying Stolen Gold Claim San

ವಿಮೆ ಮಾಡಿಸಿದ್ದ ಚಿನ್ನ ಕಳುವಾದಾಗ ಕ್ಲೇಮ್ ಕೊಡಲು ನಿರಾಕರಿಸಿದ ಇನ್ಶೂರೆನ್ಸ್ ಕಂಪನಿಗೆ ಗ್ರಾಹಕ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಶೇ. 9ರ ಬಡ್ಡಿ ಸೇರಿಸಿ 42 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ. ವಿಮೆ ಮಾಡಿಸಿದ್ದ ಚಿನ್ನ ಕಳ್ಳತನವಾದಾಗ, ಇನ್ಶೂರೆನ್ಸ್ ಕಂಪನಿ ಹಣ ಕೊಡಲು ನಿರಾಕರಿಸಿತು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮಾಲೀಕನಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಗ್ರಾಹಕ ನ್ಯಾಯಾಲಯವು ಸಂತ್ರಸ್ತನಿಗೆ ದೊಡ್ಡ ಮೊತ್ತದ ಪರಿಹಾರ ನೀಡುವಂತೆ…

Read More
agumbe ghat tunnel feasibility: ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು! | Shivamogga Agumbe Ghat Road Upgrade Tunnel Feasibility Study Dpr Tender By Raghavendra Sat

agumbe ghat tunnel feasibility: ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು! | Shivamogga Agumbe Ghat Road Upgrade Tunnel Feasibility Study Dpr Tender By Raghavendra Sat

ಮಲೆನಾಡು ಮತ್ತು ಕರಾವಳಿ ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ, ರಸ್ತೆ ಅಭಿವೃದ್ಧಿ ಹಾಗೂ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಚಾಲನೆ ನೀಡಲಾಗಿದ್ದು, 6 ತಿಂಗಳಲ್ಲಿ DPR ಸಿದ್ಧವಾಗಲಿದೆ. ಶಿವಮೊಗ್ಗ/ನವದೆಹಲಿ (ಫೆ.10): ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾದ ‘ಆಗುಂಬೆ ಘಾಟ್’ ರಸ್ತೆಯ ಅಭಿವೃದ್ಧಿಗೆ ದಶಕಗಳ ಕಾಲದ ಕಾಯುವಿಕೆ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಈ ಅಪಾಯಕಾರಿ ಘಾಟ್ ರಸ್ತೆಯನ್ನು ಮೇಲ್ದರ್ಜೆಗೇರಿಸುವ…

Read More
9ನೇ ಕ್ಲಾಸ್ ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ

9ನೇ ಕ್ಲಾಸ್ ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ

ಹೊಸದಿಲ್ಲಿ, ಫೆಬ್ರವರಿ 10: 9 ತರಗತಿಯ ವಿದ್ಯಾರ್ಥಿನಿಯೋರ್ವಳಿಗೆ ಹೋಂ ವರ್ಕ್ ಪೂರ್ಣಗೊಳಿಸಿದ ಶಿಕ್ಷಕರಿಗೆ ಕಪಾಳಮೋಕ್ಷವನ್ನು ಏರ್ಪಡಿಸಲಾಗಿತ್ತು. ಹೀಗಾಗಿ ಗುಜರಾತ್ ನ್ಯಾಯಾಲಯವು ಶಾಲಾ ಶಿಕ್ಷಕರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಹಲ್ಲೆಯಿಂದಾಗಿ ಬಾಲಕಿಯ ಕಿವಿಯೋಲೆ ಕಿತ್ತುಬಂದು ಒಂದು ಕಿವಿಯೇ ಕೇಳಿದೆ. ಜನವರಿ 30 ರಂದು ನೀಡಿದ ತೀರ್ಪಿನಲ್ಲಿ ಹೆಚ್ಚುವರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಿಮಾಂಶು ಚೌಧರಿ ಈ ಅಪರಾಧದ ಮೂಲಕ ಶಿಕ್ಷಕಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಇದರಿಂದ ಅಪ್ರಾಪ್ತ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ ಎಂದು ಹೇಳಿದ್ದಾರೆ. 14…

Read More
ಪಾರಿವಾಳಗಳ ಕಾಟ ಮಿತಿಮೀರಿದ್ರೆ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ, ಮನೆ ಹತ್ತಿರವೂ ಬರಲ್ಲ

ಪಾರಿವಾಳಗಳ ಕಾಟ ಮಿತಿಮೀರಿದ್ರೆ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ, ಮನೆ ಹತ್ತಿರವೂ ಬರಲ್ಲ

<p>ಇತ್ತೀಚಿಗೆ ಪಾರಿವಾಳಗಳ ಸಂಖ್ಯೆ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಈ ಪಾರಿವಾಳದ ಕಾಟ ತಪ್ಪಿದ್ದಲ್ಲ. ಆರೋಗ್ಯ ಹಾಳು ಮಾಡುವ ಪಾರಿವಾಳ ಮನೆಗೆ ಬರ್ಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.</p><img><p>ಬಾಲ್ಕನಿ ಹಾಗೂ ಟೆರೇಸ್ ಪಾರಿವಾಳಗಳು ಗೂಡಾಗ್ತಿದೆ. ನೀವು ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಕೊಳ್ಳಿ, ಕೆಲವೇ ಕ್ಷಣಗಳಲ್ಲಿ ನಿಮ್ಮ ಬಾಲ್ಕನಿಯನ್ನು ಅವು ಹಾಳು ಮಾಡುತ್ವೆ. ಪಾರಿವಾಳದ ಸದ್ದು, ಅದರ ಕೊಳಕು ಬರೀ ಮನೆ ಸ್ವಚ್ಛತೆ ಹಾಳು ಮಾಡೋದು ಮಾತ್ರವಲ್ಲ ಆರೋಗ್ಯಕ್ಕೂ ಹಾನಿಕಾರಕ. ಅನೇಕರು ಪಾರಿವಾಳಗಳನ್ನು ಮನೆಯಿಂದ ದೂರ ಇಡಲು…

Read More
‘ಧುರಂಧರ್’ ನಟ ರಣವೀರ್ ಸಿಂಗ್​ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು

‘ಧುರಂಧರ್’ ನಟ ರಣವೀರ್ ಸಿಂಗ್​ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು

ಕೆಲವು ದಿನಗಳ ಹಿಂದೆ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ ನಟ ರಣವೀರ್ ಸಿಂಗ್ (ರಣವೀರ್ ಸಿಂಗ್) ಅವರಿಗೆ ಬೆದರಿಕೆ ಹಾಕಲಾಗಿದೆ. ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳಿಸಲಾಗಿದೆ. ಈ ಮುಂಬೈ ಮುಂಬೈ ಸಿಂಗ್, ದೀಪಿಕಾ ಪಡುಕೋಣೆ (ದೀಪಿಕಾ ಪಡುಕೋಣೆ) ದಂಪತಿಯ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. ಬೆದರಿಕೆ ಬಂದಿರುವುದರಿಂದ ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಆತಂಕವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಮೊದಲು ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳಿಗೆ ಲಾರೆನ್ಸ್ ಬಿಷ್ಣೋಯ್…

Read More
2ನೇ ಮಗುವಿನ ನಿರೀಕ್ಷೆಯಲ್ಲಿ 'ಜೋಶ್‌' ಬೆಡಗಿ ಪೂರ್ಣಾ; ವೈರಲ್ ಆಯ್ತು ನಟಿಯ ಕ್ಯೂಟ್ ಬೇಬಿ ಬಂಪ್ ಫೋಟೋಸ್!

2ನೇ ಮಗುವಿನ ನಿರೀಕ್ಷೆಯಲ್ಲಿ 'ಜೋಶ್‌' ಬೆಡಗಿ ಪೂರ್ಣಾ; ವೈರಲ್ ಆಯ್ತು ನಟಿಯ ಕ್ಯೂಟ್ ಬೇಬಿ ಬಂಪ್ ಫೋಟೋಸ್!

<p>’ಜೋಶ್’ ಖ್ಯಾತಿಯ ನಟಿ ಪೂರ್ಣ ಅಲಿಯಾಸ್ ಶಮ್ನಾ ಖಾಸಿಮ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಪತಿ ಶಾನಿದ್ ಆಸಿಫ್ ಮತ್ತು ಮಗನೊಂದಿಗೆ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದಾರೆ.</p><img><p>ಜೋಶ್‌, ರಾಧಾನ ಗಂಡ ಹಾಗೂ 100ನಂಥ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಪೂರ್ಣ ಅಲಿಯಾಸ್ ಶಮ್ನಾ ಖಾಸಿಮ್ ಶೀಘ್ರದಲ್ಲೇ ಮತ್ತೆ ತಾಯಿಯಾಗಲಿದ್ದಾರೆ.</p><img><p>ಅವರು ಪ್ರಸ್ತುತ 2ನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ. ಇತ್ತೀಚೆಗೆ, ತನ್ನ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.</p><img><p>ನಾಲ್ಕು ವರ್ಷಗಳ ಹಿಂದಿನವರೆಗೂ ಟಾಲಿವುಡ್‌ನಲ್ಲಿ ಸ್ಟಾರ್‌ ನಾಯಕಿಯಾಗಿ ಮಿಂಚಿದ್ದ ಪೂರ್ಣ ಅಲಿಯಾಸ್ ಶಮ್ನಾ…

Read More
Deepak Kumar ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ, ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ | Deepak Kumar Gym Faces Boycott 150 Members Drop To 15 After Mohammad Deepak Stand

Deepak Kumar ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ, ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ | Deepak Kumar Gym Faces Boycott 150 Members Drop To 15 After Mohammad Deepak Stand

ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ,ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ, ಸೋಶಿಯಲ್ ಮೀಡಿಯಾ, ಕಾಂಗ್ರೆಸ್, ಸಿಪಿಎಂ ನಾಯಕರಿಗೆ ಹೀರೋ ಆದ ದೀಪಕ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ನವದೆಹಲಿ (ಫೆ.10) ದೀಪಕ್ ಕುಮಾರ್ ಆಗಿದ್ದಾಗ ಹಲ್ಕ್ ಜಿಮ್ ಸೆಂಟರ್‌ನಲ್ಲಿ ಬರೋಬ್ಬರ 150 ಸದಸ್ಯರಿದ್ದರು. ಎಲ್ಲವೂ ಚೆನ್ನಾಗಿತ್ತು. ಯಾವಾಗ ಮೊಹಮ್ಮದ್ ದೀಪಕ್ ಆಗಿ ಬದಲಾದಂತೆ 150 ಮಂದಿ ಇದ್ದ ಜಿಮ್‌ ಸದಸ್ಯರ ಸಂಖ್ಯೆ ಕೇವಲ 15ಕ್ಕೆ ಇಳಿಕೆಯಾಗಿದೆ. ಇದೀಗ ಮೊಹಮ್ಮದ್ ದೀಪಕ್ ತೀವ್ರ ಆರ್ಥಿಕ…

Read More
ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೆಕು: ಬಾಲಕನ ಜೀವನ ಬದಲಾಯಿಸಿತು  ಆ ಒಂದೇ ಒಂದು ನಗು

ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೆಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು

ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಈ ಹುಡುಗನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚಿಕ್ಕ ವಿಷಯವು ದೊಡ್ಡದಾಗಿ ವೈರಲ್ ಆಗುತ್ತದೆ. ಎಲ್ಲ ಮೀಮ್ಸ್ ಗಳಲ್ಲಿ ಈ ಹುಡುಗನ ವಿಡಿಯೋ ನೋಡಿರಬಹುದು. ಟೀಕೊಂಡು ಹಿಡಿದು ನಗುವ ನಗು ಇದೀಗ ದೇಶದ ದೊಡ್ಡ ಸದ್ದು ಮಾಡಿದೆ. ಅಷ್ಟಕ್ಕೂ ಈ ಹುಡುಗ ಯಾರು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ಇಂದು ಪ್ರತಿಯೊಂದು ಮೀಮ್ (ಮೀಮ್) ಅಥವಾ ಟ್ರೋಲ್ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ಆ ಪ್ರಸಿದ್ಧ ನಗುಮೊಗದ ಚಹಾ ಹುಡುಗನ ಕಥೆ…

Read More
ಗುಂಡಮ್ಮನ ಕಾಲಿಗೆ ಸಾಷ್ಟಾಂಗ ನಮಸ್ಕಾರ! ಕಳ್ ಸೀನ (annayya serial) ನಿಜಕ್ಕೂ ಬದಲಾಗಿ ಬಿಟ್ನಾ? | When Kal Seena Changed In Annayya Serial Bni

ಗುಂಡಮ್ಮನ ಕಾಲಿಗೆ ಸಾಷ್ಟಾಂಗ ನಮಸ್ಕಾರ! ಕಳ್ ಸೀನ (annayya serial) ನಿಜಕ್ಕೂ ಬದಲಾಗಿ ಬಿಟ್ನಾ? | When Kal Seena Changed In Annayya Serial Bni

ಅಣ್ಣಯ್ಯ ಸೀರಿಯಲ್ನಲ್ಲಿ (annayya serial) ಕಳ್ ಸೀನ ತನ್ ಹೆಂಡ್ತಿ ಗುಂಡಮ್ಮ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟಿದ್ದಾನೆ. ನಿಜಕ್ಕೂ ಚೇಂಜ್ ಆದ್ನಾ ಕಳ್ ಸೀನ.. ಇದು ತನ್ನ ಅಣ್ಣ ಶಿವುಗೆ ದೂರು ನೀಡಬಹುದೆಂಬ ಭಯದಿಂದ ಮಾಡಿದ ನಾಟಕವೇ ಅಥವಾ ನಿಜವಾದ ಬದಲಾವಣೆಯೇ ಎಂಬ ಕುತೂಹಲ ಮೂಡಿದೆ.  ಅಣ್ಣಯ್ಯ ಸೀರಿಯಲ್ನಲ್ಲಿ ಟರ್ನೋ ಟರ್ನು, ಟ್ವಿಸ್ಟೋ ಟ್ವಿಸ್ಟು. ಒಂದು ಕಡೆ ಶಿವು ಮನೇಲಿ ಹೈ ಡ್ರಾಮಾ ನಡೀತಿದೆ. ರತ್ನ ಪರಶು ನಿಶ್ಚಿತಾರ್ಥದಲ್ಲಿ ಅಮ್ಮ ಶಾರದಾ ಹಾಜರಾಗಿದ್ದಾಳೆ. ಶಿವು ಹಾಕಿದ ಸವಾಲುಗಳಲ್ಲೆಲ್ಲ…

Read More
ಕಮಲಾಕರ ಭಟ್‌ನ ಪಲ್ಲಂಗದರಾಣಿ ಸುಚಿತ್ರಾಳನ್ನ ಡುಡುಂ ಎನ್ನಿಸಿದ್ದ ಬುಲೆಟ್ ಮಹೇಶ; ಸ್ಕೆಚ್ ಉಲ್ಟಾ ಆಗಿ ಅಣ್ಣ ಹೋಗ್ಬಿಟ್ಟ! | Astrologer Kamalakar Bhat And Suchitra Whole Love Story Siddapura Case Twist Revealed Sat

ಕಮಲಾಕರ ಭಟ್‌ನ ಪಲ್ಲಂಗದರಾಣಿ ಸುಚಿತ್ರಾಳನ್ನ ಡುಡುಂ ಎನ್ನಿಸಿದ್ದ ಬುಲೆಟ್ ಮಹೇಶ; ಸ್ಕೆಚ್ ಉಲ್ಟಾ ಆಗಿ ಅಣ್ಣ ಹೋಗ್ಬಿಟ್ಟ! | Astrologer Kamalakar Bhat And Suchitra Whole Love Story Siddapura Case Twist Revealed Sat

ಇದಾದ ನಂತರ ಜೀವನ ಸರಿಹೋಗುತ್ತದೆ ಎಂದು ಸಂತಸದಿಂದಿದ್ದ ಮಹೇಶ್‌ನಿಗೆ ಮತ್ತೊಂದು ಶಾಕ್ ಕಾದಿತ್ತು. ಮಗಳ ಜಾತಕದಲ್ಲಿ ದೋಷವಿದೆ ಎಂದು ಶನಿಶಾಂತಿ ಮಾಡಿಸಬೇಕು ಎಂದು ಸುಚಿತ್ರಾ ಜ್ಯೋತಿಷಿಗಾಗಿ ಹುಡುಕಿದ್ದಳು. ಆಗ ಸ್ನೇಹಿತೆ ಸುಮಾಳಿಂದ ಟಿವಿಯಲ್ಲಿ ಜ್ಯೋತಿಷ್ಯ ಹೇಳಲು ಬರುತ್ತಿದ್ದ ಕಮಲಾಕರ ಭಟ್‌ನ ಸಂಪರ್ಕ ಸಿಗುತ್ತದೆ. ಗಂಡ-ಹೆಂಡತಿ ಹಾಗೂ ಮಗುವನ್ನು ಕೂರಿಸಿ ಮನೆಯಲ್ಲಿ ಶಾಂತಿ ಹೋಮ ಮಾಡಿದ ಕಮಲಾಕರ ಭಟ್, ನಂತರ ಸುಚಿತ್ರಾಳ ಕುಟುಂಬಕ್ಕೆ ಶನಿಯಾಗಿ ಹೆಗಲೇರಿದ್ದಾನೆ.  ಸುಂದರ ಮಹಿಳೆ ನೋಡಿದ ಸ್ತ್ರೀಲೋಲ ಕಮಲಾಕರ ಭಟ್, ಒಂದು ದಿನಕ್ಕೆ 2…

Read More