ಇಂದು ರೋಮಾಂಚನದ ನಡೆ : ಅಮೆರಿಕದ ಸಸ್ಪೆನ್ಸ್‌- ಶ್ವೇತಭವನ ಕೆಲವು ವಿಚಿತ್ರ ವಿಡಿಯೋ-ವಿಶ್ವಾದ್ಯಂತ ಕುತೂಹಲ | Tense Day Ahead United States Move Keeps The World Guessing

ಇಂದು ರೋಮಾಂಚನದ ನಡೆ : ಅಮೆರಿಕದ ಸಸ್ಪೆನ್ಸ್‌- ಶ್ವೇತಭವನ ಕೆಲವು ವಿಚಿತ್ರ ವಿಡಿಯೋ-ವಿಶ್ವಾದ್ಯಂತ ಕುತೂಹಲ | Tense Day Ahead United States Move Keeps The World Guessing

ಇರಾನ್‌-ಅಮೆರಿಕ ನಡುವೆ ಸಂಧಾನದ ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳುತ್ತಿರುವ ನಡುವೆಯೇ, ಶ್ವೇತಭವನ ಕೆಲವು ವಿಚಿತ್ರ ವಿಡಿಯೋಗಳನ್ನು ಪೋಸ್ಟ್‌ ಮಾಡಿ ಚರ್ಚೆಗೆ ನಾಂದಿ ಹಾಡಿದೆ. ಈ ಮಧ್ಯೆ ‘ಶನಿವಾರ ರೋಮಾಂಚಕಾರಿ ಘೋಷಣೆಯಾಗಲಿದೆ’ ಎಂಬ ವಿಡಿಯೋವೊಂದು ಭಾರೀ ಕುತೂಹಲ ಕೆರಳಿಸಿದೆ. ವಾಷಿಂಗ್ಟನ್‌: ಇರಾನ್‌-ಅಮೆರಿಕ ನಡುವೆ ಸಂಧಾನದ ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳುತ್ತಿರುವ ನಡುವೆಯೇ, ಶ್ವೇತಭವನ ಕೆಲವು ವಿಚಿತ್ರ ವಿಡಿಯೋಗಳನ್ನು ಪೋಸ್ಟ್‌ ಮಾಡಿ ಚರ್ಚೆಗೆ ನಾಂದಿ ಹಾಡಿದೆ. ಈ ಮಧ್ಯೆ ‘ಶನಿವಾರ ರೋಮಾಂಚಕಾರಿ…

Read More
ಜಾರಕಬಂಡೆ ಕಾವಲ್‌ನ 444 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಸಚಿವ ಈಶ್ವರ್‌ ಖಂಡ್ರೆ ಸೂಚನೆ | Eshwar Khandre Orders Reclamation Of 444 Acres Of Forest Land At Jarakabande Kaval

ಜಾರಕಬಂಡೆ ಕಾವಲ್‌ನ 444 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಸಚಿವ ಈಶ್ವರ್‌ ಖಂಡ್ರೆ ಸೂಚನೆ | Eshwar Khandre Orders Reclamation Of 444 Acres Of Forest Land At Jarakabande Kaval

ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಶ್ರೀಗಂಧದ ಕಾವಲ್‌ನ ವಾಯುಪಡೆ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ. ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಶ್ರೀಗಂಧದ ಕಾವಲ್‌ನ ವಾಯುಪಡೆ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ. ಲಿಖಿತ ಸೂಚನೆ ನೀಡಿರುವ ಈಶ್ವರ್‌ ಖಂಡ್ರೆ ಅರಣ್ಯ ಇಲಾಖೆ…

Read More
ಯುದ್ಧದಿಂದ ಸವಾಲಿನ ಪರಿಸ್ಥಿತಿ – ಟೀಂ ಇಂಡಿಯಾ ಆಗಿ ಕೆಲಸ ಮಾಡೋಣ: ಸಿಎಂಗಳಿಗೆ ಮೋದಿ | War Creates Challenging Situation Let Us Work As Team India Narendra Modi

ಯುದ್ಧದಿಂದ ಸವಾಲಿನ ಪರಿಸ್ಥಿತಿ – ಟೀಂ ಇಂಡಿಯಾ ಆಗಿ ಕೆಲಸ ಮಾಡೋಣ: ಸಿಎಂಗಳಿಗೆ ಮೋದಿ | War Creates Challenging Situation Let Us Work As Team India Narendra Modi

‘ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಉಂಟಾಗಿರುವ ಪರಿಸ್ಥಿತಿ ಸವಾಲಿನದ್ದಾಗಿದೆ. ಇದನ್ನು ನಿಭಾಯಿಸಲು ನಿರಂತರ ಮೇಲ್ವಿಚಾರಣೆ, ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇಂಧನ ಭದ್ರತೆ, ನಾಗರಿಕರ ಹಿತವೇ ನಮ್ಮ ಆದ್ಯತೆ ಆಗಿದೆ. ನವದೆಹಲಿ : ‘ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಉಂಟಾಗಿರುವ ಪರಿಸ್ಥಿತಿ ಸವಾಲಿನದ್ದಾಗಿದೆ. ಇದನ್ನು ನಿಭಾಯಿಸಲು ನಿರಂತರ ಮೇಲ್ವಿಚಾರಣೆ, ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇಂಧನ ಭದ್ರತೆ, ನಾಗರಿಕರ ಹಿತವೇ ನಮ್ಮ ಆದ್ಯತೆ ಆಗಿದೆ. ‘ಟೀಮ್ ಇಂಡಿಯಾ’ ಆಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವುದರಿಂದ ರಾಷ್ಟ್ರವು ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿವಾರಿಸುತ್ತದೆ…

Read More
ಕೋವಿಡ್‌ ರೀತಿ ಲಾಕ್ಡೌನ್‌ ಜಾರಿ ಆಗುತ್ತಾ ? : ಕೇಂದ್ರ ಹೇಳೋದೇನು ?- ಇಂಧನ ಉಳಿಸಲು ಲಾಕ್‌ಡೌನ್‌ ಸುಳ್ಳು ಸುದ್ದಿ | Will A Covid Style Lockdown Be Imposed Again

ಕೋವಿಡ್‌ ರೀತಿ ಲಾಕ್ಡೌನ್‌ ಜಾರಿ ಆಗುತ್ತಾ ? : ಕೇಂದ್ರ ಹೇಳೋದೇನು ?- ಇಂಧನ ಉಳಿಸಲು ಲಾಕ್‌ಡೌನ್‌ ಸುಳ್ಳು ಸುದ್ದಿ | Will A Covid Style Lockdown Be Imposed Again

ಮಧ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ದೇಶದಲ್ಲಿ ತೈಲ ಹಾಹಾಕಾರ ಉಂಟಾಗಬಹುದು. ಹೀಗಾಗಿ ತೈಲ ಉಳಿತಾಯಕ್ಕಾಗಿ ಕೋವಿಡ್‌ ಅವಧಿಯಂತೆಯೇ ಲಾಕ್‌ಡೌನ್‌ ಘೋಷಿಸಲಾಗುತ್ತದೆ’ ಎಂಬ ವದಂತಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ‘ಇಂಥ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಒಗ್ಗಟ್ಟಾಗಿರಿ’ ಎಂದು ಮನವಿ ಮಾಡಿದೆ. ನವದೆಹಲಿ: ‘ಮಧ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ದೇಶದಲ್ಲಿ ತೈಲ ಹಾಹಾಕಾರ ಉಂಟಾಗಬಹುದು. ಹೀಗಾಗಿ ತೈಲ ಉಳಿತಾಯಕ್ಕಾಗಿ ಕೋವಿಡ್‌ ಅವಧಿಯಂತೆಯೇ ಲಾಕ್‌ಡೌನ್‌ ಘೋಷಿಸಲಾಗುತ್ತದೆ’ ಎಂಬ ವದಂತಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ‘ಇಂಥ ಸುಳ್ಳು ಸುದ್ದಿಗಳನ್ನು ನಂಬಬೇಡಿ,…

Read More
ಶಾಸಕರಿಗೆ ಸಿಗಲಿವೆ ತಲಾ ಎರಡು ಐಪಿಎಲ್‌ ಟಿಕೆಟ್‌!- 1 ಹೆಚ್ಚುವರಿ ಟಿಕೆಟ್‌ ನೀಡಲು ಕ್ರಿಕೆಟ್‌ ಸಂಸ್ಥೆ ಸಮ್ಮತಿ | Each Mla To Receive Two Tickets For The Indian Premier League Matches

ಶಾಸಕರಿಗೆ ಸಿಗಲಿವೆ ತಲಾ ಎರಡು ಐಪಿಎಲ್‌ ಟಿಕೆಟ್‌!- 1 ಹೆಚ್ಚುವರಿ ಟಿಕೆಟ್‌ ನೀಡಲು ಕ್ರಿಕೆಟ್‌ ಸಂಸ್ಥೆ ಸಮ್ಮತಿ | Each Mla To Receive Two Tickets For The Indian Premier League Matches

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿ ವೀಕ್ಷಿಸಲು ಶಾಸಕರಿಗೆ ತಲಾ 2 ಟಿಕೆಟ್‌ ನೀಡುವಂತೆ ಕೇಳಿದ್ದು, ಅದಕ್ಕೆ ಕೆಎಸ್‌ಸಿಎ ಒಪ್ಪಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿ ವೀಕ್ಷಿಸಲು ಶಾಸಕರಿಗೆ ತಲಾ 2 ಟಿಕೆಟ್‌ ನೀಡುವಂತೆ ಕೇಳಿದ್ದು, ಅದಕ್ಕೆ ಕೆಎಸ್‌ಸಿಎ ಒಪ್ಪಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ಐಪಿಎಲ್‌ ಟಿಕೆಟ್‌ ಬೇಡಿಕೆ ಕುರಿತು ಕೆಎಸ್‌ಸಿಎ ಅಧ್ಯಕ್ಷರನ್ನು ಕರೆದು ಮಾತನಾಡಿದ್ದೇನೆ. ಈವರೆಗೆ…

Read More
ಮೈಸೂರಿನಲ್ಲಿ ಮತ್ತೊಂದು ಬೃಹತ್‌ ಡ್ರಗ್ಸ್‌ ಜಾಲ ಪತ್ತೆ – ಮಾದಕ ವ್ಯಸನಿಗಳ ವಿಚಾರಣೆ ವೇಳೆ ಪತ್ತೆ | Major Drug Racket Busted Again In Mysuru

ಮೈಸೂರಿನಲ್ಲಿ ಮತ್ತೊಂದು ಬೃಹತ್‌ ಡ್ರಗ್ಸ್‌ ಜಾಲ ಪತ್ತೆ – ಮಾದಕ ವ್ಯಸನಿಗಳ ವಿಚಾರಣೆ ವೇಳೆ ಪತ್ತೆ | Major Drug Racket Busted Again In Mysuru

ಡ್ರಗ್ಸ್‌ ತಯಾರಿಕಾ ಫ್ಯಾಕ್ಟರಿ ಪತ್ತೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನಲ್ಲಿ ಮತ್ತೆ ಕೋಟ್ಯಂತರ ರುಪಾಯಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ. ಮೈಸೂರು ಜಿಲ್ಲಾ ಪೊಲೀಸರು ಎರಡನೇ ಬಾರಿ ಡ್ರಗ್ಸ್‌ ಸಂಗ್ರಹವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಮೈಸೂರು : ಡ್ರಗ್ಸ್‌ ತಯಾರಿಕಾ ಫ್ಯಾಕ್ಟರಿ ಪತ್ತೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನಲ್ಲಿ ಮತ್ತೆ ಕೋಟ್ಯಂತರ ರುಪಾಯಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ. ಮಹಾರಾಷ್ಟ್ರ, ದೆಹಲಿ ಪೊಲೀಸರು ವಿವಿಧ ಸಂದರ್ಭದಲ್ಲಿ ಮೂರು ಬಾರಿ ಮೈಸೂರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಹಚ್ಚಿ…

Read More
ಆಡಳಿತಾಧಿಕಾರಿಯ ಬಜೆಟ್‌ ಮಂಡನೆಗೆ ಸಾಕ್ಷಿಯಾದ ಮಂಗಳೂರು ಮಹಾನಗರ ಪಾಲಿಕೆ! 2026-27ನೇ ಸಾಲಿನ ಬಜೆಟ್‌ | Municipal Corporation Witnesses Budget Presentation By Administrator

ಆಡಳಿತಾಧಿಕಾರಿಯ ಬಜೆಟ್‌ ಮಂಡನೆಗೆ ಸಾಕ್ಷಿಯಾದ ಮಂಗಳೂರು ಮಹಾನಗರ ಪಾಲಿಕೆ! 2026-27ನೇ ಸಾಲಿನ ಬಜೆಟ್‌ | Municipal Corporation Witnesses Budget Presentation By Administrator

ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸುಮಾರು ಒಂದು ವರ್ಷ ಕಳೆದಿರುವ ಮಂಗಳೂರು ಮಹಾನಗರ ಪಾಲಿಕೆ ಗುರುವಾರ ಆಡಳಿತಾಧಿಕಾರಿಗಳಿಂದ 2026-27ನೇ ಸಾಲಿನ ಬಜೆಟ್‌ ಮಂಡನೆಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಮಂಗಳೂರು: ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸುಮಾರು ಒಂದು ವರ್ಷ ಕಳೆದಿರುವ ಮಂಗಳೂರು ಮಹಾನಗರ ಪಾಲಿಕೆ ಗುರುವಾರ ಆಡಳಿತಾಧಿಕಾರಿಗಳಿಂದ 2026-27ನೇ ಸಾಲಿನ ಬಜೆಟ್‌ ಮಂಡನೆಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಸಾಮಾನ್ಯವಾಗಿ ಬಜೆಟ್‌ ಅಧಿವೇಶನ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರಿಂದ ಪರ ವಿರೋಧ ಚರ್ಚೆ, ವಾದ ಪ್ರತಿವಾದಕ್ಕೆ ಆಸ್ಪದವಾಗುತ್ತಿತ್ತು. ಆದರೆ ಆಡಳಿತಾಧಿಕಾರಿಗಳಿಂದ ನಿರ್ವಹಿಸಲ್ಪಡುತ್ತಿರುವ ಪಾಲಿಕೆಯಲ್ಲಿ…

Read More
ತೈಲ ದರದ ಬಿಸಿ – ಸುಂಕ ಭಾರಿ ಕಟ್‌ : ಆದ್ರೂ ಪೆಟ್ರೋಲ್‌ ದರ ಇಳಿಯಲ್ಲ- ಏರೋದೂ ಇಲ್ಲ | Despite Major Tax Cuts Petrol Prices Unlikely To Fall Or Rise

ತೈಲ ದರದ ಬಿಸಿ – ಸುಂಕ ಭಾರಿ ಕಟ್‌ : ಆದ್ರೂ ಪೆಟ್ರೋಲ್‌ ದರ ಇಳಿಯಲ್ಲ- ಏರೋದೂ ಇಲ್ಲ | Despite Major Tax Cuts Petrol Prices Unlikely To Fall Or Rise

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ತೈಲ ದರದ ಬಿಸಿ ತೈಲ ಕಂಪನಿಗಳಿಗೆ ತಟ್ಟುವುದನ್ನು ತಡೆಯಲು ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸುತ್ತಿರುವ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವನ್ನ ಲೀಟರ್‌ಗೆ ತಲಾ 10 ರು.ನಷ್ಟು ಕಡಿತಗೊಳಿಸಿದೆ. ನವದೆಹಲಿ : ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ತೈಲ ದರದ ಬಿಸಿ ತೈಲ ಕಂಪನಿಗಳಿಗೆ ತಟ್ಟುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಧಿಸುತ್ತಿರುವ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವನ್ನು…

Read More
ಮಹಾ ಕನ್ನಡಿಗರ ಮಕ್ಕಳಿಗೆ ರಾಜ್ಯದಲ್ಲಿ ಮೀಸಲಾತಿ – ಸಚಿವ ಎಚ್ಕೆ.ಪಾಟೀಲ ಅವರೊಂದಿಗೆ ಚರ್ಚಿಸಲು ತೀರ್ಮಾನ | Reservation In Karnataka Proposed For Children Of Maha Kannadigas

ಮಹಾ ಕನ್ನಡಿಗರ ಮಕ್ಕಳಿಗೆ ರಾಜ್ಯದಲ್ಲಿ ಮೀಸಲಾತಿ – ಸಚಿವ ಎಚ್ಕೆ.ಪಾಟೀಲ ಅವರೊಂದಿಗೆ ಚರ್ಚಿಸಲು ತೀರ್ಮಾನ | Reservation In Karnataka Proposed For Children Of Maha Kannadigas

ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಕನ್ನಡಿಗರ ಮಕ್ಕಳಿಗೆ ಕರ್ನಾಟಕದಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಬರುವ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ. ಬೆಳಗಾವಿ : ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಕನ್ನಡಿಗರ ಮಕ್ಕಳಿಗೆ ಕರ್ನಾಟಕದಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಬರುವ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ. ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರೊಂದಿಗೆ ಚರ್ಚಿಸಲು ತೀರ್ಮಾನ…

Read More
ಇರಾನ್‌ ಮೇಲಿನ ಮತ್ತಷ್ಟು ದಾಳಿ : ಇಸ್ರೇಲ್‌ ಎಚ್ಚರಿಕೆ – ಟ್ರಂಪ್ ಕದನ ವಿರಾಮಕ್ಕೆ ಓಗೊಡದ ಇಸ್ರೇಲ್ | Israel Warns Of More Strikes On Iran Amid Escalating Tensions

ಇರಾನ್‌ ಮೇಲಿನ ಮತ್ತಷ್ಟು ದಾಳಿ : ಇಸ್ರೇಲ್‌ ಎಚ್ಚರಿಕೆ – ಟ್ರಂಪ್ ಕದನ ವಿರಾಮಕ್ಕೆ ಓಗೊಡದ ಇಸ್ರೇಲ್ | Israel Warns Of More Strikes On Iran Amid Escalating Tensions

ಜನವಸತಿ ಪ್ರದೇಶಗಳ ಮೇಲಿನ ದಾಳಿ ಮುಂದುವರಿಸಿರುವ ಇರಾನ್‌ ಮೇಲಿನ ದಾಳಿಯನ್ನು ತೀವ್ರಗೊಳಿಸಲಾಗುವುದು, ಇನ್ನಷ್ಟು ಪ್ರದೇಶಗಳನ್ನು ಗುರಿ ಮಾಡಲಾಗುವುದು ಎಂದು ಇಸ್ರೇಲ್‌ ಎಚ್ಚರಿಸಿದೆ. ಈ ಮೂಲಕ ಅಮೆರಿಕದ ಕದನವಿರಾಮ ಇಂಗಿತದ ಹೊರತಾಗ್ಯೂ ಇರಾನ್‌ ಜತೆಗಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸುಳಿವನ್ನು ಇಸ್ರೇಲ್‌ ನೀಡಿದೆ. ಜೆರುಸಲೇಂ: ಜನವಸತಿ ಪ್ರದೇಶಗಳ ಮೇಲಿನ ದಾಳಿ ಮುಂದುವರಿಸಿರುವ ಇರಾನ್‌ ಮೇಲಿನ ದಾಳಿಯನ್ನು ತೀವ್ರಗೊಳಿಸಲಾಗುವುದು, ಇನ್ನಷ್ಟು ಪ್ರದೇಶಗಳನ್ನು ಗುರಿ ಮಾಡಲಾಗುವುದು ಎಂದು ಇಸ್ರೇಲ್‌ ಎಚ್ಚರಿಸಿದೆ. ಈ ಮೂಲಕ ಅಮೆರಿಕದ ಕದನವಿರಾಮ ಇಂಗಿತದ ಹೊರತಾಗ್ಯೂ ಇರಾನ್‌ ಜತೆಗಿನ…

Read More