Headlines
ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ: ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಾಂಖೆಡೆ ಗ್ರೌಂಡ್ಸ್‌ಮೆನ್‌ಗಳಿಗೆ ಉಡುಗೊರೆ | Hardik Pandya Rewards Wankhede Groundsmen After T20 World Cup 2026 Win San

ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ: ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಾಂಖೆಡೆ ಗ್ರೌಂಡ್ಸ್‌ಮೆನ್‌ಗಳಿಗೆ ಉಡುಗೊರೆ | Hardik Pandya Rewards Wankhede Groundsmen After T20 World Cup 2026 Win San

ಟಿ20 ವಿಶ್ವಕಪ್‌ಗೂ ಮುನ್ನ ವಾಂಖೆಡೆ ಸಿಬ್ಬಂದಿಗೆ ನೀಡಿದ್ದ ಭರವಸೆಯನ್ನು ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈಡೇರಿಸಿದ್ದಾರೆ. ಕಠಿಣ ಅಭ್ಯಾಸಕ್ಕೆ ಸಹಕರಿಸಿದ ಸಿಬ್ಬಂದಿಯನ್ನು ಸನ್ಮಾನಿಸಿ, ಆರ್ಥಿಕ ನೆರವು ನೀಡುವ ಮೂಲಕ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.  ಮುಂಬೈ (ಮಾ.27): ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಮೈದಾನದ ಹೊರಗೂ ತಾವು ‘ರಿಯಲ್ ಹೀರೋ’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದ ಮೈದಾನದ ಸಿಬ್ಬಂದಿಗೆ ತಿಂಗಳುಗಳ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸುವ ಮೂಲಕ…

Read More
ಕಣ್ಣಿನ ದೃಷ್ಟಿ ಹೆಚ್ಚಿಸಲು ಸರಳ ಮನೆಮದ್ದು: ರಾತ್ರಿ ಒಂದು ಚಮಚ ಈ ಪುಡಿ ಸೇವಿಸಿ!

ಕಣ್ಣಿನ ದೃಷ್ಟಿ ಹೆಚ್ಚಿಸಲು ಸರಳ ಮನೆಮದ್ದು: ರಾತ್ರಿ ಒಂದು ಚಮಚ ಈ ಪುಡಿ ಸೇವಿಸಿ!

<p>Natural Vision Booster: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಅತಿಯಾದ ಬಳಕೆಯಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ದೃಷ್ಟಿ ಸುಧಾರಿಸಲು ದುಬಾರಿ ಚಿಕಿತ್ಸೆಗಳ ಬದಲಿಗೆ ನಮ್ಮ ಅಡುಗೆಮನೆಯ ಪದಾರ್ಥಗಳಲ್ಲೇ ಅದ್ಭುತ ಪರಿಹಾರವಿದೆ.</p><img><p>ಇಂದಿನ ಡಿಜಿಟಲ್ ಯುಗದಲ್ಲಿ ಅತಿಯಾದ ಸ್ಕ್ರೀನ್ ಟೈಮ್ (ಮೊಬೈಲ್, ಕಂಪ್ಯೂಟರ್ ಬಳಕೆ) ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಕನ್ನಡಕ ಅವಲಂಬಿಸುವಂತಾಗಿದೆ. ಈ ಸಮಸ್ಯೆಗೆ ದುಬಾರಿ ಚಿಕಿತ್ಸೆ ಅಥವಾ…

Read More
ವಿಜಯಪುರ ಶಾಸಕ ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ

ವಿಜಯಪುರ ಶಾಸಕ ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ

ಕೋಲಾರ, ಮಾರ್ಚ್ 27: ಹೆಚ್ಚಿನ ಶ್ರೀರಾಮನವಮಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿದ್ದರು. ಎಂ.ಜಿ.ರಸ್ತೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ರಾಮಿದ್ದ 10ನೇ ವರ್ಷದ ಉತ್ಸವ ಸಮಾರಂಭ ಇದಾಗಿತ್ತು. ಈ ಸಂದರ್ಭದಲ್ಲಿ ಬೃಹತ್ ಶ್ರೀರಾಮ ಶೋಭಾಯಾತ್ರೆಗೆ ಯತ್ನಾಳ್ ಚಾಲನೆ ಆಯ್ಕೆ. ವೇದಿಕೆಯಲ್ಲಿ ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಮುನಿಸ್ವಾಮಿ, ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀರಾಮಸೇನೆಯ ಶ್ರೀನಿವಾಸ್ ಗುರೂಜಿ ಸೇರಿದಂತೆ ಹಲರು ಇದ್ದರು. ವಿಜಯಪುರ ಶಾಸಕರನ್ನು ನೋಡಲು ಜನಸಾಗರವೇ ಕಾರ್ಯಕ್ರಮಕ್ಕೆ ಹರಿದುಬಂದಿತ್ತು. ಮತ್ತಷ್ಟು ವಿಡಿಯೋ…

Read More
ವಿಜಯಪುರ ಶಾಸಕ ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ

ಲಡಾಖ್‌ನ ಜೋಜಿಲಾದಲ್ಲಿ ಭಾರೀ ಹಿಮಪಾತವಾಗಿ 7 ಮಂದಿ ಸಾವು; ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್

ಲಡಾಖ್, ಮಾರ್ಚ್ 27: ಲಡಾಖ್ನ ಜೋಜಿಲಾ ಪಾಸ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ (ಲಡಾಖ್ ಹಿಮಕುಸಿತ7 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವಾರು ಜನರು ಹಿಮಪಾತದಿಂದ ಹೂತುಹೋಗಿರುವ ವಾಹನಗಳು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು. 5 ವಾಹನಗಳು ಭಾರೀ ಹಿಮದ ಅಡಿಯಲ್ಲಿ ಹೂತುಹೋಗಿರುವ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ವಾಹನಗಳು ಹಿಮಪಾತದಲ್ಲಿ ಸಿಲುಕಿಕೊಂಡ ಶ್ರೀನಗರ-ಲೇಹ್ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಹಠಾತ್ ಮತ್ತು ತೀವ್ರವಾದ ಹಿಮಪಾತವು ಹಲವಾರು ವಾಹನಗಳನ್ನು ಆವರಿಸಿದೆ. ಗಾಯಾಳುಗಳನ್ನು ಹತ್ತಿರದ ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಪ್ರಯತ್ನಗಳು ಮುಂದುವರೆದಿವೆ. ಗ್ಯಾಂಡರ್‌…

Read More
ವಿಷಕಾರಿ ಸಕ್ಕರೆ ಬದಲು ಟೀ- ಕಾಫಿಗೆ ಇದನ್ನು ಸೇಆರೋಗ್ಯವಂತರಾಗಿ | Natural Sugar Substitutes And Natural Sugar Alternatives Suc

ವಿಷಕಾರಿ ಸಕ್ಕರೆ ಬದಲು ಟೀ- ಕಾಫಿಗೆ ಇದನ್ನು ಸೇಆರೋಗ್ಯವಂತರಾಗಿ | Natural Sugar Substitutes And Natural Sugar Alternatives Suc

 ಚೀನಾ ಮೂಲದ ಇದು, ಕ್ಯಾಲೋರಿ-ಮುಕ್ತ, ನೈಸರ್ಗಿಕ ಸಿಹಿಕಾರಕವಾಗಿದೆ. ಇದು ಸಕ್ಕರೆಗಿಂತ 100-250 ಪಟ್ಟು ಹೆಚ್ಚು ಸಿಹಿಯಾಗಿದ್ದು, ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳುವವರಿಗೆ ಅತ್ಯುತ್ತಮ ಸಕ್ಕರೆ ಪರ್ಯಾಯವಾಗಿದೆ. Source link

Read More
ಅಂಬಾನಿ ಬಂಗಲೆಯಲ್ಲಿ ಇಲ್ಲ ಏರ್ ಕಂಡೀಷನರ್… ಹಾಗಿದ್ರೆ ತಂಪಾಗಿರೋಕೆ ಏನ್ ಮಾಡ್ತಾರೆ? | Do You Know Kukesh Ambanis Antilia Do Not Have Air Conditioner

ಅಂಬಾನಿ ಬಂಗಲೆಯಲ್ಲಿ ಇಲ್ಲ ಏರ್ ಕಂಡೀಷನರ್… ಹಾಗಿದ್ರೆ ತಂಪಾಗಿರೋಕೆ ಏನ್ ಮಾಡ್ತಾರೆ? | Do You Know Kukesh Ambanis Antilia Do Not Have Air Conditioner

ಸುಮಾರು ₹15,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ 27 ಅಂತಸ್ತಿನ ನಿವಾಸದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಇದೆ. ಅದರ ಭವ್ಯವಾದ ಗಾಜು ಮತ್ತು ಅಮೃತಶಿಲೆಯ ಪ್ರವೇಶದ್ವಾರ, ಹ್ಯಾಂಗಿಂಗ್ ಉದ್ಯಾನಗಳು, ಸ್ನೋ ರೂಮ್, ರಂಗಮಂದಿರ, ಜಿಮ್ ಆರು ಅಂತಸ್ತಿನ ಕಾರ್ ಪಾರ್ಕಿಂಗ್, ಎಲಿಪ್ಯಾಡ್ ಹೀಗೆ ಎಲ್ಲವೂ ಅಲ್ಲಿದೆ. ಈ ಮನೆಯಲ್ಲಿ ಏನೂ ಇಲ್ಲ ಅನ್ನುವಂತಿಲ್ಲ, ಎಲ್ಲವೂ ಇದೆ. ಆದರೆ ಈ ಇಡೀ ಮನೆಯಲ್ಲಿ ಒಂದೇ ಒಂದು ಹವಾನಿಯಂತ್ರಣ ಘಟಕವನ್ನು ಸ್ಥಾಪಿಸಲಾಗಿಲ್ಲ. Source link

Read More
Long Mangalsutra: ಕಡಿಮೆ ಚಿನ್ನದಲ್ಲಿ ರಾಯಲ್ ಲುಕ್, ವಿವಾಹಿತೆಯರ ಆಯ್ಕೆ ಈ 6 ಮಾಂಗಲ್ಯ ಸರ ಡಿಸೈನ್ಸ್! | Latest Long Mangalsutra Designs In 4 To 5 Grams Gold Gvd

Long Mangalsutra: ಕಡಿಮೆ ಚಿನ್ನದಲ್ಲಿ ರಾಯಲ್ ಲುಕ್, ವಿವಾಹಿತೆಯರ ಆಯ್ಕೆ ಈ 6 ಮಾಂಗಲ್ಯ ಸರ ಡಿಸೈನ್ಸ್! | Latest Long Mangalsutra Designs In 4 To 5 Grams Gold Gvd

ಜಿಯೋಮೆಟ್ರಿಕ್ ಡಿಸೈನ್ ಮಾಂಗಲ್ಯ ಜಿಯೋಮೆಟ್ರಿಕ್ ಡಿಸೈನ್ ಮಾಂಗಲ್ಯವು ನಿಮಗೆ ವಿಶಿಷ್ಟ ಮತ್ತು ಸೊಗಸಾದ ಲುಕ್ ನೀಡುತ್ತದೆ. ಇದರ ಬೆಲೆ ಸುಮಾರು 35,000 ರಿಂದ 45,000 ರೂಪಾಯಿಗಳವರೆಗೆ ಇರಬಹುದು. Image credits: PINTEREST Source link

Read More
ವಿಜಯಪುರ ಶಾಸಕ ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ

ಭಾವನಿಂದಲೇ ಬಾಮೈದ ಕೊಲೆ ಕೇಸ್: ನನ್ನ ಮಗನನ್ನ ಅಳಿಯನೇ ಕೊಂದ ಎಂದ ರಂಜಿತ್ ತಾಯಿ

ಆನೇಕಲ್, ಮಾರ್ಚ್ 27: ಭಾವನೇ ಬಾಮೈದನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ರಂಜಿತ್ ತಾಯಿ ಹೇಳಿಕೆ ನೀಡಿದ್ದು, ಈ ಘಟನೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ತಮ್ಮ ಮಗನನ್ನು ಅಳಿಯ ಶ್ರೀನಿವಾಸ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ತಮ್ಮ ಮಗ ಮತ್ತು ಶ್ರೀನಿವಾಸ್‌ನ ತಂಗಿ ಕೋಮಲ್ ಇಬ್ಬರು ಓಡಿಹೋಗಿ ಹೈದರಾಬಾದ್‌ನಲ್ಲಿ ಒಂದು ತಿಂಗಳು ಇದ್ದು, ನಂತರ ವಾಪಸ್ ಬಂದಿದ್ದರು. ರಾತ್ರಿ ಕೊಲೆ ನಡೆದಿದ್ದು, ನವೀನ್ ಮತ್ತು ಶ್ರೀನಿವಾಸ್ ಸೇರಿದಂತೆ ನಾಲ್ವರು ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾರೆ ಎಂದು…

Read More
ಮದುವೆಗೆ ಹೋಗಿದ್ದ ನಾಲ್ವರು ಮಸಣ ಸೇರಿದರು; ಈಜಾಡುವ ಮೋಜು ಮೃತ್ಯುವಾಗಿದ್ದೇಗೆ? ಇಲ್ಲಿದೆ ವಿವರ | Raichur Manvi Kurdi Village People Drown In Tungabhadra River Andhra Pradesh Sat

ಮದುವೆಗೆ ಹೋಗಿದ್ದ ನಾಲ್ವರು ಮಸಣ ಸೇರಿದರು; ಈಜಾಡುವ ಮೋಜು ಮೃತ್ಯುವಾಗಿದ್ದೇಗೆ? ಇಲ್ಲಿದೆ ವಿವರ | Raichur Manvi Kurdi Village People Drown In Tungabhadra River Andhra Pradesh Sat

ರಾಯಚೂರಿನ ಮಾನ್ವಿ ತಾಲೂಕಿನ ನಾಲ್ವರು, ಆಂಧ್ರಪ್ರದೇಶದಲ್ಲಿ ಸಂಬಂಧಿಕರ ಮದುವೆಗೆ ತೆರಳಿದ್ದಾಗ ತುಂಗಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮದುವೆಯ ಸಂಭ್ರಮದ ನಡುವೆಯೇ ನಡೆದ ಈ ದುರಂತದಿಂದ ಕುರ್ಡಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ರಾಯಚೂರು (ಮಾ.27): ಮದುವೆ ಸಂಭ್ರಮದ ಮನೆಯಲ್ಲಿ ನಗು-ಸಡಗರ ತುಂಬಿರಬೇಕಾದ ಹೊತ್ತಲ್ಲೇ ವಿಧಿಯಾಟಕ್ಕೆ ನಾಲ್ವರು ಬಲಿಯಾಗಿದ್ದಾರೆ. ಮದುವೆ ಊಟ ಮುಗಿಸಿ ಹರಿಯುವ ತುಂಗಭದ್ರಾ ನದಿಯಲ್ಲಿ ಈಜಾಡಲು ಹೋದ ನಾಲ್ವರು ಜಲಸಮಾಧಿಯಾದ ದಾರುಣ ಘಟನೆ ಆಂಧ್ರಪ್ರದೇಶದ ಗಡಿಭಾಗದಲ್ಲಿ ನಡೆದಿದೆ. ಈ ಘಟನೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ…

Read More
ವಿಜಯಪುರ ಶಾಸಕ ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ

IPL 2026: ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಪಂದ್ಯದ ದಿನ ಬೆಂಗಳೂರು ಹವಾಮಾನ ಹೇಗಿರಲಿದೆ?

2026 ರ ಐಪಿಎಲ್ (IPL 2026), ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದೊಂದಿಗೆ ಆರಂಭವಾಗಲಿದೆ. ಹಾಲಿವುಡ್ ರಾಯಲ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಪ್ರದರ್ಶನ ಮುಖಾಮುಖಿಯಾಗಲಿವೆ. ಸುಮಾರು ಒಂದು ವರ್ಷದ ಬಳಿಕ ಚಿನ್ನಸ್ವಾಮಿ ಮೈದಾನ ಪಂದ್ಯವನ್ನು ನಡೆಸುತ್ತಿದೆ. ಹೀಗಾಗಿ ಬೆಂಗಳೂರಿನ ಕ್ರಿಕೆಟ್ ಪ್ರಿಯರು ಕೂಡ ಈ ಪಂದ್ಯಕ್ಕೆ ಕಾತುರದಿಂದ ಕಾದಿದ್ದಾರೆ. ಹೀಗಾಗಿ ಈ ಪಂದ್ಯ ನಡೆಯುವ ಚಿನ್ನಸ್ವಾಮಿ ಮೈದಾನ ಯಾರಿಗೆ ಹೆಚ್ಚು ನೆರವು ನೀಡಲಿದೆ? ಮತ್ತು ಪಂದ್ಯದ…

Read More