Sindhu Shanbhag: ರಾಷ್ಟ್ರಭಕ್ತ ದಿ. ದಯಾನಂದ ಶಾನಭಾಗರು | ತುರ್ತು ಪರಿಸ್ಥಿತಿ ವಿರೋಧಿಸಿದ್ದಕ್ಕೆ ನೌಕರಿ ಕಳೆದುಕೊಂಡು ಬಳ್ಳಾರಿ ಜೈಲು ಸೇರಿದರು! | Sindhu Shanabhaga On On Indira Gandhis Emergency 1975 Rav

Sindhu Shanbhag: ರಾಷ್ಟ್ರಭಕ್ತ ದಿ. ದಯಾನಂದ ಶಾನಭಾಗರು | ತುರ್ತು ಪರಿಸ್ಥಿತಿ ವಿರೋಧಿಸಿದ್ದಕ್ಕೆ ನೌಕರಿ ಕಳೆದುಕೊಂಡು ಬಳ್ಳಾರಿ ಜೈಲು ಸೇರಿದರು! | Sindhu Shanabhaga On On Indira Gandhis Emergency 1975 Rav

ಜೂನ್ 25, 1975 ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದ 50 ನೇ ವರ್ಷ. ಲೇಖಕರ ಕುಟುಂಬದ ಮೇಲೆ ತುರ್ತು ಪರಿಸ್ಥಿತಿಯ ಪ್ರಭಾವ ಮತ್ತು ಅವರ ಕುಟುಂಬ ಸದಸ್ಯರು ಅನುಭವಿಸಿದ ಕಷ್ಟಗಳನ್ನು ವಿವರಿಸುತ್ತದೆ. -ಸಿಂಧು ಶಾನಭಾಗ ನಿನ್ನೆ ನನ್ನ ಪತಿ ಇದೇ ಜೂನ್ 25ಕ್ಕೆ ಭಾರತದಲ್ಲಿ ತುರ್ತುಪರಿಸ್ಥಿತಿ ಹೇರಿಕೆಗೆ 50 ವರ್ಷಗಳಾಗುತ್ತವೆ ಎಂದಾಗ ನನ್ನ ಮನಸ್ಸು ಆ ದಿನಗಳತ್ತ ಜಾರಿತು. ನನ್ನದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಕಟ ಒಡನಾಟವಿರುವ ಕುಟುಂಬ. ನನ್ನ ಅಜ್ಜನವರಾದ ವಕೀಲ ದಿ. ನರಸಿಂಹ…

Read More
Jr NTR: ನಮಗೆ ಆಗಲಿಲ್ಲ ಅಂತಾರಲ್ಲ.. ನೀವೇ ಮಾಡಿ ತೋರಿಸಿ: ರಾಜಮೌಳಿಗೆ ಆ ಒಂದು ಸವಾಲು ಹಾಕಿದ ಜೂ.ಎನ್‌ಟಿಆರ್‌ | Jr Ntr Playfully Challenges Rajamouli Over Naatu Naatu Song Takes Gvd

Jr NTR: ನಮಗೆ ಆಗಲಿಲ್ಲ ಅಂತಾರಲ್ಲ.. ನೀವೇ ಮಾಡಿ ತೋರಿಸಿ: ರಾಜಮೌಳಿಗೆ ಆ ಒಂದು ಸವಾಲು ಹಾಕಿದ ಜೂ.ಎನ್‌ಟಿಆರ್‌ | Jr Ntr Playfully Challenges Rajamouli Over Naatu Naatu Song Takes Gvd

16 Image Credit : Social Media X ರಾಜಮೌಳಿ ಜೂ.ಎನ್‌ಟಿಆರ್‌ ಬಾಂಧವ್ಯ.. ತೆಲುಗು ಚಿತ್ರರಂಗವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದು ಆಸ್ಕರ್ ತಂದುಕೊಟ್ಟ ನಿರ್ದೇಶಕ ರಾಜಮೌಳಿ. ಅವರು ತಮ್ಮ ವೃತ್ತಿಜೀವನವನ್ನು ಎನ್‌ಟಿಆರ್ ಚಿತ್ರದೊಂದಿಗೆ ಪ್ರಾರಂಭಿಸಿದರು. ‘ಸ್ಟೂಡೆಂಟ್ ನಂ. 1’ ಚಿತ್ರದ ಮೂಲಕ ಜಕ್ಕಣ್ಣ ಮೊದಲ ಚಿತ್ರದಲ್ಲೇ ಬ್ಲಾಕ್‌ಬಸ್ಟರ್ ಹಿಟ್ ನೀಡಿದರು. ಈ ಚಿತ್ರದ ನಂತರ ತಾರಕ್ ಮತ್ತು ರಾಜಮೌಳಿ ನಡುವಿನ ಬಾಂಧವ್ಯ ಗಟ್ಟಿಯಾಯಿತು. ಇಬ್ಬರೂ ಒಳ್ಳೆಯ ಸ್ನೇಹಿತರಾದರು. ರಾಜಮೌಳಿ ಅತಿ ಹೆಚ್ಚು ಚಿತ್ರಗಳನ್ನು ಮಾಡಿದ ಮೂವರು ನಾಯಕರಲ್ಲಿ…

Read More
NDA Victory Controversy: ಮತಚೋರಿಯಿಂದ ಬಿಹಾರದಲ್ಲಿ ಎನ್ಡಿಎಗೆ ಗೆಲುವು: ಸಚಿವ ಎನ್.ಎಸ್.ಬೋಸರಾಜು | Ns Boseraju Alleges Vote Theft Nda Win Congress Reaction Gvd

NDA Victory Controversy: ಮತಚೋರಿಯಿಂದ ಬಿಹಾರದಲ್ಲಿ ಎನ್ಡಿಎಗೆ ಗೆಲುವು: ಸಚಿವ ಎನ್.ಎಸ್.ಬೋಸರಾಜು | Ns Boseraju Alleges Vote Theft Nda Win Congress Reaction Gvd

ದೇಶದಲ್ಲಿ ಮತಚೋರಿ ಹಾವಳಿ ತೀವ್ರಗೊಂಡಿದ್ದು ಈ ಕಾರಣದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದ್ದು,ಎನ್ಡಿಎಗೆ ಗೆಲುವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು. ದೇವದುರ್ಗ (ನ.17): ದೇಶದಲ್ಲಿ ಮತಚೋರಿ ಹಾವಳಿ ತೀವ್ರಗೊಂಡಿದ್ದು ಈ ಕಾರಣದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದ್ದು,ಎನ್ಡಿಎಗೆ ಗೆಲುವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು. ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾತನಾಡಿದರು. ಮಹಾರಾಷ್ಟ್ರ ರಾಜ್ಯದ ಚುನಾವಣೆ ಯಲ್ಲಿ…

Read More
ಡಾಕ್ಟರೇ ಡ್ರಗ್ ಪೆಡ್ಲರ್!  ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ, ಬೀದರ್ ಮೂಲದ ವೈದ್ಯನ ಬಂಧನ

ಡಾಕ್ಟರೇ ಡ್ರಗ್ ಪೆಡ್ಲರ್! ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ, ಬೀದರ್ ಮೂಲದ ವೈದ್ಯನ ಬಂಧನ

ಮಂಗಳೂರು, ಜುಲೈ 12: ಮಂಗಳೂರಿನಲ್ಲಿ (ಡ್ರಗ್ಸ್ ಮಾಫಿಯಾ) ಜಾಲದ ವಿರುದ್ಧ ಭರ್ಜರಿ ನಡೆಸಿರುವ ಪೊಲೀಸರು ಬೀದರ್ (ಬೀದರ್) ಮೂಲದ ಬಂಧಿಸಿದ್ದಾರೆ. ವೈದ್ಯರ ಬೆನ್ನಲ್ಲೇ, ದಕ್ಷಿಣ (ದಕ್ಷಿಣ ಕನ್ನಡ) ಡ್ರಗ್ಸ್ ಡ್ರಗ್ಸ್ ಜಾಲಕ್ಕೆ ಅನೇಕ ಸ್ಫೋಟಕ ಮಾಹಿತಿಗಳು ಬೆಳಕಿಗೆ. ಬೀದರ್, ಪ್ರಸ್ತುತ ಬೆಂಗಳೂರಿನ ಕೋಡಿಪಾಳ್ಯ ನಿವಾಸಿಯಾಗಿರುವ ಪ್ರಜ್ವಲ್ ಪೀಣ್ಯಾಸ್ (ಪ್ರಜ್ವಾಲ್ ಪೀನ್ಯಾಸ್) ಬಂಧಿತ. ಪೀಣ್ಯಾಸ್ ಪೀಣ್ಯಾಸ್ ಹಾಗೂ ಪೆಡ್ಲರ್ಗಳು ಗುರಿಯಾಗಿಸಿಕೊಂಡು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ. ಮಧ್ಯ ಪ್ರದೇಶ, ಮಹಾರಾಷ್ಟ್ರದಿಂದ ಮಂಗಳೂರಿಗೆ ಜಾಲದ ಜಾಲದ ಬೆನ್ನುಬಿದ್ದ…

Read More
ಹುಟ್ಟೂರನ್ನೇ ಬಿಟ್ಟು ಹೋದ ತಮಿಳು ನಟ ಅಜಿತ್!: ಭಾರತದಲ್ಲಿ ಕಲಾವಿದರಿಗೆ ಅನಾವಶ್ಯಕ ಪ್ರಾಧಾನ್ಯತೆ ಎಂದ ನಟ! | Kollywood Actor Ajith Kumar Left Indian Citizeship And Settled In Dubai

ಹುಟ್ಟೂರನ್ನೇ ಬಿಟ್ಟು ಹೋದ ತಮಿಳು ನಟ ಅಜಿತ್!: ಭಾರತದಲ್ಲಿ ಕಲಾವಿದರಿಗೆ ಅನಾವಶ್ಯಕ ಪ್ರಾಧಾನ್ಯತೆ ಎಂದ ನಟ! | Kollywood Actor Ajith Kumar Left Indian Citizeship And Settled In Dubai

ಹುಟ್ಟೂರು ಅಂದ್ರೆ ಅದು ಸ್ವರ್ಗ.. ಒಬ್ಬ ವ್ಯಕ್ತಿಯ ಮೂಲ. ಹುಟ್ಟೂರು ಅಂದ್ರೆ ನಮ್ಮ ಮನದಾಳದ ನೆಮ್ಮದಿ ಅಂತ ಎಲ್ಲರೂ ಹೇಳ್ತಾರೆ. ಆದ್ರೆ ಈಗ ಹುಟ್ಟೂರನ್ನೇ ಬಿಟ್ಟು ಹೊರಟಿದ್ದಾರೆ ತಮಿಳು ನಟ ತಲಾ ಅಜಿತ್.. ಯಾಕೆ ಗೊತ್ತಾ? ಈ ಸಟ್ಓರಿ ನೋಡಿ..  ಹುಟ್ಟೂರನ್ನೇ ಬಿಟ್ಟು ಹೋದ ತಮಿಳು ನಟ ಅಜಿತ್! ಕಾಲಿವುಡ್​ ನಟ ಅಜಿತ್​(Ajith Kumar) ಭಾರತ ದೇಶ ಬಿಟ್ಟಿದ್ದಾರೆ. ಹುಟ್ಟಿ ಬೆಳೆದ ಭಾರತಾಂಬೆಯ ನಾಗರೀಕತೆ ತ್ಯಜಿಸಿ ಹೊರ ದೇಶದ ಸಿಟಿಜನ್​ಶಿಪ್​ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ತಲಾ ಅಜಿತ್ ಜೀವನ…

Read More
“ಕಲಿಯುಗ ಕಣ್ರೀ..ಮಾಡಿದ್ ಪಾಪ ಸುಮ್ನೆ ಬಿಡುತ್ತಾ?”, ನೋಡಿ ಸಂತೋಷ್ ಹಳ್ಳಕ್ಕೆ ಬೀಳೋ ಸಮಯ ಆಗ್ಲೇ ಬಂದಾಯ್ತು! | A New Twist In Lakshmi Nivasa Santosh Is Misled

“ಕಲಿಯುಗ ಕಣ್ರೀ..ಮಾಡಿದ್ ಪಾಪ ಸುಮ್ನೆ ಬಿಡುತ್ತಾ?”, ನೋಡಿ ಸಂತೋಷ್ ಹಳ್ಳಕ್ಕೆ ಬೀಳೋ ಸಮಯ ಆಗ್ಲೇ ಬಂದಾಯ್ತು! | A New Twist In Lakshmi Nivasa Santosh Is Misled

Lakshmi Nivasa Serial: ಕೋರ್ಟ್‌ಗೆ ಹೋಗಿ ಬಂದ ನಂತರ ಹರೀಶ್‌ಗೆ ಸ್ವಲ್ಪ ಬುದ್ಧಿ ಬಂದಿರುವ ಹಾಗೆ ಕಾಣುತ್ತದೆ. ಆದರೆ ಸಂತೋಷ್‌ಗೆ ಮಾತ್ರ ದುರಾಸೆ ಹೆಚ್ಚಾಗುತ್ತಲೇ ಇದೆ. ಈಗ ಇದೇ ದುರಾಸೆಯಿಂದ ಖೆಡ್ಡಾಕ್ಕೆ ಬೀಳಲು ಸಜ್ಜಾಗಿದ್ದಾನೆ. ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಶ್ರೀನಿವಾಸ್ ಮಗ ಸಂತೋಷ್ ವರ್ತನೆ ಕಂಡು ಹಿಡಿ ಶಾಪ ಹಾಕಿದವರೇ ಹೆಚ್ಚು. “ಅಬ್ಬಾ! ರಿಯಲ್‌ ಲೈಫ್‌ನಲ್ಲಿ ಇಂಥ ಮಗ ಯಾರಿಗೂ ಬ್ಯಾಡಪ್ಪ” ಅಂತ ಅಮ್ಮ-ಅಪ್ಪ ಕೈ ಮುಗಿದದ್ದೇ ಮುಗಿದದ್ದು. ಅಷ್ಟಕ್ಕೂ ಸಂತೋಷ್ ಕಂಡರೆ ಎಲ್ಲರಿಗೂ ಯಾಕೆ ಅಷ್ಟೇ…

Read More
Hindu Unity India: ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ | Basanagouda Patil Yatnal Hindu Unity Constitution Statement Gvd

Hindu Unity India: ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ | Basanagouda Patil Yatnal Hindu Unity Constitution Statement Gvd

ಭಾರತದಲ್ಲಿ ಹಿಂದೂಗಳು ಒಂದಾಗದಿದ್ದರೆ ದೇಶವೂ ಉಳಿಯುವದಿಲ್ಲ, ಸಂವಿಧಾನವೂ ಉಳಿಯುವದಿಲ್ಲ. ಈ ಬಗ್ಗೆ ದೇಶದ ಹಿಂದೂಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು. ಇಂಡಿ (ಡಿ.10): ಭಾರತದಲ್ಲಿ ಹಿಂದೂಗಳು ಒಂದಾಗದಿದ್ದರೆ ದೇಶವೂ ಉಳಿಯುವದಿಲ್ಲ, ಸಂವಿಧಾನವೂ ಉಳಿಯುವದಿಲ್ಲ. ಈ ಬಗ್ಗೆ ದೇಶದ ಹಿಂದೂಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಉಚಿತ ಪ್ರಸಾದ ನಿಲಯದ ಹೊಸ್ತಿಲ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು….

Read More
International Red Panda Day 2025: ಅಳಿವಿನಂಚಿನಲ್ಲಿವೆ ರೆಡ್‌ ಪಾಂಡಾಗಳು; ಅವುಗಳ ರಕ್ಷಣೆ ಅತ್ಯಗತ್ಯ

International Red Panda Day 2025: ಅಳಿವಿನಂಚಿನಲ್ಲಿವೆ ರೆಡ್‌ ಪಾಂಡಾಗಳು; ಅವುಗಳ ರಕ್ಷಣೆ ಅತ್ಯಗತ್ಯ

ಅಂತಾರಾಷ್ಟ್ರೀಯ ಪಾಂಡಾ ದಿನಚಿತ್ರ ಕ್ರೆಡಿಟ್ ಮೂಲ: ಗೆಟ್ಟಿ ಚಿತ್ರಗಳು ರೆಡ್‌ ಪಾಂಡಾಗಳು ((ಅಂತರರಾಷ್ಟ್ರೀಯ ಕೆಂಪು ಪಾಂಡಾ) ಸ್ವಭಾವತಃ ಪ್ರಾಣಿಗಳು. ಅವು ಏಕಾಂಗಿಯಾಗಿರಲು. ಇವುಗಳು ಹೆಚ್ಚಾಗಿ ಪ್ರದೇಶದಲ್ಲಿ ವಾಸಿಸಲು. ಆದರೆ ಇಂದು, ಅಕ್ರಮ ಬೇಟೆ, ವ್ಯಾಪಾರದ ಕಾರಣದಿಂದಾಗಿ ಇಂದು ಸಂತತಿ ಅಳಿವಿನಂಚಿಗೆ. ಪ್ರಸ್ತುತ 10,000 ಕ್ಕಿಂತಲೂ ಕಡಿಮೆ ಪಾಂಡಾಗಳು ಇವೆ ಎಂದು. . ಅಂತಾರಾಷ್ಟ್ರೀಯ ಪಾಂಡಾ ದಿನದ? ಸೆಪ್ಟೆಂಬರ್‌ ಸೆಪ್ಟೆಂಬರ್‌ ಮೂರನೇ ಅಂತಾರಾಷ್ಟ್ರೀಯ ರೆಡ್‌ ಪಾಂಡಾ ದಿನವನ್ನು. ಈ ಆರಂಭದಲ್ಲಿ ಆರಂಭದಲ್ಲಿ 2010 ರಲ್ಲಿ ಲಾಭರಹಿತ ಸಂಸ್ಥೆಯಾದ ರೆಡ್…

Read More
ಕೇರಳದಲ್ಲಿ ಉತ್ತರ ಭಾರತದ ಕಾರ್ಮಿಕನ ಮೇಲೆ ಗುಂಪು ಹತ್ಯೆ, ಮರಣೋತ್ತರ ಪರೀಕ್ಷೆಯಲ್ಲಿ ಬಂದ ಮಾಹಿತಿಯೇನು? | Kerala Mob Lynching Chhattisgarh Migrant Worker Killed Palakkad Ram Narayan San

ಕೇರಳದಲ್ಲಿ ಉತ್ತರ ಭಾರತದ ಕಾರ್ಮಿಕನ ಮೇಲೆ ಗುಂಪು ಹತ್ಯೆ, ಮರಣೋತ್ತರ ಪರೀಕ್ಷೆಯಲ್ಲಿ ಬಂದ ಮಾಹಿತಿಯೇನು? | Kerala Mob Lynching Chhattisgarh Migrant Worker Killed Palakkad Ram Narayan San

ಕೆಲಸ ಹುಡುಕಿ ಕೇರಳಕ್ಕೆ ಬಂದಿದ್ದ ಛತ್ತೀಸ್‌ಗಢದ ರಾಮ್ ನಾರಾಯಣ್ ಬಘೇಲ್ ಎಂಬ ಯುವಕನನ್ನು ಕಳ್ಳತನದ ಆರೋಪದ ಮೇಲೆ ಸ್ಥಳೀಯರ ಗುಂಪೊಂದು ಕ್ರೂರವಾಗಿ ಥಳಿಸಿ ಹತ್ಯೆ ಮಾಡಿದೆ. ಮರಣೋತ್ತರ ಪರೀಕ್ಷೆಯಲ್ಲಿ 80ಕ್ಕೂ ಹೆಚ್ಚು ಗಾಯಗಳಿರುವುದು ಪತ್ತೆಯಾಗಿದೆ. ಕೊಚ್ಚಿ (ಡಿ.22): ಕೆಲ ದಿನಗಳ ಹಿಂದೆ ಛತ್ತೀಸ್‌ಗಢ ಖಾರ್ಹಿ ಗ್ರಾಮದಿಂದ ರಾಮ್‌ ನಾರಾಯಣ್‌ ಬಘೇಲ್‌, ತನ್ನ ಪಕ್ಕದ ಮನೆಯ ವ್ಯಕ್ತಿಯ ಜೊತೆ ಕೆಲಸ ಹುಡುಕುವ ಸಲುವಾಗಿ ಕೇರಳಕ್ಕೆ ಬಂದಿದ್ದರು. ಆದರೆ, ಅವರಿಗೆ ಸೂಕ್ತವಾದ ಕೆಲಸ ಸಿಕ್ಕಿರಲಿಲ್ಲ. ಇದರಿಂದಾಗಿ ಬೇಸರಗೊಂಡಿದ್ದ ಆತ ಮನೆಗೆ…

Read More
ಮಹಿಳೆ ಮೇಲೆ ಕಣ್​ ಹಾಕಿದ ಚಿರತೆ: ಏಕಾಏಕಿ ಅಟ್ಯಾಕ್​​, ಜಸ್ಟ್​ ಮಿಸ್​​!

ಮಹಿಳೆ ಮೇಲೆ ಕಣ್​ ಹಾಕಿದ ಚಿರತೆ: ಏಕಾಏಕಿ ಅಟ್ಯಾಕ್​​, ಜಸ್ಟ್​ ಮಿಸ್​​!

ಆನೇಕಲ್, ನವೆಂಬರ್ 13: ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ. ಚೆನ್ನೈ ಮೂಲದ ವಹಿತ ಬಾನು (50) ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಪತಿ ಮತ್ತು ಮಗನ ಜತೆ ವಹಿತ ಬಾನು ಬನ್ನೇರುಘಟ್ಟ ಸಫಾರಿಗೆ ಬಂದಿದ್ದರು. KSTDC ವಾಹನದಲ್ಲಿ ಸಫಾರಿಗೆ ತೆರಳಿದ್ದು, ವಾಹನದ ಗ್ಲಾಸ್ ಓಪನ್ ಮಾಡಿ ನೋಡುತ್ತಿದ್ದರು. ಈ ವೇಳೆ ವಾಹನದ ಮೇಲೆ ಎಗರಿ ವಹಿತ ಬಾನು ಕೈಗೆ ಚಿರತೆ ದಾಳಿ ಮಾಡಿದೆ. ಗಾಯಾಳು ಮಹಿಳೆಗೆ…

Read More