Headlines
Bhumi Pednekar: ನೀರು ಮಾರೋ ಬ್ಯುಸಿನೆಸ್‌ಗೆ ಇಳಿದ ಬಾಲಿವುಡ್ ನಟಿ: ಬಾಟಲಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! | Actress Bhumi Pednekar Launches Premium Water Brand Backbay Gvd

Bhumi Pednekar: ನೀರು ಮಾರೋ ಬ್ಯುಸಿನೆಸ್‌ಗೆ ಇಳಿದ ಬಾಲಿವುಡ್ ನಟಿ: ಬಾಟಲಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! | Actress Bhumi Pednekar Launches Premium Water Brand Backbay Gvd

ಬಾಲಿವುಡ್ ನಟಿಯರು ಈಗ ಕೇವಲ ನಟನೆಗೆ ಸೀಮಿತವಾಗಿಲ್ಲ, ಬ್ಯುಸಿನೆಸ್ ಲೋಕಕ್ಕೂ ಕಾಲಿಡುತ್ತಿದ್ದಾರೆ. ಕೃತಿ ಸನನ್, ಆಲಿಯಾ ಭಟ್, ಶಿಲ್ಪಾ ಶೆಟ್ಟಿ ಸಾಲಿಗೆ ಈಗ ಭೂಮಿ ಪೆಡ್ನೇಕರ್ ಕೂಡ ಸೇರಿದ್ದಾರೆ. ಅವರು ತಮ್ಮದೇ ಆದ ವಾಟರ್ ಬ್ರ್ಯಾಂಡ್ ಶುರು ಮಾಡಿದ್ದಾರೆ. ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಈಗ ಕೇವಲ ನಟನೆಗಷ್ಟೇ ಸೀಮಿತವಾಗಿಲ್ಲ, ಅವರು ಬ್ಯುಸಿನೆಸ್ ಜಗತ್ತಿಗೂ ಕಾಲಿಟ್ಟಿದ್ದಾರೆ. ಅವರು ನೀರು ಮಾರಾಟ ಮಾಡುವ ಉದ್ಯಮವನ್ನು ಆರಂಭಿಸಿದ್ದಾರೆ. ತಮ್ಮ ಕಂಪನಿಗೆ ‘ಬ್ಯಾಕ್‌ಬೇ’ (Backbay) ಎಂದು ಹೆಸರಿಟ್ಟಿದ್ದು, ಇದೊಂದು ಪ್ರೀಮಿಯಂ ಮಿನರಲ್…

Read More
IPL: ಅಪ್ಪಿತಪ್ಪಿಯೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಸೆಕ್ಯುರಿಟಿ ಬಗ್ಗೆ ಕಮಿಷನರ್​ ಹೇಳಿದ್ದಿಷ್ಟು

IPL: ಅಪ್ಪಿತಪ್ಪಿಯೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಸೆಕ್ಯುರಿಟಿ ಬಗ್ಗೆ ಕಮಿಷನರ್​ ಹೇಳಿದ್ದಿಷ್ಟು

ಬೆಂಗಳೂರು, ಮಾರ್ಚ್ 27: ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಾಳೆ IPL ಉದ್ಘಾಟನಾ ಪಂದ್ಯ. ಸಕಲ ಭದ್ರತೆ ಕೂಡ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಕಷನರ್ ಸೀಮಂತ್ ಕುಮಾರ್ ಹೇಳಿಕೆ ನೀಡಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ 3 ಹಂತದಲ್ಲಿ ಸೆಕ್ಯುರಿಟಿ ಇರಲಿದೆ. ಆರ್ಇಎಫ್ ಮತ್ತು ಗರುಡ ಟೀಂ, ಪಿಕಪ್ ಸ್ಕ್ವಾಡ್ ಇದೆ. ಭದ್ರತೆಗೆ 2,500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಆಫ್‌ಲೈನ್ ಟಿಕೆಟ್ ಸಿಗುತ್ತೆ ಎಂದು ಯಾರು ಬರಬಾರದು. ಮೈದಾನ ಬಳಿ ರಸ್ತೆಗೆ ಬಂದು ನಿಲ್ಲುವವರಿಗೆ…

Read More
ನೋಕಿಯಾ ಕಂಪನಿಯಿಂದ 14,000 ಉದ್ಯೋಗಿಗಳ ವಜಾ: ಭಾರತದ ಟೀಮ್‌ಗೂ ತಟ್ಟಲಿದೆ ಲೇ-ಆಫ್ ಬಿಸಿ | Nokia Layoffs 14000 Employees India Teams Impact Leadership Change San

ನೋಕಿಯಾ ಕಂಪನಿಯಿಂದ 14,000 ಉದ್ಯೋಗಿಗಳ ವಜಾ: ಭಾರತದ ಟೀಮ್‌ಗೂ ತಟ್ಟಲಿದೆ ಲೇ-ಆಫ್ ಬಿಸಿ | Nokia Layoffs 14000 Employees India Teams Impact Leadership Change San

ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಸಂಸ್ಥೆಯಾಗಿದ್ದ ನೋಕಿಯಾ, ತನ್ನ 14,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಭಾರತದಲ್ಲಿನ ವಹಿವಾಟು ಕುಸಿತ ಮತ್ತು ಸಾಂಸ್ಥಿಕ ಪುನರ್ರಚನೆಯು ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣಗಳಾಗಿವೆ.  ಹೆಲ್ಸಿಂಕಿ/ಬೆಂಗಳೂರು (ಮಾ.27): ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಯಾಗಿದ್ದ ಫಿನ್ಲೆಂಡ್ ಮೂಲದ ನೋಕಿಯಾ (Nokia), ತನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಲು ಸಜ್ಜಾಗಿದೆ. ಕಂಪನಿಯು ತನ್ನ ಒಟ್ಟು ಕಾರ್ಯಪಡೆಯನ್ನು ಶೇ. 20 ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದು, ಸುಮಾರು 14,000…

Read More
ಪಾನಿಪುರಿ ವ್ಯಾಪಾರಿಯ ಸಂಪಾದನೆ ದಿನಕ್ಕೆ 3,000, ತಿಂಗಳಿಗೆ 90,000! ವರ್ಷದ ಲೆಕ್ಕ ಹಾಕಿದ ನೆಟ್ಟಿಗರು ಶಾಕ್! | India Best Street Food Business Idea Pani Puri Vendor Earns 90000 A Month Video Goes Viral Sat

ಪಾನಿಪುರಿ ವ್ಯಾಪಾರಿಯ ಸಂಪಾದನೆ ದಿನಕ್ಕೆ 3,000, ತಿಂಗಳಿಗೆ 90,000! ವರ್ಷದ ಲೆಕ್ಕ ಹಾಕಿದ ನೆಟ್ಟಿಗರು ಶಾಕ್! | India Best Street Food Business Idea Pani Puri Vendor Earns 90000 A Month Video Goes Viral Sat

ಬೀದಿಬದಿ ಪಾನಿಪುರಿ ಮಾರಾಟಗಾರರೊಬ್ಬರು ದಿನಕ್ಕೆ 3,000 ರೂ.ನಂತೆ ತಿಂಗಳಿಗೆ 90,000 ರೂ. ಸಂಪಾದಿಸುತ್ತಿರುವ ಸುದ್ದಿ ವೈರಲ್ ಆಗಿದೆ. ಕಂಟೆಂಟ್ ಕ್ರಿಯೇಟರ್ ಒಬ್ಬರು ಇದನ್ನು ಖಚಿತಪಡಿಸಿದ್ದು, ಈ ವ್ಯಾಪಾರಿಯ ಕಠಿಣ ಪರಿಶ್ರಮ ಮತ್ತು ಆದಾಯದ ಬಗ್ಗೆ ನೆಟ್ಟಿಗರಲ್ಲಿ ಚರ್ಚೆ ಹುಟ್ಟುಹಾಕಿದೆ. ಭಾರತದಲ್ಲಿ ಸ್ಟ್ರೀಟ್ ಫುಡ್‌ಗೆ ದೊಡ್ಡ ಮಾರುಕಟ್ಟೆ ಇದೆ. ನಮ್ಮ ಕರ್ನಾಟಕದಲ್ಲಿ ಚಹಾ, ಬಗೆಬಗೆಯ ವಡೆ, ಪಫ್ಸ್, ಸಮೋಸ ಫೇಮಸ್ ಆದ್ರೆ, ಉತ್ತರ ಭಾರತದಲ್ಲಿ ಈ ಜಾಗವನ್ನು ಹೆಚ್ಚಾಗಿ ಪಾನಿಪುರಿಯೇ ಆಕ್ರಮಿಸಿಕೊಂಡಿದೆ. ಇಂತಹ ಒಬ್ಬ ಬೀದಿಬದಿ ಪಾನಿಪುರಿ ವ್ಯಾಪಾರಿ…

Read More
Ruhaanika Dhawan: ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಮಿಂಚಿದ ‘ಯೇ ಹೆ ಮೊಹಬ್ಬತೇಂ’ ನಟಿ: ಫೋಟೋಸ್ ವೈರಲ್ | Yeh Hai Mohabbatein Star Ruhaanika Dhawan Saree Look Goes Viral Gvd

Ruhaanika Dhawan: ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಮಿಂಚಿದ ‘ಯೇ ಹೆ ಮೊಹಬ್ಬತೇಂ’ ನಟಿ: ಫೋಟೋಸ್ ವೈರಲ್ | Yeh Hai Mohabbatein Star Ruhaanika Dhawan Saree Look Goes Viral Gvd

ಇತ್ತೀಚೆಗೆ ರುಹಾನಿಕಾ ಧವನ್ ಸೀರೆಯಲ್ಲಿ ತಮ್ಮ ಗ್ಲಾಮರಸ್ ಅವತಾರವನ್ನು ತೋರಿಸಿದ್ದು, ಅಭಿಮಾನಿಗಳು ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ. ರುಹಾನಿಕಾ ಧವನ್ ಮೆರೂನ್ ಬಣ್ಣದ ಸಿಲ್ಕ್ ಸೀರೆ ಧರಿಸಿದ್ದಾರೆ. ‘ಯೇ ಹೆ ಮೊಹಬ್ಬತೇಂ’ ಸೀರಿಯಲ್‌ನ ಮುಗ್ಧೆ ರೂಹಿ ಈಗ ಸಂಪೂರ್ಣ ಬದಲಾಗಿದ್ದಾರೆ. 18 ವರ್ಷ ತುಂಬುತ್ತಿದ್ದಂತೆ ರುಹಾನಿಕಾ ಧವನ್ ತಮ್ಮ ಗ್ಲಾಮರಸ್ ಅವತಾರವನ್ನು ತೋರಿಸಲು ಶುರು ಮಾಡಿದ್ದಾರೆ. ಇತ್ತೀಚೆಗೆ ಸೀರೆಯಲ್ಲಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಟಿವಿ ಶೋ ‘ಯೇ ಹೆ…

Read More
ರಾಮ ನವಮಿಯಂದು ‘ರಾಮರಸ’ ಟೀಸರ್ ಅನಾವರಣ, ‘ಗುರು ಸಿದ್ದ’ ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್! | On Rama Navami Avadhoota Sri Vinay Guruji Unveiled The Character Teaser Of Prajwal Devaraj Movie Ramarasa

ರಾಮ ನವಮಿಯಂದು ‘ರಾಮರಸ’ ಟೀಸರ್ ಅನಾವರಣ, ‘ಗುರು ಸಿದ್ದ’ ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್! | On Rama Navami Avadhoota Sri Vinay Guruji Unveiled The Character Teaser Of Prajwal Devaraj Movie Ramarasa

“ರಾಮರಸ” ಆರಂಭವಾದ್ದುದ್ದರ ಬಗ್ಗೆ ತಿಳಿಸಿ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, ನಮ್ಮ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಅಭಿನಯಿಸಿರುವುದು ಬಹಳ ಖುಷಿಯಾಗಿದೆ. “ಜಂಟಲ್ ಮ್ಯಾನ್” ಚಿತ್ರದ ನಂತರ ಅವರ ನಮ್ಮ ಸಂಸ್ಥೆಯ ಚಿತ್ರದಲ್ಲಿ, ‘ಗುರು ಸಿದ್ಧ’ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಮನವಮಿ ಸಂದರ್ಭದಲ್ಲಿ ಅವದೂತ ಶ್ರೀ ವಿನಯ್ ಗುರೂಜಿ ಅವರಿಂದ ಕ್ಯಾರೆಕ್ಟರ್ ಟೀಸರ್ ಅನಾವರಣ . ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ರಾಮರಸ’ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal…

Read More
IPL: ಅಪ್ಪಿತಪ್ಪಿಯೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಸೆಕ್ಯುರಿಟಿ ಬಗ್ಗೆ ಕಮಿಷನರ್​ ಹೇಳಿದ್ದಿಷ್ಟು

ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ನವದೆಹಲಿ, ಮಾರ್ಚ್ 27: ಭಾರತದಲ್ಲಿ ಲಾಕ್‌ಡೌನ್ (ಮುಚ್ಚುವುದು) ಆಗಲಿದೆ ಎಂಬ ವದಂತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ನಿರ್ಮಲಾ ಸೀತಾರಾಮನ್) ತಳ್ಳಿಹಾಕಿದ್ದಾರೆ. ಆ ವದಂತಿಗಳು “ಆಧಾರರಹಿತ” ಎಂದು ಕರೆದಿದ್ದಾರೆ. ರಾಜಕಾರಣಿಗಳು ಮತ್ತು ಸಾರ್ವಜನಿಕರು ವಿನಾಕಾರಣ ಭಯವನ್ನು ಹರಡದಂತೆ ಅವರು ಒತ್ತಾಯಿಸಿದ್ದಾರೆ. “ಲಾಕ್‌ಡೌನ್ ಪರಿಸ್ಥಿತಿ ಪಾಕಿಸ್ತಾನದಲ್ಲಿ ಉಂಟಾಗಿದೆಯೇ ವಿನಃ ಭಾರತದಲ್ಲಿ ಅಲ್ಲ” ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ 2026ರ ಹಣಕಾಸು ಮಸೂದೆಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ದೇಶಾದ್ಯಂತ ಆಧಾರರಹಿತ ವದಂತಿ ಹರಡುತ್ತಿದೆ. ಜನರ…

Read More
ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು

ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸೌಂದರ್ಯ ಸ್ಪರ್ಧೆಯಲ್ಲಿ, ಕಮೋಲ್ವಾನ್ ಚಾನಾಗೊ ಎಂಬ ಸ್ಪರ್ಧಿ ಕ್ಯಾಟ್‌ವಾಕ್‌ ಮಾಡುವಾಗ ಮುಗುಳ್ನಕ್ಕರು. ಆ ಕ್ಷಣದಲ್ಲಿ ಅವರ ಹಲ್ಲುಸೆಟ್ಟು ಬಾಯಿಂದ ಜಾರಿ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.<img><p>ಪ್ರಥಮ ಚುಂಬನೇ ದಂತ ಭಗ್ನಃ ಎನ್ನುವ ಮಾತಿದೆ. ಇದರ ಅರ್ಥ ಮೊದಲ ಬಾರಿಗೆ ಚುಂಬನ ಮಾಡುವಾಗಲೇ ಹಲ್ಲು ಮುರಿದೇ ಹೋಯ್ತು ಎನ್ನುವುದು. ಆದರೆ ಇಲ್ಲಿ ಆಗಿದ್ದು ಮಾತ್ರ ಅಯ್ಯೋ ಪಾಪ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸುಂದರಿಯೊಬ್ಬಳ ಹಲ್ಲುಸೆಟ್ಟೇ ಬಿದ್ದೋಯ್ತು. ಅದೂ ಸೌಂದರ್ಯ ಸ್ಪರ್ಧೆಯಲ್ಲಿ…

Read More
IPL: ಅಪ್ಪಿತಪ್ಪಿಯೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಸೆಕ್ಯುರಿಟಿ ಬಗ್ಗೆ ಕಮಿಷನರ್​ ಹೇಳಿದ್ದಿಷ್ಟು

ಐಟಿ ಸೇವೆ, ಸ್ಟಾರ್ಟ್​​ ಅಪ್​​ ಹೂಡಿಕೆಯಲ್ಲಿ ಬೆಂಗಳೂರು ನಂ.1, ಎರಡನೇ ಸ್ಥಾನ ಯಾವ ಸಿಟಿಗೆ?

ಬೆಂಗಳೂರು, ಮಾರ್ಚ್ 27: ಭಾರತದ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಟೆಕ್ ಪ್ರಾಬಲ್ಯಕ್ಕಾಗಿ ತೀವ್ರ ಚರ್ಚೆ ನಡೆಯುತ್ತಿದೆ. ಸದ್ಯದ ಅಂಕಿಅಂಶಗಳ ಪ್ರಕಾರ, ಬೆಂಗಳೂರು ಐಟಿ ಸೇವೆ, ಸ್ಟಾರ್ಟ್‌ಆಪ್ ಹೂಡಿಕೆ ಮತ್ತು ಕೃತಕ ಬುದ್ಧಿಮತ್ತೆ (AI) ವಲಯಗಳಲ್ಲಿ ಹೈದರಾಬಾದ್‌ಗಿಂತ ಸ್ಪಷ್ಟವಾಗಿ ಮುಂದಿದೆ. ಜಾಗತಿಕ ಟಾಪ್ 10 ಟೆಕ್ ಹಬ್‌ಗಳಲ್ಲಿ ಬೆಂಗಳೂರು ಆರನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 26ನೇ ಸ್ಥಾನದಲ್ಲಿದೆ. 2020 ರಿಂದ 2024 ರ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು 42.3 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿವೆ,…

Read More
Malaika Arora: ನನಗೆ ಗಂಡಸಿನ ಅಗತ್ಯವಿಲ್ಲ: ನನ್ನ ಡೇಟಿಂಗ್ ಸುದ್ದಿ ಬಗ್ಗೆ 23ರ ಮಗ ಹೀಗೆ ರಿಯಾಕ್ಟ್ ಮಾಡ್ತಾನೆ | Malaika Arora Reveals How Son Arhaan Khan Reacts To Her Dating Rumours Gvd

Malaika Arora: ನನಗೆ ಗಂಡಸಿನ ಅಗತ್ಯವಿಲ್ಲ: ನನ್ನ ಡೇಟಿಂಗ್ ಸುದ್ದಿ ಬಗ್ಗೆ 23ರ ಮಗ ಹೀಗೆ ರಿಯಾಕ್ಟ್ ಮಾಡ್ತಾನೆ | Malaika Arora Reveals How Son Arhaan Khan Reacts To Her Dating Rumours Gvd

ನಟಿ ಮತ್ತು ಉದ್ಯಮಿ ಮಲೈಕಾ ಅರೋರಾ ತಮ್ಮ ಡೇಟಿಂಗ್ ವದಂತಿ, ವೈಯಕ್ತಿಕ ಜೀವನದ ಬಗ್ಗೆ ಹರಿದಾಡುವ ಊಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ. ಇವು ತನಗೆ ಕಿರಿಕಿರಿ ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ. ನಟಿ ಮತ್ತು ಉದ್ಯಮಿ ಮಲೈಕಾ ಅರೋರಾ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. 52 ವರ್ಷದ ಮಲೈಕಾ, ತನ್ನ ಡೇಟಿಂಗ್ ಸುದ್ದಿಗಳಿಗೆ 23 ವರ್ಷದ ಮಗ ಅರ್ಹಾನ್ ಖಾನ್ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮಲೈಕಾ ಅರೋರಾ ಏನೆಲ್ಲಾ ಹೇಳಿದ್ದಾರೆಂದು ತಿಳಿಯೋಣ ಬನ್ನಿ….

Read More