Headlines
ಕನ್ನಡ ಸೀರಿಯಲ್​ಗಳಲ್ಲಿ ಈಗ ಫಸ್ಟ್​ನೈಟ್​ ಸಮಯ: Shravani-Subramanya ಕೊಟ್ರು ಚಾಲನೆ! | Wedding Night Scenes In Kannada Serials Starts From Shravani Subramanya Suc

ಕನ್ನಡ ಸೀರಿಯಲ್​ಗಳಲ್ಲಿ ಈಗ ಫಸ್ಟ್​ನೈಟ್​ ಸಮಯ: Shravani-Subramanya ಕೊಟ್ರು ಚಾಲನೆ! | Wedding Night Scenes In Kannada Serials Starts From Shravani Subramanya Suc

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ. Source link

Read More
DIY storage bags: ಬಟ್ಟೆ ಇಡಲು ಜಾಗ ಸಾಕಾಗದಿದ್ರೆ ಖಾಲಿ ಅಕ್ಕಿ ಚೀಲವನ್ನ ಹೀಗೆ ಬಳಸಿ

DIY storage bags: ಬಟ್ಟೆ ಇಡಲು ಜಾಗ ಸಾಕಾಗದಿದ್ರೆ ಖಾಲಿ ಅಕ್ಕಿ ಚೀಲವನ್ನ ಹೀಗೆ ಬಳಸಿ

<p>DIY storage bags: ಪ್ರತಿ ತಿಂಗಳು ನಾವು ಅಕ್ಕಿ ತರುತ್ತೇವೆ. ಹಾಗಾಗಿ ಪ್ರತಿಯೊಬ್ಬರ ಮನೇಲೂ ಖಾಲಿ ಅಕ್ಕಿ ಚೀಲಗಳು ಇದ್ದೇ ಇರುತ್ತವೆ. ಖಾಲಿಯಾದ ಮೇಲೆ ಅದನ್ನು ಬಿಸಾಡುತ್ತೇವೆ. ಆದರೆ ಸ್ವಲ್ಪ ಯೋಚಿಸಿದ್ರೆ ಈ ಚೀಲದಿಂದ ಸುಂದರವಾದ ಬ್ಯಾಗ್‌ ರೆಡಿ ಮಾಡಬಹುದು. ಅದು ಹೇಗೆ ಅಂತೀರಾ? ಇಲ್ಲಿ ನೋಡಿ. &nbsp;</p><img><p>ಮನೆಯಲ್ಲಿ ರಾಶಿ ಬೀಳುವ ಹಳೆಯ ಅಕ್ಕಿ ಚೀಲಗಳು ಸಾಮಾನ್ಯವಾಗಿ ಕಸದ ಬುಟ್ಟಿ ಸೇರುತ್ತವೆ. ಆದರೆ, ಅವನ್ನೇ ನಮಗೆ ತುಂಬಾ ಉಪಯುಕ್ತವಾದ ವಸ್ತುಗಳನ್ನಾಗಿ ಬದಲಾಯಿಸಬಹುದು. ಸ್ವಲ್ಪ ಯೋಚನೆ ಮತ್ತು ಸಮಯ…

Read More
ಫೆ.27ಕ್ಕೆ ಗಿಲ್ಲಿ ಸಿನಿಮಾ ‘ಸೂಪರ್ ಹಿಟ್’ ರಿಲೀಸ್; ಈಗಲೇ ಬಂದಿದೆ ಒಟಿಟಿ ಡಿಮ್ಯಾಂಡ್

ಫೆ.27ಕ್ಕೆ ಗಿಲ್ಲಿ ಸಿನಿಮಾ ‘ಸೂಪರ್ ಹಿಟ್’ ರಿಲೀಸ್; ಈಗಲೇ ಬಂದಿದೆ ಒಟಿಟಿ ಡಿಮ್ಯಾಂಡ್

ಈ ಸಿನಿಮಾದ ಶೀರ್ಷಿಕೆಯೇ ‘ಸೂಪರ್ ಹಿಟ್’. ನಾಗೇಂದ್ರ ಪ್ರಸಾದ್ ಅವರ ಸಹೋದರ ವಿಜಯಾನಂದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಗಿಲ್ಲಿ ನಟ (ಗಿಲ್ಲಿ ನಟ)ಗೌರವ್ ಶೆಟ್ಟಿ, ಶ್ವೇತಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಫೆಬ್ರವರಿ 27 ರಂದು ‘ಸೂಪರ್ ಹಿಟ್’ (ಸೂಪರ್ ಹಿಟ್) ರಿಲೀಸ್ ಆಗಲಿದೆ. ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಯಿತು. ಅದರಲ್ಲಿ ಗಿಲ್ಲಿ ನಟ, ಸಾಧುಕೋಕಿಲ, ನಾಗೇಂದ್ರ ಪ್ರಸಾದ್, ನಿರ್ಮಾಪಕ ಜಿ. ಉಮೇಶ್…

Read More
ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ,ನೆಟ್ಟಿಗರ ವಿಶೇಷ ಮನವಿ

ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ,ನೆಟ್ಟಿಗರ ವಿಶೇಷ ಮನವಿ

<p>ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ, ಇದೀಗ ಮದುವೆಯಾದ ಮಹಿಳೆಯರ ನಮ್ಮ ಗಂಡನ ಮನಸ್ಸು ಹೀಗೆ ಆಗಲಿ ಎಂದು ಪ್ರಾರ್ಥಿಸಿದರೆ, ಮದುವೆಯಾಗದವರು ಇಂತಹ ಗಂಡನೇ ಸಿಗಲಿ ಎಂದು ಆಶಿಸುತ್ತಿದ್ದಾರೆ.</p><p>&nbsp;</p><img><p>ಭಾರತದ ಶ್ರೀಮಂತ ಉದ್ಯಮಿಗಳ ಲೈಫ್ ಸ್ಟೈಲ್ ಯಾವತ್ತೂ ಕುತೂಹಲ. ದುಬಾರಿ ಜೀವನಶೈಲಿ, ಐಷಾರಾಮಿ ಮನೆ, ಕಾರು ಸೇರಿದಂತೆ ಎಲ್ಲದರಲ್ಲೂ ಐಷರಾಮಿತನ ಇರುತ್ತೆ. ಹಲವು ಶ್ರೀಮಂತ ಉದ್ಯಮಿಗಳಿಗೆ ಒಂದೊಂದು ವಿಚಾರದಲ್ಲಿ ಆಸಕ್ತಿ ಇರುತ್ತೆ. ಕೆಲವರಿ ಹೊಸ ಹೊಸ ಲಕ್ಷುರಿ ಕಾರು…

Read More
ಬಾಬರಿ ಮಸೀದಿಯನ್ನು ಇನ್ನೆಂದೂ ನಿರ್ಮಿಸಲು ಸಾಧ್ಯವಿಲ್ಲ; ಸಿಎಂ ಯೋಗಿ ಆದಿತ್ಯನಾಥ್ ಪುನರುಚ್ಛಾರ

ಬಾಬರಿ ಮಸೀದಿಯನ್ನು ಇನ್ನೆಂದೂ ನಿರ್ಮಿಸಲು ಸಾಧ್ಯವಿಲ್ಲ; ಸಿಎಂ ಯೋಗಿ ಆದಿತ್ಯನಾಥ್ ಪುನರುಚ್ಛಾರ

ಬಾರಾಬಂಕಿ, ಫೆಬ್ರವರಿ 10: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (ಯೋಗಿ ಆದಿತ್ಯನಾಥ್) ಬಾಬರಿ ಮಸೀದಿ ವಿಷಯದ ಬಗ್ಗೆ ತಮ್ಮ ಕಠಿಣ ನಿಲುವನ್ನು ಪುನರುಚ್ಚರಿಸಿದ್ದಾರೆ. ಬಾಬರಿ ದೇವಸ್ಥಾನವನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ. ಈ ಸರ್ಕಾರ ಹೇಳಿದ್ದನ್ನೇ ಮಾಡುವುದನ್ನಷ್ಟೇ ಹೇಳುತ್ತದೆ. ನಾವು ಹೇಳಿದಂತೆಯೇ ರಾಮಜನ್ಮ ಭೂಮಿಯಲ್ಲಿ ಬಾಲರಾಮನಿಗೆ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ. ಬಾರಾಬಂಕಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭರವಸೆಗಳನ್ನು ಭರವಸೆ ನೀಡುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಅಯೋಧ್ಯೆಯ ಬಗ್ಗೆ ಬಿಜೆಪಿಯ ನಿಲುವನ್ನು…

Read More
‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ನಟಿಸಿದ್ದು ಯಾಕೆ? ಇಲ್ಲಿದೆ ಕಾರಣ

‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ನಟಿಸಿದ್ದು ಯಾಕೆ? ಇಲ್ಲಿದೆ ಕಾರಣ

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (ರಾಜೇಂದ್ರ ಸಿಂಗ್ ಬಾಬು) ಅವರು ನಿರ್ದೇಶನ ಮಾಡಿರುವ ‘ವೀರ ಕಂಬಳ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಿಲೀಸ್ ದಿನಾಂಕದ ಹತ್ತಿರ ಆಗಿರುವ ಈ ಹೊತ್ತಿನಲ್ಲಿ ಹೊಸ ಅಪ್‌ಡೇಟ್ಸ್ ಹಂಚಿಕೊಳ್ಳಲಾಗುತ್ತಿದೆ. ‘ವೀರ ಕಂಬಳ’ (ವೀರ ಕಂಬಳ) ರೂಪುಗೊಂಡಿದ್ದರ ಹಿಂದೆ ಸಾಕಷ್ಟು ಸುದೀರ್ಘವಾದ ಕಥನವಿದೆ. ಅಂದಾಜು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ…

Read More
ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲೊಂದು ಲವ್ ಜಿಹಾದ್

ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲೊಂದು ಲವ್ ಜಿಹಾದ್

ಬೆಂಗಳೂರು, (ಫೆಬ್ರವರಿ 10): ಬೆಂಗಳೂರಿನಲ್ಲಿ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯೋರ್ವಳಿಗೆ ಹೆಣ್ಣು ಮಗು ಕರುಣಿಸಿ ಸೈಯದ್ ಎಂಬ ವ್ಯಕ್ತಿ ಕೈಕೊಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಬಿಟಿಎಂ ಲೇಔಟ್ ನ ಸೈಯದ್ ಸಾಮಾಜಿಕ ಜಾಲತಾಣದಲ್ಲಿ ಪಶ್ಚಿಮಬಂಗಾಳದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಬಳಿಕ ಆಕೆಯನ್ನು ಜೈನಾಬ್ ಇಸ್ಲಾಂಗೆ ಮತಾಂತರಗೊಳಿಸಿದ್ದಾರೆ. ಬಳಿಕ 2025 ಜುಲೈನಲ್ಲಿ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ದಂಪತಿ ಒಂದು ಹೆಣ್ಣು ಮಗುವಾಗಿದೆ. ಆಗ ಸೈಯದ್ ತಾಯಿ ಹಾಗೂ ಮಗುವನು ಕೋಲ್ಕತ್ತಾದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ….

Read More
ಬೆಂಗಳೂರಿಗರೇ ಇಲ್ಲಿನ ಐಸ್ ಕ್ರೀಂ ತಿಂದ್ರೆ ನೇರ ಯಮನ ಪಾದಕ್ಕೆ: ದಾಳಿಯ ವೇಳೆ ಅಧಿಕಾರಿಗಳಿಗೆ ಶಾಕ್

ಬೆಂಗಳೂರಿಗರೇ ಇಲ್ಲಿನ ಐಸ್ ಕ್ರೀಂ ತಿಂದ್ರೆ ನೇರ ಯಮನ ಪಾದಕ್ಕೆ: ದಾಳಿಯ ವೇಳೆ ಅಧಿಕಾರಿಗಳಿಗೆ ಶಾಕ್

ಬೆಂಗಳೂರು, ಫೆ.10: ಬೆಂಗಳೂರಿಗರೇ ಬೀದಿ.. ಬೀದಿಯಲ್ಲಿ ಸಿಗುವ ಈ ಐಸ್ ಕ್ರೀಂ ತಿನ್ನುವ ಮುನ್ನ ಸುದ್ದಿಯನ್ನು ಒಮ್ಮೆ ಗಮನವಿಟ್ಟು ಓದಿ. ಇತ್ತೀಚಿಗೆ ಇದೊಂದು ದಂಧೆಯಾಗಿ ನಡೆಯುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರಲು ಇಂತಹ ಆಹಾರಗಳೇ ಕಾರಣ ಎಂದು ಹೇಳಲಾಗುತ್ತಿದೆ. ಬೆಂಳೂರಿನಲ್ಲಿ ಇಂತಹ ಆಹಾರ ವಿಚಾರದಲ್ಲಿ ಅನೇಕ ಘಟನೆಗಳ ಬಗ್ಗೆ ವರದಿಗಳು ಆಗಿವೆ. ಇದೀಗ ಬೆಂಗಳೂರು ಗ್ರಾಮಾಂತರದಲ್ಲಿ ಐಸ್ ಕ್ರೀಂ ತಯಾರಿಕೆಗೆ ಬಳಸುವ ನೀರಿನ ಬಗ್ಗೆ ಕಳವಳಕಾರಿ ವರದಿ ಬಂದಿದೆ. ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

Read More
ಮಾಘ ಮಾಸದಲ್ಲಿ ರಾಹುವಿನ ಅನುಗ್ರಹದಿಂದ ಈ 4 ರಾಶಿಗೆ ಹಣದ ಸುರಿಮಳೆ

ಮಾಘ ಮಾಸದಲ್ಲಿ ರಾಹುವಿನ ಅನುಗ್ರಹದಿಂದ ಈ 4 ರಾಶಿಗೆ ಹಣದ ಸುರಿಮಳೆ

<p>4 zodiac signs will have money ರಾಹುವಿನ ಸಂಚಾರದಿಂದಾಗಿ, ನಾಲ್ಕು ರಾಶಿಚಕ್ರ ಚಿಹ್ನೆಗಳ ಜನರು ಜಾಕ್‌ಪಾಟ್ ಹೊಡೆಯಲಿದ್ದಾರೆ. ಅವರಿಗೆ ಕುಬೇರನ ಆಶೀರ್ವಾದ ಇರುತ್ತದೆ. ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ಉದ್ಯೋಗಗಳಲ್ಲಿ ಹಣ ಮತ್ತು ಬಡ್ತಿಗಳನ್ನು ಪಡೆಯುವ ಸಾಧ್ಯತೆಯಿದೆ.</p><p>&nbsp;</p><img><p>ಮಾಘ ಮಾಸದಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ರಾಹುವಿನ ಆಶೀರ್ವಾದ ಬೀಳುತ್ತದೆ. ಅವುಗಳಲ್ಲಿ ಮೊದಲನೆಯದು ವೃಷಭ. ಮಾಘ ಮಾಸದಲ್ಲಿ, ವೃಷಭ ರಾಶಿಯವರಿಗೆ ಹಣದ ಹರಿವು ಹೆಚ್ಚಾಗುತ್ತದೆ. ಅನಿರೀಕ್ಷಿತ ಮೂಲಗಳಿಂದ ಹಣ ಅವರಿಗೆ ತಲುಪುತ್ತದೆ. ಇತರರಿಗೆ ನೀಡಿ ಮರೆತುಹೋದ ಹಣವನ್ನು…

Read More
ಹಳೇ ರಿಲೇಷನ್‌ಶಿಪ್‌ ನೋವಿನಿಂದ ಹೊರಬರಲು ವಿಜಯ್‌ ದೇವರಕೊಂಡ ಸಹಾಯ ಮಾಡಿದ್ದು ನಿಜ: ರಶ್ಮಿಕಾ ಮಂದಣ್ಣ ಓಪನ್ ಟಾಕ್! | Rashmika Mandanna Vijay Deverakonda Relationship Wedding Rumors San

ಹಳೇ ರಿಲೇಷನ್‌ಶಿಪ್‌ ನೋವಿನಿಂದ ಹೊರಬರಲು ವಿಜಯ್‌ ದೇವರಕೊಂಡ ಸಹಾಯ ಮಾಡಿದ್ದು ನಿಜ: ರಶ್ಮಿಕಾ ಮಂದಣ್ಣ ಓಪನ್ ಟಾಕ್! | Rashmika Mandanna Vijay Deverakonda Relationship Wedding Rumors San

ರಶ್ಮಿಕಾ ತಮ್ಮ ಹಿಂದಿನ ‘ನೋ ಚಾಯ್ಸ್’ ಸಂಬಂಧದ ಬಗ್ಗೆ ಮಾತನಾಡಿದ್ದು ಮತ್ತೆ ಮುನ್ನೆಲೆಗೆ ಬಂದಿದೆ. ಆ ಭಾವನಾತ್ಮಕ ನೋವಿನಿಂದ ಹೊರಬರಲು ಮತ್ತು ಆನ್‌ಲೈನ್ ಟ್ರೋಲಿಂಗ್‌ ಎದುರಿಸುವಾಗ ವಿಜಯ್ ತಮಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ರೂಮರ್‌ಗಳ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರ ಮದುವೆ ಫೆ.26 ರಂದು ಉದಯಪುರದಲ್ಲಿ ನಡೆಯಬಹುದು ಎನ್ನುವ ವದಂತಿಗಳು ಜೋರಾಗಿದೆ. ಈ ಜೋಡಿ ಈಗಾಗಲೇ ಕಳೆದ ಅಕ್ಟೋಬರ್‌ನಲ್ಲಿ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅನ್ನೋ…

Read More