Headlines
ಇನ್ಮುಂದೆ ಐದು ಖಾಸಗಿ ಆ್ಯಪ್​ಗಳ ಮೂಲಕವೂ ಖರೀದಿಸಬಹುದು ನಮ್ಮ ಮೆಟ್ರೋ ಟಿಕೆಟ್!

ಇನ್ಮುಂದೆ ಐದು ಖಾಸಗಿ ಆ್ಯಪ್​ಗಳ ಮೂಲಕವೂ ಖರೀದಿಸಬಹುದು ನಮ್ಮ ಮೆಟ್ರೋ ಟಿಕೆಟ್!

ಖಾಸಗಿ ಆ್ಯಪ್​ಗಳ ಮೂಲಕವೂ ಖರೀದಿಸಬಹುದು ನಮ್ಮ ಮೆಟ್ರೋ ಟಿಕೆಟ್! ಬೆಂಗಳೂರು, ಜೂನ್ 26: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ (BMRCL) ಶುಭ ಸುದ್ದಿ ನೀಡಿದ್ದು, ಇನ್ನು ಮೆಟ್ರೋ ಪ್ರಯಾಣಿಕರು ಐದು ಖಾಸಗಿ ಆ್ಯಪ್​​ಗಳ ಮೂಲಕ ಟಿಕೆಟ್ ಖರೀದಿ ಮಾಡಿ ಸಂಚಾರ ಮಾಡಬಹುದು. ಎಂಟು ಲಕ್ಷ ಮೆಟ್ರೋ ಪ್ರಯಾಣಿಕರು, ಐದು ಆ್ಯಪ್​​ಗಳ ಮೂಲಕ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. ಇದರಿಂದ, ಟಿಕೆಟ್​​ಗಾಗಿ ಇನ್ನು ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ಮೆಟ್ರೋ ಈಗ ಒಎನ್​​ಡಿಸಿ (open network for…

Read More
ರಾಜ್ಯ ಬಿಜೆಪಿ ನಾಯಕರು ಪರಸ್ಪರ ಕಿತ್ತಾಟ ಕೈಬಿಟ್ಟು ಸಾಮೂಹಿಕ ನಾಯಕತ್ವದ ಅಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ. | Bjps Mantra Of Collective Leadership

ರಾಜ್ಯ ಬಿಜೆಪಿ ನಾಯಕರು ಪರಸ್ಪರ ಕಿತ್ತಾಟ ಕೈಬಿಟ್ಟು ಸಾಮೂಹಿಕ ನಾಯಕತ್ವದ ಅಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ. | Bjps Mantra Of Collective Leadership

ಪಕ್ಷದ ಹೈಕಮಾಂಡ್ ಮತ್ತು ಸಂಘ ಪರಿವಾರದ ಮುಖಂಡರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ನಾಯಕರು ಪರಸ್ಪರ ಕಿತ್ತಾಟ ಕೈಬಿಟ್ಟು ಸಾಮೂಹಿಕ ನಾಯಕತ್ವದ ಅಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಬೆಂಗಳೂರು : ಪಕ್ಷದ ಹೈಕಮಾಂಡ್ ಮತ್ತು ಸಂಘ ಪರಿವಾರದ ಮುಖಂಡರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ನಾಯಕರು ಪರಸ್ಪರ ಕಿತ್ತಾಟ ಕೈಬಿಟ್ಟು ಸಾಮೂಹಿಕ ನಾಯಕತ್ವದ ಅಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಅಂದರೆ, ರಾಜ್ಯಾಧ್ಯಕ್ಷ ಹುದ್ದೆಯ ನೇಮಕ ಕುರಿತಂತೆ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ….

Read More
Optical Illusion: ನಿಮಗೊಂದು ಸವಾಲ್;‌ ಈ ಉಲ್ಟಾ 24 ರ ನಡುವೆ ಅಡಗಿರುವ ಸೀದಾ 24 ಸಂಖ್ಯೆಯನ್ನು ಹುಡುಕಬಲ್ಲಿರಾ?

Optical Illusion: ನಿಮಗೊಂದು ಸವಾಲ್;‌ ಈ ಉಲ್ಟಾ 24 ರ ನಡುವೆ ಅಡಗಿರುವ ಸೀದಾ 24 ಸಂಖ್ಯೆಯನ್ನು ಹುಡುಕಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌Image Credit source: Jagran Josh ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ (Brain teaser)  ಒಗಟಿನ ಆಟಗಳು ಆಡಲು ತುಂಬಾನೇ ಮಜಾವಾಗಿರುತ್ತವೆ. ಇಂತಹ ಆಟಗಳು ಟೈಮ್‌ ಪಾಸ್‌ ಮಾತ್ರವಲ್ಲದೆ ನಮ್ಮ ಮೆದುಳಿಗೂ ಒಂದೊಳ್ಳೆ ವ್ಯಾಯಾಮವನ್ನು ನೀಡುತ್ತದೆ. ಈ ಬ್ರೈನ್‌ ಟೀಸರ್‌ ಆಟಗಳು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಅದರ ಉತ್ತರ ತಕ್ಷಣಕ್ಕೆ ಕಂಡು ಹಿಡಿಯುವುದು ಸುಲಭದ ಮಾತಲ್ಲ. ಅಂತಹದ್ದೊಂದು ಕಷ್ಟಕರವಾದ ಬ್ರೈನ್‌ ಟೀಸರ್‌ ಚಿತ್ರವೊಂದು ಇದೀಗ ವೈರಲ್‌ ಆಗಿದ್ದು, ಅದರಲ್ಲಿ ಅದರಲ್ಲಿ ಉಲ್ಟಾ 24 ರ ನಡುವೆ…

Read More
4 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಕರ್ನಾಟಕದಲ್ಲಿ ಜಪ್ತಿ: ಅಳಲು ತೋಡಿಕೊಂಡ ಅಬಕಾರಿ ಇಲಾಖೆ ಅಧಿಕಾರಿ

4 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಕರ್ನಾಟಕದಲ್ಲಿ ಜಪ್ತಿ: ಅಳಲು ತೋಡಿಕೊಂಡ ಅಬಕಾರಿ ಇಲಾಖೆ ಅಧಿಕಾರಿ

ಕಾರವಾರ, ಜೂನ್​ 28: ಉತ್ತರ ಕನ್ನಡ (Uttar Kannada) ಅಬಕಾರಿ ಇಲಾಖೆ (Excise Department) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋವಾದಿಂದ (Goa) ಅಕ್ರಮವಾಗಿ ರಾಜ್ಯಕ್ಕೆ ಬರುತ್ತಿದ್ದ 4,37,265 ರೂ. ಮೌಲ್ಯದ ಮದ್ಯ (Alcohol) ಜಪ್ತಿ ಮಾಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು 640 ಲೀ. ಮದ್ಯ, 72 ಲೀ. ಬಿಯರ್ ಕ್ಯಾನ್​ಗಳು ಸೇರಿಂದತೆ ಎರಡು ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಕಾರವಾರ ಅಬಕಾರಿ ಇಲಾಖೆ ಡಿವೈಎಸ್​ಪಿ ರಮೇಶ್ ಭಜಂತ್ರಿ ಮಾತನಾಡಿ, ಒಂದೂವರೆ ವರ್ಷದ ಬಳಿಕ ಅಬಕಾರಿ…

Read More
ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! | The Mysterious Relationship Between American War And Pizza

ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! | The Mysterious Relationship Between American War And Pizza

ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! ಭಾನುವಾರ ಇರಾನ್‌ ಮೇಲೆ ಅಮೆರಿಕ ನಡೆಸಿದ ಹಠಾತ್‌ ದಾಳಿಯನ್ನೂ ಈ ‘ಪಿಜ್ಜಾ ಸೂಚ್ಯಂಕ’ ನಿಖರವಾಗಿ ಪತ್ತೆಮಾಡಿತ್ತು ಎನ್ನಲಾಗಿದೆ. ವಾಷಿಂಗ್ಟನ್‌: ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! ಭಾನುವಾರ ಇರಾನ್‌ ಮೇಲೆ ಅಮೆರಿಕ ನಡೆಸಿದ ಹಠಾತ್‌ ದಾಳಿಯನ್ನೂ ಈ ‘ಪಿಜ್ಜಾ ಸೂಚ್ಯಂಕ’ ನಿಖರವಾಗಿ…

Read More
ಬಾಲಿವುಡ್​​ನಲ್ಲಿ ನಡೆಯಲಿದೆ ಅದ್ಭುತ, ಮೂರು ಖಾನ್​ಗಳು ಒಂದೇ ಸಿನಿಮಾನಲ್ಲಿ

ಬಾಲಿವುಡ್​​ನಲ್ಲಿ ನಡೆಯಲಿದೆ ಅದ್ಭುತ, ಮೂರು ಖಾನ್​ಗಳು ಒಂದೇ ಸಿನಿಮಾನಲ್ಲಿ

ಬಾಲಿವುಡ್​​ನಲ್ಲಿ (Bollywood) ಮೂರು ಖಾನ್​ಗಳ ಹವಾ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಇಲ್ಲದೆ ಬಾಲಿವುಡ್ಡೆ ಇಲ್ಲ ಎಂಬಂಥಾ ಸ್ಥಿತಿ ಇಂದಲ್ಲ ಕೆಲ ದಶಕಗಳಿಂದಲೂ ಇದೆ. ಸುಮಾರು 30 ವರ್ಷಗಳಿಂದಲೂ ಸಹ ಬಾಲಿವುಡ್​ ಅನ್ನು ಆಳುತ್ತಾ ಬಂದಿದ್ದಾರೆ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮಿರ್ ಖಾನ್. ಸಲ್ಮಾನ್, ಶಾರುಖ್ ಇದ್ದಾರೆಂದರೆ ಸಾಕು ಸಿನಿಮಾ ಸುಲಭವಾಗಿ ನೂರಾರು ಕೋಟಿ ಗಳಿಕೆ ಮಾಡಿಬಿಡುತ್ತದೆ. ಸಿನಿಮಾ ತುಸುವೇ ಚೆನ್ನಾಗಿದ್ದರೂ ಸಾವಿರ ಕೋಟಿ ಗಳಿಕೆ…

Read More
ಯಾವಾಗ ಬೆಂಗಳೂರಿಗೆ ಬರ್ತೀನೋ ಅನಿಸಿತ್ತು: ತೇಜಸ್ವಿ ಸೂರ್ಯ ಹೀಗಂದಿದ್ದೇಕೆ? | When Mp Tejswi Surya Missed Bengaluru And Its Weather Bni

ಯಾವಾಗ ಬೆಂಗಳೂರಿಗೆ ಬರ್ತೀನೋ ಅನಿಸಿತ್ತು: ತೇಜಸ್ವಿ ಸೂರ್ಯ ಹೀಗಂದಿದ್ದೇಕೆ? | When Mp Tejswi Surya Missed Bengaluru And Its Weather Bni

ಬೆಂಗಳೂರಿನಿಂದ ಎರಡು ಮೂರು ವಾರ ಕಾಲ ವಿದೇಶಕ್ಕೆ ಹೋಗಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಒಮ್ಮೆ ಯಾವಾಗ ಬೆಂಗಳೂರಿಗೆ ಮರಳುತ್ತೇನೇ ಅನಿಸ್ತಾ ಇತ್ತಂತೆ. ಅದಕ್ಕೆ ಕಾರಣ ಅವರದೇ ಮಾತುಗಳಲ್ಲಿ ಕೇಳಿ.  ಬೆಂಗಳೂರಿನ ಹವಾಮಾನದ ಬಗ್ಗೆ ಎಲ್ಲರಿಗೂ ಒಂದು ಕಣ್ಣು. ಅತ್ತ ತೆಲಂಗಾಣಕ್ಕೆ ಹೋದರೆ ಉರಿ ಬಿಸಿಲು ಸುಡುತ್ತದೆ. ತಮಿಳುನಾಡಿನಲ್ಲಿ ಎರಡು ಥರದ ವಾತಾವರಣ ಇದೆ- ಒಂದೋ ಸುಡು ಬಿಸಿಲು, ಇಲ್ಲವೇ ಕೊರೆಯುವ ಚಳಿ. ಕೇರಳದಲ್ಲೂ ಇದೇ ರೀತಿ. ಹಿಲ್‌ ಸ್ಟೇಶನ್‌ಗಳಲ್ಲಿ ಚಳಿ. ಕರಾವಳಿ ಪ್ರಾಂತ್ಯಕ್ಕೆ ಹೋದರೆ ಉರಿ…

Read More
ಆರೆಂಜ್‌ ಅಲರ್ಟ್‌ ಘೋಷಿಸಿದ ಐಎಂಡಿ, ರಾಜ್ಯದ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ! | Imd Orange Alert Schools Colleges Closed Tomorrow In Belagavi District San

ಆರೆಂಜ್‌ ಅಲರ್ಟ್‌ ಘೋಷಿಸಿದ ಐಎಂಡಿ, ರಾಜ್ಯದ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ! | Imd Orange Alert Schools Colleges Closed Tomorrow In Belagavi District San

ಭಾರೀ ಮಳೆಯಿಂದಾಗಿ ಜೂನ್ 25 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಈ ರಜೆಯು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ಅಂಗನವಾಡಿಗಳಿಗೆ ಅನ್ವಯಿಸುತ್ತದೆ. ಬೆಳಗಾವಿ (ಜೂ.24): ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಹಿನ್ನಲೆಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿಯಲ್ಲಿ ಕಳೆದ 24 ಗಂಟೆಯಿಂದ ಭಾರೀ ಮಳೆ ಆಗುತ್ತಿದೆ. ಈ ನಿಟ್ಟಿನಲ್ಲಿ…

Read More
ಕಲಬುರಗಿ: ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರ ಬರ್ಬರ ಹತ್ಯೆ

ಕಲಬುರಗಿ: ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರ ಬರ್ಬರ ಹತ್ಯೆ

ಕಲಬುರಗಿ, ಜೂನ್ 25: ಕಲಬುರಗಿ (Kalaburagi) ಹೊರವಲಯದ ಪಟ್ನಾ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಮೂವರನ್ನು ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ಕೊಲೆಯಾದವರನ್ನು ಸಿದ್ಧಾರೂಢ (32), ಜಗದೀಶ್ (25), ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಹತ್ಯೆಯಾದವರು ಸಂಬಂಧಿಕರಾಗಿದ್ದಾರೆ. ತಡರಾತ್ರಿ 1.30 ರ ಸುಮಾರಿಗೆ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷದ ಕಾರಣ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಲಬುರಗಿ ಸಬ್​ಅರ್ಬನ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಹೆಚ್ಚಿನ ಮಾಹಿತಿ…

Read More
‘ಗಂಡನ ಜೊತೆ ದೈಹಿಕ ಸಂಬಂಧ ಬೆಳೆಸೋದು ಹೇಳಿಕೊಡ್ತೀನಿ’-ಮಗಳ ಮೇಲೆಯೇ ಬೆಂಗಳೂರಿನ ತಾಯಿ ದೌರ್ಜನ್ಯ!

‘ಗಂಡನ ಜೊತೆ ದೈಹಿಕ ಸಂಬಂಧ ಬೆಳೆಸೋದು ಹೇಳಿಕೊಡ್ತೀನಿ’-ಮಗಳ ಮೇಲೆಯೇ ಬೆಂಗಳೂರಿನ ತಾಯಿ ದೌರ್ಜನ್ಯ!

<p>ಸ್ವಂತ ಮಗಳಿಗೆ ತಾಯಿಯೇ ದೈಹಿಕವಾಗಿ ದೌರ್ಜನ್ಯ ಮಾಡಿದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆ ಮಗಳು ಕೌನ್ಸೆಲರ್‌ ಬಳಿ ಹೇಳಿದ್ದೇನು?</p><img><p><strong>ಬೆಂಗಳೂರು: </strong>ನಗರದ ಆರ್‌ಟಿ ನಗರದಲ್ಲಿ 45 ವರ್ಷದ ಮಹಿಳೆಯು ಮಗಳಿಗೆ ದೈಹಿಕ ಕಿರುಕುಳ ನೀಡುತ್ತಿದ್ದಳು ಎಂದು ದೂರು ದಾಖಲಿಸಿದ್ದಾರೆ. ಹದಿಹರೆಯದ ಮಗಳಿಗೆ ಹಲವು ವರ್ಷಗಳಿಂದ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. POCSO ಕಾಯಿದೆ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.</p><img><p>ಕಳೆದ ಶುಕ್ರವಾರದಂದು ಸ್ಥಳೀಯ ಖಾಸಗಿ ಶಾಲೆಯ ಕೌನ್ಸೆಲರ್‌ ಒಬ್ಬರು ಔಪಚಾರಿಕವಾಗಿ ಈ ಬಗ್ಗೆ ದೂರು ದಾಖಲಿಸಿದ್ದಾರೆ….

Read More