ದತ್ತು ಪುತ್ರನಿಗೆ ಹಿಂದು ಸಂಪ್ರದಾಯದಂತೆಯೇ ಮದುವೆ ಮಾಡಿಸಿದ ಮುಸ್ಲಿಂ ದಂಪತಿ! ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಬಸ್ತವಾಡ

ದತ್ತು ಪುತ್ರನಿಗೆ ಹಿಂದು ಸಂಪ್ರದಾಯದಂತೆಯೇ ಮದುವೆ ಮಾಡಿಸಿದ ಮುಸ್ಲಿಂ ದಂಪತಿ! ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಬಸ್ತವಾಡ

ಧರ್ಮ-ಜಾತಿ ಭೇದಗಳನ್ನು ಮೀರಿ ಮಾನವೀಯತೆ ಗೆಲುವು ಸಾಧಿಸಿದ ಈ ಅಪರೂಪದ ಘಟನೆಗೆ ಬೆಳಗಾವಿ ಜಿಲ್ಲೆಯ ಬಸ್ತವಾಡ ಗ್ರಾಮ ಸಾಕ್ಷಿಯಾಗಿದೆ. ಮುಸ್ಲಿಂ ದಂಪತಿಯಾದ ಮೆಹಬೂಬ್ ನಾಯಿಕವಾಡಿ ಹಾಗೂ ನೂರ್ಜಾನ್ ತಾವು ಸಾಕಿ ಸಲಹಿದ (ದತ್ತು ಪುತ್ರ) ಹಿಂದು ಯುವಕನಿಗೆ ಹಿಂದು ಸಂಪ್ರದಾಯದಂತೆ ಮದುವೆ ಮಾಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ದತ್ತುಪುತ್ರನಿಗೆ ಹಿಂದು ಸಂಪ್ರದಾಯದಂತೆ ಮುಸ್ಲಿಂ ದಂಪತಿ ಮದುವೆ ಮಾಡಿರುವುದು ಸದ್ಯಕ್ಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. 20 ವರ್ಷಗಳ ಹಿಂದೆ ತಂದೆ-ತಾಯಿ ಕಳಕೊಂಡು ಅನಾಥ ಮಕ್ಕಳು: ಅದು ಸುಮಾರು ಇಪ್ಪತ್ತು ವರ್ಷಗಳ…

Read More
ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು

ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು

<p>ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು, ವಿಶೇಷ ಅಂದರೆ ಸೇಮ್ ಲೆಕ್ಸಸ್ LM 350h ಕಾರು ಹೊಂದಿದ ಎರಡನೇ ರಾಜಕಾರಣಿ ಡಿಕೆ ಶಿವಕುಮಾರ್. ಇನ್ನು ಉದ್ಯಮಿ, ಸೆಲೆಬ್ರೆಟಿಗಳು ಸೇರಿ 7 ಮಂದಿಯಲ್ಲಿದೆ ಈ ಕಾರು.&nbsp;</p><img><p>ಡಿಕೆ ಶಿವಕುಮಾರ್ ನಿವಾಸಕ್ಕೆ ಹೊಸ ಲೆಕ್ಸಸ್ LM 350h ಕಾರು ಡೆಲಿವರಿಯಾಗಿದೆ. 2.5 ಕೋಟಿ ರೂಪಾಯಿಂದ 3 ಕೋಟಿ ರೂವರೆಗಿನ ಈ ಕಾರು ಅತ್ಯಂತ ಐಷಾರಾಮಿ ಕಾರಾಗಿದೆ. 7 ಸೀಟಿನ ಕಾರು ಇದಾಗಿದ್ದು,…

Read More
ಮದ್ಯಪಾನ ಮಾಡ್ದಿದ್ರೂ ಅನಾರೋಗ್ಯ ತಪ್ಪಿದ್ದಲ್ಲ, ಬೆಂಗಳೂರಿನಲ್ಲಿ ಶೇ.42 ಮಂದಿಗೆ ಕಾಡ್ತಿದೆ ಫ್ಯಾಟಿ ಲಿವರ್ ಸಮಸ್ಯೆ | Fatty Liver Crisis Nearly About 40 Of Bengalureans May Have Masld Study

ಮದ್ಯಪಾನ ಮಾಡ್ದಿದ್ರೂ ಅನಾರೋಗ್ಯ ತಪ್ಪಿದ್ದಲ್ಲ, ಬೆಂಗಳೂರಿನಲ್ಲಿ ಶೇ.42 ಮಂದಿಗೆ ಕಾಡ್ತಿದೆ ಫ್ಯಾಟಿ ಲಿವರ್ ಸಮಸ್ಯೆ | Fatty Liver Crisis Nearly About 40 Of Bengalureans May Have Masld Study

Health Tips : ಭಾರತದಲ್ಲಿ ನಾನಾ ರೋಗಗಳು ಕಾಡ್ತಿವೆ. ಕೆಲವೊಂದು ರೋಗ ಸದ್ದಿಲ್ಲದೆ ನಮ್ಮನ್ನು ಆವರಿಸ್ತಿದೆ. ಅದ್ರಲ್ಲಿ ಫ್ಯಾಟಿ ಲಿವರ್ ಕೂಡ ಒಂದು. ಡ್ರಿಂಕ್ ಮಾಡದವರನ್ನೂ ಈ ಫ್ಯಾಟಿ ಲಿವರ್ ಕಾಡಲು ಕಾರಣ ಇಲ್ಲಿದೆ. ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟವಾದ ದೇಶವ್ಯಾಪಿ ಅಧ್ಯಯನದ ಪ್ರಕಾರ, ಭಾರತದಲ್ಲಿ ಸುಮಾರು ಶೇಕಡಾ 40ರಷ್ಟು ವಯಸ್ಕರು ಅಂದ್ರೆ 10 ಜನರಲ್ಲಿ 4 ಜನರಿಗೆ MASLD ಎಂಬ ಲಿವರ್ ಸಮಸ್ಯೆ ಕಾಡ್ತಿದೆ. ಇದನ್ನು ಸಾಮಾನ್ಯವಾಗಿ ಆಲ್ಕೋಹಾಲ್ ಇಲ್ಲದ ಕೊಬ್ಬಿನ ಪಿತ್ತಜನಕಾಂಗ ಖಾಯಿಲೆ (Non-Alcoholic Fatty…

Read More
ಇಡ್ಲಿ-ದೋಸೆಗೆ ಕಡಲೆಬೀಜ, ತೆಂಗಿನಕಾಯಿ ಚಟ್ನಿ ತಿಂದು ಬೇಸರವಾಗಿದ್ಯಾ? ಮಾಡ್ಕೊಳ್ಳಿ ಕುಡು ಚಟ್ನಿ

ಇಡ್ಲಿ-ದೋಸೆಗೆ ಕಡಲೆಬೀಜ, ತೆಂಗಿನಕಾಯಿ ಚಟ್ನಿ ತಿಂದು ಬೇಸರವಾಗಿದ್ಯಾ? ಮಾಡ್ಕೊಳ್ಳಿ ಕುಡು ಚಟ್ನಿ

ಇಡ್ಲಿ, ದೋಸೆಗೆ ಯಾವಾಗಲೂ ಮಾಡುವ ಕಾಯಿ ಅಥವಾ ಕಡಲೆಬೀಜ ಚಟ್ನಿಗಿಂತ ವಿಭಿನ್ನವಾದ, ರುಚಿಕರವಾದ ಕುಡು ಚಟ್ನಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಹುರುಳಿ ಕಾಳು ಮತ್ತು ಇತರ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಚಟ್ನಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಚಪಾತಿ ಮತ್ತು ಅನ್ನದೊಂದಿಗೂ ಸವಿಯಬಹುದು.<img><p>ಸಾಮಾನ್ಯವಾಗಿ ಇಡ್ಲಿ, ದೋಸೆ ಮಾಡಿದ್ರೆ ಕಡಲೆಬೀಜ ಅಥವಾ ತೆಂಗಿನಕಾಯಿ ಚಟ್ನಿ ಮಾಡುತ್ತಾರೆ. ಇನ್ನು ಕೆಲವರು ಆಲೂ ಪಲ್ಯ, ಸಾಂಬಾರ್ ಸಹ ತಯಾರಿಸುತ್ತಾರೆ. ಹೋಟೆಲ್‌ಗಳಲ್ಲಿಯೂ ಇದೇ ಚಟ್ನಿ ನೀಡುತ್ತಾರೆ. ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ರೆ…

Read More
ಅರ್ಧಕ್ಕೆ ಪ್ರಸಾರ ನಿಲ್ಲಿಸಿದ ಜನಪ್ರಿಯ ಸೀರಿಯಲ್… ಶೀಘ್ರದಲ್ಲಿ ಮುಚ್ಚುತ್ತಾ ಈ Kannada Channel?

ಅರ್ಧಕ್ಕೆ ಪ್ರಸಾರ ನಿಲ್ಲಿಸಿದ ಜನಪ್ರಿಯ ಸೀರಿಯಲ್… ಶೀಘ್ರದಲ್ಲಿ ಮುಚ್ಚುತ್ತಾ ಈ Kannada Channel?

<p>Kannada Channel: ಇತ್ತೀಚೆಗಷ್ಟೇ ಶುರುವಾದ ಜೀ ಪವರ್ ವಾಹಿನಿಯಲ್ಲಿ ಹೊಸ ಹೊಸ ಸೀರಿಯಲ್ ಗಳು ಸಹ ಅದ್ಧೂರಿಯಾಗಿ ಪ್ರಸಾರ ಕಂಡವು. ಇದೀಗ ಇದ್ದಕ್ಕಿದ್ದಂತೆ ಎರಡು ಸೀರಿಯಲ್ ಗಳು ಅರ್ಧದಲ್ಲೇ ಅಂತ್ಯ ಕಂಡಿದೆ. ಶೀಘ್ರದಲ್ಲೇ ಚಾನೆಲ್ ಕೂಡ ಮುಚ್ಚಗಲಾಗುವುದು ಎನ್ನಲಾಗುತ್ತಿದೆ.</p><img><p>ಜೀ ಮೂವೀಸ್ ಎನ್ನುವ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದ ವಾಹಿನಿ, ಕೆಲವು ತಿಂಗಳ ಹಿಂದೆಯಷ್ಟೇ ಜೀ ಪವರ್ ಎನ್ನುವ ಹೆಸರಿಗೆ ಬದಲಾಯಿಸಿ, ಸೀರಿಯಲ್ ಪ್ರಸಾರಕ್ಕೆ ಇಳಿದಿತ್ತು. ಇದೀಗ ಇದ್ದಕ್ಕಿದ್ದಂತೆ ಎರಡು ಸೀರಿಯಲ್ ಗಳನ್ನು ಚಾನೆಲ್ ಅರ್ಧದಲ್ಲೇ ನಿಲ್ಲಿಸಿದೆ. ಚಾಲೆನ್ ಪ್ರಸಾರ ಕೂಡ…

Read More
Alien Life: ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ, ನೀರೊಂದೇ ಸಾಲದು, ಈ 2 ಅಂಶಗಳೂ ಬೇಕೇ ಬೇಕು! | Alien Life Search Focuses On Nitrogen And Phosphorus Over Water

Alien Life: ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ, ನೀರೊಂದೇ ಸಾಲದು, ಈ 2 ಅಂಶಗಳೂ ಬೇಕೇ ಬೇಕು! | Alien Life Search Focuses On Nitrogen And Phosphorus Over Water

ಅನ್ಯಗ್ರಹ ಜೀವಿಗಳನ್ನು ಹುಡುಕಲು ನೀರಿದ್ದರೆ ಸಾಕಾ? ಖಂಡಿತ ಇಲ್ಲ. ಹೊಸ ಸಂಶೋಧನೆಯ ಪ್ರಕಾರ, ರಂಜಕ ಮತ್ತು ಸಾರಜನಕ ಕೂಡ ಅತ್ಯಗತ್ಯ. ಒಂದು ಗ್ರಹ ನಿಜವಾಗಿಯೂ ವಾಸಯೋಗ್ಯವಾಗಲು ಬೇಕಾದ ‘ಕೆಮಿಕಲ್ ಗೋಲ್ಡಿಲಾಕ್ಸ್ ಜೋನ್’ ಬಗ್ಗೆ ತಿಳಿಯಿರಿ. ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ನೀರು. ಎಲ್ಲಿ ನೀರಿದೆಯೋ ಅಲ್ಲಿ ಜೀವ ಇರುತ್ತೆ ಅಂತ ವಿಜ್ಞಾನಿಗಳು ಇಷ್ಟು ದಿನ ನಂಬಿದ್ದರು. ಆದರೆ, ಈ ಯೋಚನೆ ಈಗ ಬದಲಾಗುತ್ತಿದೆ. ಸಾಗರಗಳೇ ತುಂಬಿರುವ ಗ್ರಹದಲ್ಲೂ ಕೆಲವು ಪ್ರಮುಖ ರಾಸಾಯನಿಕಗಳು ಇಲ್ಲದಿದ್ದರೆ,…

Read More
IPL​ 2026 ಆರಂಭಕ್ಕೂ ಮುನ್ನವೇ RCBಗೆ ಆಘಾತ ನೀಡಿದ ಮುಂಬೈ ಇಂಡಿಯನ್ಸ್

IPL​ 2026 ಆರಂಭಕ್ಕೂ ಮುನ್ನವೇ RCBಗೆ ಆಘಾತ ನೀಡಿದ ಮುಂಬೈ ಇಂಡಿಯನ್ಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುವುದು ಎಲ್ಲಿ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲು ಇನ್ನೂ ಕೆಲಕಾಲ ಕಾಯಬೇಕಾಗಿ ಬರಬಹುದು. ಏಕೆಂದರೆ ಆರ್ಸಿಬಿ ಫ್ರಾಂಚೈಸಿ ಬೆಂಗಳೂರಿನಿಂದ ನಡೆಯಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಅದರಂತೆ ಐಪಿಎಲ್ 2026ರ ಸೀಸನ್‌ಗಾಗಿ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ತನ್ನ ತವರಿನಲ್ಲಿ ಬಳಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲ್ಯಾನ್ ರೂಪಿಸಿತ್ತು. ಆದರೆ ಆರ್ಸಿಬಿಯ ಈ ಮನವಿಯನ್ನು ಮುಂಬೈ ಇಂಡಿಯನ್ಸ್ ತಿರಸ್ಕರಿಸಿದೆ ಎಂದು…

Read More
Kamalakar Bhat case: ಕೊ*ಲೆ ದಿನ ಆಗಿದ್ದೇನು? ಐದೇ ಘೋರ ಘಟನೆ ಬಗ್ಗೆ ಮೃತ ವಸಂತ್​ ಪತ್ನಿ ರಿವೀಲ್​ | Kamalakar Bhat Case Deceased Vasanths Wife About That Day Incident Suc

Kamalakar Bhat case: ಕೊ*ಲೆ ದಿನ ಆಗಿದ್ದೇನು? ಐದೇ ಘೋರ ಘಟನೆ ಬಗ್ಗೆ ಮೃತ ವಸಂತ್​ ಪತ್ನಿ ರಿವೀಲ್​ | Kamalakar Bhat Case Deceased Vasanths Wife About That Day Incident Suc

ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣದಲ್ಲಿ ಮೃತಪಟ್ಟ ವಸಂತ್ ಅವರ ಪತ್ನಿ, ಘಟನೆಯ ದಿನ ನಡೆದ ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇವಲ ಐದೇ ನಿಮಿಷಗಳಲ್ಲಿ ನಡೆದ ಆ ಘಟನೆಯ ಬಗ್ಗೆ ರಿವೀಲ್​ ಮಾಡಿದ್ದಾರೆ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಜ್ಯೋತಿಷಿ ಕಮಲಾಕರ ಭಟ್​ ಮತ್ತು ಸುಚಿತ್ರಾ ನಾಯ್ಕ್​ ಘಟನೆ ಬಗ್ಗೆ ಇದೀಗ ಮೃತ ವಸಂತ್​ ಅವರ ಪತ್ನಿ ಶಾಕಿಂಗ್​ ಎನ್ನುವಂಥ ಸತ್ಯವನ್ನು ರಿವೀಲ್​ ಮಾಡಿದ್ದಾರೆ. ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಂದು ನಡೆದ…

Read More
ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಬಾಲಿವುಡ್ (Bollywoo) ಖ್ಯಾತ ಹಾಸ್ಯನಟ ರಾಜ್‌ಪಾಲ್ ಯಾದವ್ 2010ರ ಹಳೆಯ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹಲವು ವರ್ಷಗಳ ಕಾಲ ನಡೆದ ನ್ಯಾಯಾಲಯದ ಸಮರದಲ್ಲಿ ರಾಜ್ಪಾಲ್ ಯಾದವ್ ಅವರಿಗೆ ನ್ಯಾಯಾಲಯದ ಆದೇಶದಂತೆ ತಿಹಾರ್ ಜೈಲಿಗೆ ಸರೆಂಡರ್ ಆಗಿದ್ದು ಮುಂದಿನ ಹಲವು ತಿಂಗಳುಗಳಲ್ಲಿ ಅವರು ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕಾಗಿದೆ. ಆದರೆ ಇದೀಗ ರಾಜ್ಪಾಲ್ ಯಾದವ್ ಅವರಿಗೆ ಚಿತ್ರರಂಗದ ನೆರವು ಸಿಗುತ್ತಿದೆ. ರಾಜ್‌ಪಾಲ್ ಯಾದವ್ ಬಾಲಿವುಡ್‌ನಲ್ಲಿ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ದೇಶದ ಅತ್ಯುತ್ತಮ…

Read More
12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲಿ ಮೌಲ್ಯಮಾಪನ ಮಾಡಲಿದೆ ಸಿಬಿಎಸ್ಇ | Cbse To Digitally Evaluate Answer Sheets Of Class 12 Students

12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲಿ ಮೌಲ್ಯಮಾಪನ ಮಾಡಲಿದೆ ಸಿಬಿಎಸ್ಇ | Cbse To Digitally Evaluate Answer Sheets Of Class 12 Students

ಏಳನೇ ಹಂತ: ಇಲ್ಲಿಂದ, ಅಂಕಗಳು ನೇರವಾಗಿ CBSE ಫಲಿತಾಂಶದ ಡಾಟಾಬೇಸ್ ತಲುಪುತ್ತವೆ, ಅಂದರೆ ಅಂಕ ವರ್ಗಾವಣೆ, ಹಸ್ತಚಾಲಿತ ನಮೂದು ಅಥವಾ ಮರು ಪರಿಶೀಲನೆಯ ಅಗತ್ಯವಿರುವುದಿಲ್ಲ. ಕಡಿಮೆ ವಿವಾದಗಳು ಮತ್ತು ಹೆಚ್ಚಿನ ನಂಬಿಕೆಯೊಂದಿಗೆ ನಿಗದಿತ ದಿನಾಂಕದಂದು ಫಲಿತಾಂಶಗಳನ್ನು ಘೋಷಿಸಬಹುದು. ತರಬೇತಿ ಪಡೆಯಲಿರುವ ಶಿಕ್ಷಕರು ಡಿಜಿಟಲ್ ಪರಿಶೀಲನೆಗಾಗಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಕಡ್ಡಾಯವಾಗಿದೆ. ಇದಕ್ಕಾಗಿ ಇತ್ತೀಚಿನ ಇಂಟರ್ನೆಟ್ ಬ್ರೌಸರ್, ಅಡೋಬ್ ರೀಡರ್, ಕನಿಷ್ಠ 2 Mbps ಸ್ಥಿರ ಇಂಟರ್ನೆಟ್ ವೇಗ ಮತ್ತು ನಿರಂತರ ವಿದ್ಯುತ್ ಪೂರೈಕೆಯನ್ನು ಶಾಲೆ ಖಚಿತಪಡಿಸಿಕೊಳ್ಳಬೇಕು. ಜೊತೆಗೆ…

Read More