ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿದ ‘ಧುರಂಧರ್’ ಸಿನಿಮಾದ ಪಾತ್ರಗಳು: ಫೋಟೋ ವೈರಲ್

ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿದ ‘ಧುರಂಧರ್’ ಸಿನಿಮಾದ ಪಾತ್ರಗಳು: ಫೋಟೋ ವೈರಲ್

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (ಧುರಂಧರ: ದಿ ರಿವೆಂಜ್) ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲಿ ಸುನಾಮಿ ಎಬ್ಬಿಸಿದೆ. ಚಿತ್ರಮಂದಿರಗಳಲ್ಲಿ ದಾಖಲೆ ಬರೆಯುತ್ತಿರುವ ಈ ಸಿನಿಮಾ ಈಗ ಅನಿರೀಕ್ಷಿತ ಟ್ವಿಸ್ಟ್ ಬಯಸಿದೆ. ಪ್ರಶ್ನೆ ಪತ್ರಿಕೆಯಲ್ಲಿ ಕೂಡ ‘ಧುರಂಧರ’ ಸಿನಿಮಾದ ಪಾತ್ರಗಳನ್ನು ಪ್ರಸ್ತಾಪಿಸಲಾಗಿದೆ! ಇದಕ್ಕೆ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರಶ್ನೆ ಪತ್ರಿಕೆಯನ್ನು (ಖಾತೆ ಪ್ರಶ್ನೆ ಪತ್ರಿಕೆ) ನೋಡಿದ ನೆಟ್ಟಿಗರು ಹತ್ತಾರು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ…

Read More
ಹಲ್ಲಿನ ಶಿಲ್ಪಿ ಈ 25ರ ಹುಡುಗಿ: ಹಲ್ಲುಗಳಿಂದ ಕ್ಯಾರೆಟ್ ಕಚ್ಚಿ, ಅರಮನೆ, ಚೀನಾದ ಮಹಾಗೋಡೆ ಕಟ್ಟಿದ ಬೆಡಗಿ! | Chinese Woman Goes Viral For Carving Intricate Sculptures On Carrots With Her Teeth Sat

ಹಲ್ಲಿನ ಶಿಲ್ಪಿ ಈ 25ರ ಹುಡುಗಿ: ಹಲ್ಲುಗಳಿಂದ ಕ್ಯಾರೆಟ್ ಕಚ್ಚಿ, ಅರಮನೆ, ಚೀನಾದ ಮಹಾಗೋಡೆ ಕಟ್ಟಿದ ಬೆಡಗಿ! | Chinese Woman Goes Viral For Carving Intricate Sculptures On Carrots With Her Teeth Sat

ಚೀನಾದ 25 ವರ್ಷದ ಯುವತಿ ಚೆನ್ ಕ್ವಿನ್, ಹಲ್ಲುಗಳಿಂದ ಕ್ಯಾರೆಟ್‌ ಕಚ್ಚಿ ಸುಂದರ ಶಿಲ್ಪಗಳನ್ನು ತಯಾರಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧಳಾಗಿದ್ದಾಳೆ. ತನ್ನನ್ನು ‘ಇಂಟರ್‌ನೆಟ್‌ನ ಮೊದಲ ಹಲ್ಲು ಶಿಲ್ಪಿ’ ಎಂದು ಕರೆದುಕೊಳ್ಳುವ ಈಕೆ, ಚೀನಾದ ಮಹಾಗೋಡೆಯಂತಹ ಸಂಕೀರ್ಣ ಮಾದರಿಗಳನ್ನೂ ರಚಿಸಿದ್ದಾಳೆ. ಚೀನಾದ 25 ವರ್ಷದ ಯುವತಿಯೊಬ್ಬಳು ತನ್ನ ವಿಚಿತ್ರ ಪ್ರತಿಭೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾಳೆ. ಮಧ್ಯ ಚೀನಾದ ಹುಬೈ ಪ್ರಾಂತ್ಯದ ಚೆನ್ ಕ್ವಿನ್, ತನ್ನ ಹಲ್ಲುಗಳಿಂದ ಕ್ಯಾರೆಟ್‌ಗಳನ್ನು ಕಚ್ಚಿ, ಸುಂದರವಾದ ಮತ್ತು ಸಂಕೀರ್ಣವಾದ ಶಿಲ್ಪಗಳನ್ನು ತಯಾರಿಸುತ್ತಾಳೆ….

Read More
ನಿಮಗಿರುವ ಮಚ್ಚೆ ಹೇಳುತ್ತೆ ನಿಮ್ಮ ವ್ಯಕ್ತಿತ್ವ: ಎಲ್ಲಿದ್ದರೆ ಏನು ನಂಟು? | Moles On Body That Symbolize Past Acc To Astrology Suc

ನಿಮಗಿರುವ ಮಚ್ಚೆ ಹೇಳುತ್ತೆ ನಿಮ್ಮ ವ್ಯಕ್ತಿತ್ವ: ಎಲ್ಲಿದ್ದರೆ ಏನು ನಂಟು? | Moles On Body That Symbolize Past Acc To Astrology Suc

ಎಡಗೆನ್ನೆಯ ಮೇಲೆ ಮಚ್ಚೆ ಇದ್ದರೆ, ಹಿಂದಿನ ಜನ್ಮದಲ್ಲಿ ಯಾವುದೋ ಭಾವನಾತ್ಮಕ ಸಂಬಂಧವನ್ನು ಹಾಗೆಯೇ ಉಳಿಸಿಕೊಂಡಿದ್ದು, ಅದು ಈ ಜನ್ಮದಲ್ಲಿಯೂ ಮುಂದುವರೆಯುತ್ತದೆ. astrology Mar 27 2026 Author: Suchethana D Image Credits:instaastrosocial instagram and Social Media Source link

Read More
ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿದ ‘ಧುರಂಧರ್’ ಸಿನಿಮಾದ ಪಾತ್ರಗಳು: ಫೋಟೋ ವೈರಲ್

ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದ ವಕೀಲನಿಗೆ ಹಿಗ್ಗಾಮುಗ್ಗ ಥಳಿಸಿದ ಅಂಗಡಿ ವ್ಯಾಪಾರಿ

ಮೀರತ್, ಮಾರ್ಚ್ 27: ಮೀರತ್ನ ಸರ್ರಾಫಾ ಮಾರುಕಟ್ಟೆಗೆ ಬಂದಿದ್ದ ವಕೀಲರ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು. ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದ ಎಂದು ಜಗಳ ಆರಂಭಿಸಿದ ಅಲ್ಲಿನ ಅಂಗಡಿಯ ವ್ಯಾಪಾರಿ ಬಳಿಕ ಆ ವಕೀಲರಿಗೆ ಕ್ರೂರವಾಗಿ ಥಳಿಸಿದ ಘಟನೆ ನಡೆದಿದೆ. ತಮ್ಮ ಮೇಲಾದ ಹಲ್ಲೆಯನ್ನು ವಕೀಲರು ಪ್ರತಿಭಟಿಸಿದಾಗ ಅವರನ್ನು ಕೆಳಗೆ ಬೀಳಿಸಿ ಥಳಿಸಲಾಯಿತು. ಅವರ ಮೂಗಿನ ಮೂಳೆ ಮುರಿದಿದೆ. ಈ ಇಡೀ ಘಟನೆ ಸಿಸಿಟಿವಿಯಲ್ಲಿ (ವೈರಲ್ ವಿಡಿಯೋ) ಸೆರೆಯಾಗಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ…

Read More
‘Black magic’ ಮಾಡಿದ ನಟಿ ಜ್ಯೋತಿಕಾ: ನಟಿಯ ಫಿಟ್ನೆಸ್​ಗೆ ಫ್ಯಾನ್ಸ್ ಫಿದಾ

‘Black magic’ ಮಾಡಿದ ನಟಿ ಜ್ಯೋತಿಕಾ: ನಟಿಯ ಫಿಟ್ನೆಸ್​ಗೆ ಫ್ಯಾನ್ಸ್ ಫಿದಾ

<p>Jyotika Fitness: ತಮಿಳು ಚಿತ್ರರಂಗದ ಸ್ಟಾರ್ ನಟಿ ಹಾಗೂ ನಟ ಸೂರ್ಯ ಅವರ ಪತ್ನಿ ಜ್ಯೋತಿಕಾ ಹಂಚಿಕೊಂಡಿರುವ ಹೊಸ ಫೋಟೊಸ್ ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ. 47ನೇ ವಯಸ್ಸಿನಲ್ಲಿ ನಟಿ ಇಷ್ಟೊಂದು ಫಿಟ್ ಆಗಿರುವ ಹಿಂದಿನ ಸೀಕ್ರೆಟ್ ಏನು ಎಂದು ಕೇಳುತ್ತಿದ್ದಾರೆ.</p><p>&nbsp;</p><img><p>ತಮಿಳು ಚಿತ್ರರಂಗದ ಜನಪ್ರಿಯ ನಟಿ ಜ್ಯೋತಿಕಾ. ಆರಂಭದಲ್ಲಿ ಚಬ್ಬಿಚಬ್ಬಿಯಾಗಿ ಗುರುತಿಸಿಕೊಂಡಿದ್ದ ಜ್ಯೋತಿಕಾ, ಬಳಿಕ ಮದುವೆ, ಮಕ್ಕಳಾಗಿ ದೇಹ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಇದೀಗ 47ನೇ ವಯಸ್ಸಿನಲ್ಲಿ ಜ್ಯೋತಿಕಾ ಲುಕ್ ನೋಡಿದ್ರೆ, ಶಾಕ್ ಅನಿಸ್ತಿದೆ. ಫಿಟ್ ಮತ್ತು ಸ್ಲಿಮ್…

Read More
ಬೆಟ್ಟದ ಬೈರವೇಶ್ವರ ಟೆಂಪಲ್ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್; ಫೋಟೋಗ್ರಾಫರ್‌ಗಳ ಹಲ್ಲೆಗೆ ಹೊರಬಿತ್ತು ಕಾರಣ! | Sakaleshpura Photographers Attacked During Pre Wedding Shoot At Bettada Bhairaveshwara Temple Sat

ಬೆಟ್ಟದ ಬೈರವೇಶ್ವರ ಟೆಂಪಲ್ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್; ಫೋಟೋಗ್ರಾಫರ್‌ಗಳ ಹಲ್ಲೆಗೆ ಹೊರಬಿತ್ತು ಕಾರಣ! | Sakaleshpura Photographers Attacked During Pre Wedding Shoot At Bettada Bhairaveshwara Temple Sat

ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಬೈರವೇಶ್ವರ ದೇವಸ್ಥಾನದ ಬಳಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ದೇವಾಲಯದ ಆವರಣದಲ್ಲಿ ನಿಯಮ ಉಲ್ಲಂಘಿಸಿದ್ದೇ ಗಲಾಟೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಸನ (ಮಾ.27): ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಂದರ ಪ್ರವಾಸಿ ತಾಣವೊಂದು ಇಂದು ಬೆಳ್ಳಂಬೆಳಗ್ಗೆ ರಣರಂಗವಾಗಿ ಮಾರ್ಪಟ್ಟಿತ್ತು. ಪ್ರಸಿದ್ಧ ಬೆಟ್ಟದ ಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ (Pre-wedding shoot) ನಡೆಸುತ್ತಿದ್ದ ಫೋಟೋಗ್ರಾಫರ್‌ಗಳ…

Read More
ಮಿಸ್ ಥೈಲ್ಯಾಂಡ್ (Miss Thailand) ಸ್ಪರ್ಧೆಯಲ್ಲಿ ಬ್ಯೂಟಿಯ ಹಲ್ಲುಗಳೇ ಕಳಚಿಬಿದ್ದವು! ಆಮೇಲೇನಾಯ್ತು? | Miss Thailand Beauty Pageant Contestants Teeth Fall Out On Stage Bni

ಮಿಸ್ ಥೈಲ್ಯಾಂಡ್ (Miss Thailand) ಸ್ಪರ್ಧೆಯಲ್ಲಿ ಬ್ಯೂಟಿಯ ಹಲ್ಲುಗಳೇ ಕಳಚಿಬಿದ್ದವು! ಆಮೇಲೇನಾಯ್ತು? | Miss Thailand Beauty Pageant Contestants Teeth Fall Out On Stage Bni

ಅವಳ ಹೆಸರು ಕಮೋಲ್ವಾನ್ ಚಾನಾಗೊ. ಮಿಸ್‌ ಥೈಲ್ಯಾಂಡ್‌ (Miss Thailand) ಬ್ಯೂಟಿ ಪೇಜೆಂಟ್‌ ಸ್ಪರ್ಧಿ. ಸ್ಟೇಜ್‌ನಲ್ಲಿದ್ದಾಗಲೇ ಆಕೆಯ ಹಲ್ಲು ಕಳಚಿ ಬಿದ್ದುಬಿಡೋದ! ಆಮೇಲೇನಾಯ್ತು ನೋಡಿ.. ಇಂಟರ್‌ನೆಟ್‌ನಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿರೋ ಸುದ್ದಿ ಇದು. ಹೇಳಿಕೇಳಿ ಇಪ್ಪತ್ತರ ಆಸುಪಾಸಿನಲ್ಲಿರುವ ಸುಂದರಿ. ವಿಶ್ವಸುಂದರಿ ಆಗಬೇಕು ಅಂತ ಕನಸು ಕಂಡಿರೋ ಹುಡುಗಿ. ಆದ್ರೆ ಆ ಕನಸನ್ನು ನನಸು ಮಾಡೋಕೆ ಹೋಗಿ ಈ ಪಾಟಿ ಸಂಕಷ್ಟದಲ್ಲಿ ಬಿದ್ದಿದ್ದು ಮಾತ್ರ ಬ್ಯೂಟಿ ಪೇಜೆಂಟ್‌ನಲ್ಲಿ ಇದೇ ಮೊದಲು ಅನಿಸುತ್ತೆ. ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆಯ…

Read More
ಕನ್ನಡಕ್ಕೆ ಹೊಸ ‘ರೈಸಿಂಗ್ ಸ್ಟಾರ್’.. ‘ಬಿಗ್ ಬಾಸ್‌’ ವಿನ್ನರ್‌ ಕಾರ್ತಿಕ್ ಮಹೇಶ್‌ಗೆ ಬಂತು ಮತ್ತೊಂದು ಹೊಸ ಕಿರೀಟ! | Bigg Boss 10 Winner Karthik Mahesh Titled As Rising Star In Ramarasa Movie First Look Launch Event

ಕನ್ನಡಕ್ಕೆ ಹೊಸ ‘ರೈಸಿಂಗ್ ಸ್ಟಾರ್’.. ‘ಬಿಗ್ ಬಾಸ್‌’ ವಿನ್ನರ್‌ ಕಾರ್ತಿಕ್ ಮಹೇಶ್‌ಗೆ ಬಂತು ಮತ್ತೊಂದು ಹೊಸ ಕಿರೀಟ! | Bigg Boss 10 Winner Karthik Mahesh Titled As Rising Star In Ramarasa Movie First Look Launch Event

ಛಾಯಾಗ್ರಾಹಕ ಕೆ.ಕೃಷ್ಣಕುಮಾರ್, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಗೀತರಚನೆಕಾರರಾದ ಡಾ||ವಿ.ನಾಗೇಂದ್ರ ಪ್ರಸಾದ್, ಪುನೀತ್ ರಂಗಸ್ವಾಮಿ, ಸಾಹಸ ನಿರ್ದೇಶಕ ಅರ್ಜುನ್ ಮಾಸ್ಟರ್, ನಟಿ ಯಮುನಾ ಶ್ರೀನಿಧಿ ಮುಂತಾದವರು “ರಾಮರಸ” ಚಿತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ “ಜಂಟಲ್ ಮ್ಯಾನ್” ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ಪ್ರಜ್ವಲ್ ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ಆ ಚಿತ್ರದ ನಿರ್ದೇಶಕ ಜಡೇಶ್ ಹಂಪಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. Source link

Read More
ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿದ ‘ಧುರಂಧರ್’ ಸಿನಿಮಾದ ಪಾತ್ರಗಳು: ಫೋಟೋ ವೈರಲ್

‘ಧುರಂಧರ್’ ನಿರ್ಮಾಪಕರ ಜೊತೆ ಜೈ ಜೋಡಿಸಿದ ರಾಮ್ ಚರಣ್; ಸಿಕ್ತು ದೊಡ್ಡ ಸುದ್ದಿ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (ರಾಮ್ ಚರಣ್) ಜನ್ಮದಿನದ ಅಂಗವಾಗಿ ಬಿಡುಗಡೆಯಾದ ‘ಪೆದ್ದಿ’ ಸಿನಿಮಾದ ಗ್ಲಿಂಪ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನು ನೋಡಿದ ಬಳಿಕ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ. ರಾಮ್ ಚರಣ್ ಅವರ ಕಟ್ಟುಮಸ್ತಾದ ಬಾಡಿ ಮತ್ತು ಬುಚ್ಚಿ ಬಾಬು ಸಾನ ಅವರ ಮೇಕಿಂಗ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಂಭ್ರಮದ ನಡುವೆಯೇ ಚಿತ್ರದ ಹಿಂದಿ ವರ್ಷನ್ ವಿತರಣೆ ಬಗ್ಗೆ ದೊಡ್ಡ ಸುದ್ದಿ ಕೇಳಿಬರುತ್ತಿದೆ. ‘ಪೆದ್ದಿ’ ಸಿನಿಮಾ (ಪೆದ್ದಿ) ಜೊತೆ…

Read More
ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ | Maharashtra Policewoman Kills Father Poisoned Milkshake 3 Years Later Arrested San

ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ | Maharashtra Policewoman Kills Father Poisoned Milkshake 3 Years Later Arrested San

ಪ್ರೀತಿಗೆ ಅಡ್ಡಿಯಾಗಿದ್ದ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ, ಸ್ವತಃ ಪೊಲೀಸ್ ಆಗಿದ್ದ ಮಗಳೇ ಮಿಲ್ಕ್‌ಶೇಕ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಳೆ. ಮೂರು ವರ್ಷಗಳ ಹಿಂದೆ ‘ಹಠಾತ್ ಸಾವು’ ಎಂದು ದಾಖಲಾಗಿದ್ದ ಈ ಪ್ರಕರಣ, ಪತಿಯೊಂದಿಗಿನ ಜಗಳದ ನಂತರ ಆತನೇ ಸತ್ಯ ಬಾಯಿಬಿಟ್ಟಾಗ ಕೊಲೆ ಎಂದು ಬಯಲಾಗಿದೆ. ಮುಂಬೈ (ಮಾ.27): ಮಹಾರಾಷ್ಟ್ರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ ಸ್ವತಃ ಮಗಳೇ ವಿಷದ ಮಿಲ್ಕ್‌ಶೇಕ್ ನೀಡಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ನಡೆದ ಮೂರು ವರ್ಷಗಳ ನಂತರ ಪೊಲೀಸರು…

Read More