Headlines
Venus Saturn Conjunction: ಶುಕ್ರನ ಜೊತೆ ಶನಿ, ಈ 6 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!

Venus Saturn Conjunction: ಶುಕ್ರನ ಜೊತೆ ಶನಿ, ಈ 6 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!

<p>Astrology &nbsp;2026ರ ಮಾರ್ಚ್ 4 ರಂದು ಮೀನ ರಾಶಿಯಲ್ಲಿ ಶುಕ್ರ ಹಾಗೂ ಶನಿ ಗ್ರಹಗಳ ಸಂಯೋಗ ನಡೆಯಲಿದೆ. ಈ ಅಪರೂಪದ ಸಂಯೋಗದಿಂದಾಗಿ ಕೆಲವು ರಾಶಿಯವರಿಗೆ ದಿಢೀರ್ ಹಣಕಾಸಿನ ಲಾಭ, ಆರ್ಥಿಕ ಪ್ರಗತಿ ಉಂಟಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ಇಲ್ಲಿ ತಿಳಿಯೋಣ.</p><img>2026ರ ಹೋಳಿ ಹಬ್ಬವನ್ನು ಮಾರ್ಚ್ 4 ರಂದು ಆಚರಿಸಲಾಗುತ್ತದೆ. ಅಂದೇ ಮೀನ ರಾಶಿಯಲ್ಲಿ ಶುಕ್ರ ಮತ್ತು ಶನಿ ಗ್ರಹಗಳ ಸಂಯೋಗ ನಡೆಯುತ್ತಿರುವುದರಿಂದ ಈ ಹೋಳಿ ಹಬ್ಬವು ವಿಶೇಷವಾಗಿದೆ. ಈ ಎರಡು ಶುಭ ಗ್ರಹಗಳ ಸಂಯೋಗದಿಂದಾಗಿ…

Read More
ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಇಲ್ಲಿದೆ ಅಸಲಿ ಕಹಾನಿ

ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಇಲ್ಲಿದೆ ಅಸಲಿ ಕಹಾನಿ

ಪೊಲೀಸರಿಂದ ಸ್ಥಳ ಪರಿಶೀಲನೆಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ ಮಂಗಳೂರು, ಫೆಬ್ರವರಿ 10: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜೊತೆಗೆ ಕಾಲೇಜಿಗೆ ಸೇರುವ ಆಸೆ ಹಿನ್ನೆಲೆ ಆಕೆಯೇ ಸಿನಿಮಾದ ಮಾದರಿ ಕತೆ ಕಟ್ಟಿರೋದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ತನ್ನನ್ನು ಅಪಹರಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆರೋಪಿಯಾಗಿದ್ದಳು. ಕಾರಿನಲ್ಲಿ ಬಂದ…

Read More
Amruthadhaare ರೋಚಕ ಸಂಚಿಕೆ:  ಮರಳಲಿದೆ ಗೌತಮ್​ ದಿವಾನ್​ ಸಾಮ್ರಾಜ್ಯ- ಬಿಟ್ಟಿ ತಿಂದವರು ಬೀದಿಗೆ!

Amruthadhaare ರೋಚಕ ಸಂಚಿಕೆ: ಮರಳಲಿದೆ ಗೌತಮ್​ ದಿವಾನ್​ ಸಾಮ್ರಾಜ್ಯ- ಬಿಟ್ಟಿ ತಿಂದವರು ಬೀದಿಗೆ!

<p>ಗೌತಮ್ ಮತ್ತು ಭೂಮಿಕಾ ಒಂದಾದರೂ ‘ಅಮೃತಧಾರೆ’ ಧಾರಾವಾಹಿ ಮುಗಿದಿಲ್ಲ. ತಾಯಿಯ ಮಾತಿನಿಂದ ಪ್ರೇರಿತನಾದ ಗೌತಮ್ ತನ್ನ ಸಾಮ್ರಾಜ್ಯವನ್ನು ಮರುನಿರ್ಮಿಸಲು ಸಿದ್ಧನಾಗಿದ್ದಾನೆ. ಇತ್ತ, ಐಷಾರಾಮಿ ಜೀವನ ನಡೆಸುತ್ತಿರುವ ಜೈದೇವ ಬೀದಿಗೆ ಬೀಳುವ ಲಕ್ಷಣಗಳಿದೆ. ಮುಂದಿದೆ ರೋಚಕ ಸಂಚಿಕೆ</p><img><p>ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್​ ಮತ್ತು ಭೂಮಿಕಾ ಒಂದಾಗುವ ಮೂಲಕ ಸೀರಿಯಲ್​ ಇನ್ನೇನು ಎಂಡ್​ ಆಗತ್ತೆ ಎಂದೇ ಭಾವಿಸಲಾಗಿತ್ತು. ಆದರೆ ಪಿಚ್ಚರ್​ ಅಭೀ ಬಾಕಿ ಹೈ ಎನ್ನುವಂತೆ, ಸೀರಿಯಲ್​ ಇನ್ನೂ ಮುಂದುವರೆಯುತ್ತಿದೆ.</p><img><p>ಕಷ್ಟಪಟ್ಟು ಮೇಲೆ ಬರುವವರು ಇರುವ ಸ್ವಲ್ಪ ಹಣದಲ್ಲಿಯೇ ದೊಡ್ಡ ಸಾಮ್ರಾಜ್ಯ…

Read More
ಕೆಲಸ ಬದಲಾದಾಗ ಎಸ್‌ಐಪಿ ನಿಲ್ಲಿಸಿದರೆ ಆಗುವ ತೊಂದರೆಗಳೇನು!ದೀರ್ಘಕಾಲಿಕ ಹೂಡಿಕೆಗಳನ್ನು ಸಡನ್ನಾಗಿ ನಿಲ್ಲಿಸಬೇಡಿ | Problems You May Face If You Stop Sip When Changing Jobs

ಕೆಲಸ ಬದಲಾದಾಗ ಎಸ್‌ಐಪಿ ನಿಲ್ಲಿಸಿದರೆ ಆಗುವ ತೊಂದರೆಗಳೇನು!ದೀರ್ಘಕಾಲಿಕ ಹೂಡಿಕೆಗಳನ್ನು ಸಡನ್ನಾಗಿ ನಿಲ್ಲಿಸಬೇಡಿ | Problems You May Face If You Stop Sip When Changing Jobs

ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಆರ್ಥಿಕ ಅನಿಶ್ಚಿತತೆಯ ನೆಪವೊಡ್ಡಿ ನಾವು ಮಾಡುವ ಸಣ್ಣ ತಪ್ಪು, ಭವಿಷ್ಯದ ಲಾಭಕ್ಕೆ ಕತ್ತರಿ ಹಾಕಬಹುದು. ಎಸ್ಐಪಿ ನಿಲ್ಲಿಸುವುದು ನಿಮ್ಮ ಸಂಪತ್ತಿನ ಓಟಕ್ಕೆ ಹಾಕುವ ಬ್ರೇಕ್. ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಆರ್ಥಿಕ ಅನಿಶ್ಚಿತತೆಯ ನೆಪವೊಡ್ಡಿ ನಾವು ಮಾಡುವ ಸಣ್ಣ ತಪ್ಪು, ಭವಿಷ್ಯದ ಲಾಭಕ್ಕೆ ಕತ್ತರಿ ಹಾಕಬಹುದು. ಎಸ್ಐಪಿ ನಿಲ್ಲಿಸುವುದು ನಿಮ್ಮ ಸಂಪತ್ತಿನ ಓಟಕ್ಕೆ ಹಾಕುವ ಬ್ರೇಕ್. ಹಾಗಾಗಿ ಏನು ಮಾಡಬೇಕು, ಏನು ಮಾಡಬಾರದು ಎಂದು ಈ ಲೇಖನದಲ್ಲಿ ನೋಡೋಣ. ಗೌರವ್‌ ಜೆನ್‌ ಜೀ ಯುವಕ….

Read More
VIDEO: ಭಯಂಕರ ಬ್ರಿಯಾನ್… ವಾಟ್ ಎ ಕ್ಯಾಚ್

VIDEO: ಭಯಂಕರ ಬ್ರಿಯಾನ್… ವಾಟ್ ಎ ಕ್ಯಾಚ್

T20 ವಿಶ್ವ ಕಪ್ 2026: ಟಿ20 ನಿಂದ 8ನೇ ಆಟಗಾರ ಝಿಂಬಾಬ್ವೆ ಆಟಗಾರ ಬ್ರಿಯಾನ್ ಬೆನೆಟ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ಈ ಆಟ ಒಮಾನ್ ಹಾಗೂ ಝಿಂಬಾಬ್ವೆ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್‌ನಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡವು ನಿರೀಕ್ಷಿತ ಆರಂಭವನ್ನು ಪಡೆದಿರಲಿಲ್ಲ. ಕೇವಲ 27 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದವರು…

Read More
Bengaluru Girl Sends Mothers Private Photos to Boyfriend ಇಂಥ ಮಗಳು ಯಾವ ತಾಯಿಗೂ ಹುಟ್ಟುಬಾರದು! | Bengaluru Girl Sends Mothers Private Photos To Boyfriend

Bengaluru Girl Sends Mothers Private Photos to Boyfriend ಇಂಥ ಮಗಳು ಯಾವ ತಾಯಿಗೂ ಹುಟ್ಟುಬಾರದು! | Bengaluru Girl Sends Mothers Private Photos To Boyfriend

ಪ್ರೀತಿಸಿದ ಯುವಕನೊಂದಿಗಿನ ಮದುವೆಗೆ ಪೋಷಕರು ವಿರೋಧಿಸಿದ್ದಕ್ಕೆ, ಯುವತಿಯೊಬ್ಬಳು ತನ್ನ ತಾಯಿಯ ಖಾಸಗಿ ಫೋಟೋಗಳನ್ನು ತೆಗೆದು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದಾಳೆ. ಮನೆಬಿಟ್ಟು ಹೋದ ಮಗಳ ಮೊಬೈಲ್ ಪರಿಶೀಲಿಸಿದಾಗ ಈ ಆಘಾತಕಾರಿ ಕೃತ್ಯ ಬೆಳಕಿಗೆ ಬಂದಿದೆ. ಬೆಂಗಳೂರು (ಫೆ.10): ಪ್ರೀತಿ ಹುಚ್ಚಿಗೆ ಬಿದ್ದ ಯುವತಿಯೊಬ್ಬಳು ತನ್ನ ಹೆತ್ತವರನ್ನೇ ಬ್ಲ್ಯಾಕ್‌ಮೇಲ್ ಮಾಡಲು ಸ್ವಂತ ತಾಯಿಯ ಖಾಸಗಿ ಫೋಟೋಗಳನ್ನು ತೆಗೆದಿರುವ ಅಮಾನವೀಯ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಮೊಬೈಲ್ ಪರಿಶೀಲನೆಯ ವೇಳೆ ಈ ಕೃತ್ಯ ಬಯಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸಂಚಿನ ಹಿಂದಿನ ಅಸಲಿ…

Read More
Chanakya says, Abandon excessive goodness. Because everyone cheats ಚಾಣಕ್ಯ | Chanakya Niti Lessons On Avoiding Deception And Living Wisely

Chanakya says, Abandon excessive goodness. Because everyone cheats ಚಾಣಕ್ಯ | Chanakya Niti Lessons On Avoiding Deception And Living Wisely

23 Image Credit : Chatgpt ಅತಿಯಾದ ಒಳ್ಳೆಯತನ 1. ಅತಿಯಾದ ಒಳ್ಳೆಯತನವನ್ನು ಬಿಟ್ಟುಬಿಡಿ: ಚಾಣಕ್ಯನ ಪ್ರಕಾರ, ಅತಿಯಾದ ಒಳ್ಳೆಯತನ ಎಂದಿಗೂ ಒಳ್ಳೆಯದಲ್ಲ. ‘ಕಾಡಿಗೆ ಹೋದರೆ ನೇರವಾಗಿರುವ ಮರಗಳನ್ನೇ ಮೊದಲು ಕಡಿಯುತ್ತಾರೆ. ಡೊಂಕಾಗಿರುವ ಮರಗಳನ್ನು ಬಿಟ್ಟುಬಿಡುತ್ತಾರೆ’. ಅಂದರೆ, ಸಮಾಜದಲ್ಲಿ ನೀವು ತುಂಬಾ ನೇರವಾಗಿ, ಅತಿ ಒಳ್ಳೆಯವರಾಗಿದ್ದರೆ, ಇತರರು ನಿಮ್ಮನ್ನು ಬಳಸಿಕೊಂಡು ಬಿಸಾಡುತ್ತಾರೆ. ಆದ್ದರಿಂದ, ಸಂದರ್ಭಕ್ಕೆ ತಕ್ಕಂತೆ ನಿಮ್ಮ ವ್ಯಕ್ತಿತ್ವವನ್ನು ದೃಢವಾಗಿ ಇಟ್ಟುಕೊಳ್ಳುವುದನ್ನು ಕಲಿಯಬೇಕು.2. ಇತರರನ್ನು ನಂಬುವಾಗ ಜಾಗರೂಕರಾಗಿರಿ: ಯಾರಾದರೂ ನಿಮ್ಮೊಂದಿಗೆ ಅಗತ್ಯಕ್ಕಿಂತ ಹೆಚ್ಚು ವಿನಯದಿಂದ ಮಾತನಾಡುತ್ತಿದ್ದರೆ, ಅವರ…

Read More
ಬೇರೆಯವ್ರಿಗೆ ಜ್ಯೋತಿಷ್ಯ ಹೇಳಿ, ತನಗೆ ಭವಿಷ್ಯ ಇಲ್ಲದಂತೆ ಮಾಡ್ಕೊಂಡ ಕಮಲಾಕರ್‌ ಭಟ್‌ ಪತ್ನಿ ಯಾರು? ಮಕ್ಕಳಿದ್ದಾರಾ? | Siddapura Suchitra Case Who Is Astrologer Kamalakar Bhat Wife

ಬೇರೆಯವ್ರಿಗೆ ಜ್ಯೋತಿಷ್ಯ ಹೇಳಿ, ತನಗೆ ಭವಿಷ್ಯ ಇಲ್ಲದಂತೆ ಮಾಡ್ಕೊಂಡ ಕಮಲಾಕರ್‌ ಭಟ್‌ ಪತ್ನಿ ಯಾರು? ಮಕ್ಕಳಿದ್ದಾರಾ? | Siddapura Suchitra Case Who Is Astrologer Kamalakar Bhat Wife

siddapura kamalakar bhat suchitra case: ಉತ್ತರ ಕನ್ನಡ ಜಿಲ್ಲೆಯ ಸುಚಿತ್ರಾ ನಾಯ್ಕ್‌ ಹಾಗೂ ಕಮಲಾಕರ್‌ ಭಟ್‌ ನಡುವಿನ ಅಕ್ರಮ ಸಂಬಂಧ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಇನ್ನು ಕೊ*ಲೆ ಕೂಡ ಆಗಿದೆ. ಅಷ್ಟೇ ಅಲ್ಲದೆ ಕಮಲಾಕರ್‌ ಭಟ್‌ ಪತ್ನಿ ಸಾವಿನ ನಂತರ ಇಷ್ಟೆಲ್ಲ ಆಗಿದೆ.  ಜ್ಯೋತಿಷಿ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಅಕ್ರಮ ಸಂಬಂಧದಿಂದ ಒಂದು ಕೊ*ಲೆಯಾಗಿದೆ. ಕಮಲಾಕರ್‌ ಭಟ್‌ ಅವರ ಜೊತೆ ಲೈ*ಗಿಕ ಸಂಬಂಧ ಬೆಳೆಸಿ, ಅದನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಳು ಎಂದು…

Read More
ಮತ್ತೆ ಬರುತ್ತಿದ್ದಾನೆ ಬೆಂಗಳೂರು ರೌಡಿ ‘ರಂಗ’ ಈ ಬಾರಿ ಡಬಲ್ ಮ್ಯಾಡ್​​ನೆಸ್

ಮತ್ತೆ ಬರುತ್ತಿದ್ದಾನೆ ಬೆಂಗಳೂರು ರೌಡಿ ‘ರಂಗ’ ಈ ಬಾರಿ ಡಬಲ್ ಮ್ಯಾಡ್​​ನೆಸ್

ಫಹಾದ್ ಫಾಸಿಲ್ (ಫಹಾದ್ ಫಾಸಿಲ್) ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಯಾವ ಪಾತ್ರದಲ್ಲಿ ನಟಿಸಿದರೂ ಆ ಪಾತ್ರದ ಮೇಲೆ ತಮ್ಮ ಛಾಪು ಉಳಿಸುತ್ತಾರೆ, ಫಹಾದ್ ಹೊರತಾಗಿ ಇನ್ಯಾರನ್ನೂ ಪಾತ್ರದಲ್ಲಿ ನಟಿಸದಂತೆ ನಟಿಸುತ್ತಾರೆ ಈ ಮಲಯಾಳಿ ನಟ. ಫಹಾದ್ ಹಲವು ಅತ್ಯುತ್ತಮ ಪಾತ್ರಗಳಲ್ಲಿ ನಟಿಸಿದ್ದಾರೆ ಆದರೆ ಅವರ ‘ಆವೇಶಂ’ ಸಿನಿಮಾದ ರಂಗ ಪಾತ್ರಕ್ಕೆ ಇರುವಷ್ಟು ಅಭಿಮಾನಿಗಳು ಇನ್ಯಾವ ಪಾತ್ರಕ್ಕೂ ಇದ್ದಂತಿಲ್ಲ. ಬೆಂಗಳೂರಿನ ಡಾನ್ ರಂಗ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದರು ಫಹಾದ್ ಫಾಸಿಲ್. ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂದಿದ್ದು…

Read More
ವೃದ್ಧನಿಗೆ ತಾನೇ ಆಶೀರ್ವದಿಸಿ ಪುಟ್ಟ ಬಾಲಕಿಯಿಂದ ಆಶೀರ್ವಾದ ಕೇಳಿ ಪಡೆದ ನಾಗಸಾಧು: ವೀಡಿಯೋ ವೈರಲ್ | Nagasadhu Asks Blessing From Little Girl Video Viral

ವೃದ್ಧನಿಗೆ ತಾನೇ ಆಶೀರ್ವದಿಸಿ ಪುಟ್ಟ ಬಾಲಕಿಯಿಂದ ಆಶೀರ್ವಾದ ಕೇಳಿ ಪಡೆದ ನಾಗಸಾಧು: ವೀಡಿಯೋ ವೈರಲ್ | Nagasadhu Asks Blessing From Little Girl Video Viral

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಶಿವನ ಆರಾಧಕರಾದ ನಾಗಸಾಧುವೊಬ್ಬರು ಪುಟ್ಟ ಬಾಲಕಿಯಿಂದ ಆಶೀರ್ವಾದ ಪಡೆಯುತ್ತಾರೆ. ಸಾಮಾನ್ಯವಾಗಿ ಆಶೀರ್ವಾದ ನೀಡುವ ಸಾಧು, ಬಾಲಕಿಯ ಆಶೀರ್ವಾದ ಪಡೆದ ಈ ಅಚ್ಚರಿಯ ಘಟನೆಯ ವೀಡಿಯೋ ವೈರಲ್ ಆಗಿದೆ. ನಾಗಸಾಧುಗಳು ಶಿವನ ಆರಾಧಕರಾಗಿದ್ದು, ದಿಗಂಬರರಾಗಿ (ಬಟ್ಟೆ ಧರಿಸದೆ), ದೇಹಕ್ಕೆ ವಿಭೂತಿ ಹಚ್ಚಿಕೊಂಡು ಹಿಮಾಲಯದ ಗುಹೆಗಳಲ್ಲಿ ಅಥವಾ ಅಖಾಡಗಳಲ್ಲಿ ಕಠಿಣ ತಪಸ್ಸು ಮಾಡುವ ತಪಸ್ವಿಗಳಾಗಿದ್ದಾರೆ. ಮುಖ್ಯವಾಗಿ ಕುಂಭಮೇಳದ ಸಮಯದಲ್ಲಿ ಇವರು ಪವಿತ್ರ ಸ್ನಾನಕ್ಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಇವರು ಲೌಕಿಕ ಜೀವನವನ್ನು ತ್ಯಜಿಸಿ, ಜಟೆ…

Read More