Headlines
ಪಾನಿಪುರಿ ವ್ಯಾಪಾರಿಯ ಸಂಪಾದನೆ ದಿನಕ್ಕೆ 3,000, ತಿಂಗಳಿಗೆ 90,000! ವರ್ಷದ ಲೆಕ್ಕ ಹಾಕಿದ ನೆಟ್ಟಿಗರು ಶಾಕ್! | India Best Street Food Business Idea Pani Puri Vendor Earns 90000 A Month Video Goes Viral Sat

ಪಾನಿಪುರಿ ವ್ಯಾಪಾರಿಯ ಸಂಪಾದನೆ ದಿನಕ್ಕೆ 3,000, ತಿಂಗಳಿಗೆ 90,000! ವರ್ಷದ ಲೆಕ್ಕ ಹಾಕಿದ ನೆಟ್ಟಿಗರು ಶಾಕ್! | India Best Street Food Business Idea Pani Puri Vendor Earns 90000 A Month Video Goes Viral Sat

ಬೀದಿಬದಿ ಪಾನಿಪುರಿ ಮಾರಾಟಗಾರರೊಬ್ಬರು ದಿನಕ್ಕೆ 3,000 ರೂ.ನಂತೆ ತಿಂಗಳಿಗೆ 90,000 ರೂ. ಸಂಪಾದಿಸುತ್ತಿರುವ ಸುದ್ದಿ ವೈರಲ್ ಆಗಿದೆ. ಕಂಟೆಂಟ್ ಕ್ರಿಯೇಟರ್ ಒಬ್ಬರು ಇದನ್ನು ಖಚಿತಪಡಿಸಿದ್ದು, ಈ ವ್ಯಾಪಾರಿಯ ಕಠಿಣ ಪರಿಶ್ರಮ ಮತ್ತು ಆದಾಯದ ಬಗ್ಗೆ ನೆಟ್ಟಿಗರಲ್ಲಿ ಚರ್ಚೆ ಹುಟ್ಟುಹಾಕಿದೆ. ಭಾರತದಲ್ಲಿ ಸ್ಟ್ರೀಟ್ ಫುಡ್‌ಗೆ ದೊಡ್ಡ ಮಾರುಕಟ್ಟೆ ಇದೆ. ನಮ್ಮ ಕರ್ನಾಟಕದಲ್ಲಿ ಚಹಾ, ಬಗೆಬಗೆಯ ವಡೆ, ಪಫ್ಸ್, ಸಮೋಸ ಫೇಮಸ್ ಆದ್ರೆ, ಉತ್ತರ ಭಾರತದಲ್ಲಿ ಈ ಜಾಗವನ್ನು ಹೆಚ್ಚಾಗಿ ಪಾನಿಪುರಿಯೇ ಆಕ್ರಮಿಸಿಕೊಂಡಿದೆ. ಇಂತಹ ಒಬ್ಬ ಬೀದಿಬದಿ ಪಾನಿಪುರಿ ವ್ಯಾಪಾರಿ…

Read More
Ruhaanika Dhawan: ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಮಿಂಚಿದ ‘ಯೇ ಹೆ ಮೊಹಬ್ಬತೇಂ’ ನಟಿ: ಫೋಟೋಸ್ ವೈರಲ್ | Yeh Hai Mohabbatein Star Ruhaanika Dhawan Saree Look Goes Viral Gvd

Ruhaanika Dhawan: ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಮಿಂಚಿದ ‘ಯೇ ಹೆ ಮೊಹಬ್ಬತೇಂ’ ನಟಿ: ಫೋಟೋಸ್ ವೈರಲ್ | Yeh Hai Mohabbatein Star Ruhaanika Dhawan Saree Look Goes Viral Gvd

ಇತ್ತೀಚೆಗೆ ರುಹಾನಿಕಾ ಧವನ್ ಸೀರೆಯಲ್ಲಿ ತಮ್ಮ ಗ್ಲಾಮರಸ್ ಅವತಾರವನ್ನು ತೋರಿಸಿದ್ದು, ಅಭಿಮಾನಿಗಳು ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ. ರುಹಾನಿಕಾ ಧವನ್ ಮೆರೂನ್ ಬಣ್ಣದ ಸಿಲ್ಕ್ ಸೀರೆ ಧರಿಸಿದ್ದಾರೆ. ‘ಯೇ ಹೆ ಮೊಹಬ್ಬತೇಂ’ ಸೀರಿಯಲ್‌ನ ಮುಗ್ಧೆ ರೂಹಿ ಈಗ ಸಂಪೂರ್ಣ ಬದಲಾಗಿದ್ದಾರೆ. 18 ವರ್ಷ ತುಂಬುತ್ತಿದ್ದಂತೆ ರುಹಾನಿಕಾ ಧವನ್ ತಮ್ಮ ಗ್ಲಾಮರಸ್ ಅವತಾರವನ್ನು ತೋರಿಸಲು ಶುರು ಮಾಡಿದ್ದಾರೆ. ಇತ್ತೀಚೆಗೆ ಸೀರೆಯಲ್ಲಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಟಿವಿ ಶೋ ‘ಯೇ ಹೆ…

Read More
ರಾಮ ನವಮಿಯಂದು ‘ರಾಮರಸ’ ಟೀಸರ್ ಅನಾವರಣ, ‘ಗುರು ಸಿದ್ದ’ ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್! | On Rama Navami Avadhoota Sri Vinay Guruji Unveiled The Character Teaser Of Prajwal Devaraj Movie Ramarasa

ರಾಮ ನವಮಿಯಂದು ‘ರಾಮರಸ’ ಟೀಸರ್ ಅನಾವರಣ, ‘ಗುರು ಸಿದ್ದ’ ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್! | On Rama Navami Avadhoota Sri Vinay Guruji Unveiled The Character Teaser Of Prajwal Devaraj Movie Ramarasa

“ರಾಮರಸ” ಆರಂಭವಾದ್ದುದ್ದರ ಬಗ್ಗೆ ತಿಳಿಸಿ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, ನಮ್ಮ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಅಭಿನಯಿಸಿರುವುದು ಬಹಳ ಖುಷಿಯಾಗಿದೆ. “ಜಂಟಲ್ ಮ್ಯಾನ್” ಚಿತ್ರದ ನಂತರ ಅವರ ನಮ್ಮ ಸಂಸ್ಥೆಯ ಚಿತ್ರದಲ್ಲಿ, ‘ಗುರು ಸಿದ್ಧ’ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಮನವಮಿ ಸಂದರ್ಭದಲ್ಲಿ ಅವದೂತ ಶ್ರೀ ವಿನಯ್ ಗುರೂಜಿ ಅವರಿಂದ ಕ್ಯಾರೆಕ್ಟರ್ ಟೀಸರ್ ಅನಾವರಣ . ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ರಾಮರಸ’ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal…

Read More
ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ನವದೆಹಲಿ, ಮಾರ್ಚ್ 27: ಭಾರತದಲ್ಲಿ ಲಾಕ್‌ಡೌನ್ (ಮುಚ್ಚುವುದು) ಆಗಲಿದೆ ಎಂಬ ವದಂತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ನಿರ್ಮಲಾ ಸೀತಾರಾಮನ್) ತಳ್ಳಿಹಾಕಿದ್ದಾರೆ. ಆ ವದಂತಿಗಳು “ಆಧಾರರಹಿತ” ಎಂದು ಕರೆದಿದ್ದಾರೆ. ರಾಜಕಾರಣಿಗಳು ಮತ್ತು ಸಾರ್ವಜನಿಕರು ವಿನಾಕಾರಣ ಭಯವನ್ನು ಹರಡದಂತೆ ಅವರು ಒತ್ತಾಯಿಸಿದ್ದಾರೆ. “ಲಾಕ್‌ಡೌನ್ ಪರಿಸ್ಥಿತಿ ಪಾಕಿಸ್ತಾನದಲ್ಲಿ ಉಂಟಾಗಿದೆಯೇ ವಿನಃ ಭಾರತದಲ್ಲಿ ಅಲ್ಲ” ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ 2026ರ ಹಣಕಾಸು ಮಸೂದೆಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ದೇಶಾದ್ಯಂತ ಆಧಾರರಹಿತ ವದಂತಿ ಹರಡುತ್ತಿದೆ. ಜನರ…

Read More
ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು

ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸೌಂದರ್ಯ ಸ್ಪರ್ಧೆಯಲ್ಲಿ, ಕಮೋಲ್ವಾನ್ ಚಾನಾಗೊ ಎಂಬ ಸ್ಪರ್ಧಿ ಕ್ಯಾಟ್‌ವಾಕ್‌ ಮಾಡುವಾಗ ಮುಗುಳ್ನಕ್ಕರು. ಆ ಕ್ಷಣದಲ್ಲಿ ಅವರ ಹಲ್ಲುಸೆಟ್ಟು ಬಾಯಿಂದ ಜಾರಿ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.<img><p>ಪ್ರಥಮ ಚುಂಬನೇ ದಂತ ಭಗ್ನಃ ಎನ್ನುವ ಮಾತಿದೆ. ಇದರ ಅರ್ಥ ಮೊದಲ ಬಾರಿಗೆ ಚುಂಬನ ಮಾಡುವಾಗಲೇ ಹಲ್ಲು ಮುರಿದೇ ಹೋಯ್ತು ಎನ್ನುವುದು. ಆದರೆ ಇಲ್ಲಿ ಆಗಿದ್ದು ಮಾತ್ರ ಅಯ್ಯೋ ಪಾಪ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸುಂದರಿಯೊಬ್ಬಳ ಹಲ್ಲುಸೆಟ್ಟೇ ಬಿದ್ದೋಯ್ತು. ಅದೂ ಸೌಂದರ್ಯ ಸ್ಪರ್ಧೆಯಲ್ಲಿ…

Read More
ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಐಟಿ ಸೇವೆ, ಸ್ಟಾರ್ಟ್​​ ಅಪ್​​ ಹೂಡಿಕೆಯಲ್ಲಿ ಬೆಂಗಳೂರು ನಂ.1, ಎರಡನೇ ಸ್ಥಾನ ಯಾವ ಸಿಟಿಗೆ?

ಬೆಂಗಳೂರು, ಮಾರ್ಚ್ 27: ಭಾರತದ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಟೆಕ್ ಪ್ರಾಬಲ್ಯಕ್ಕಾಗಿ ತೀವ್ರ ಚರ್ಚೆ ನಡೆಯುತ್ತಿದೆ. ಸದ್ಯದ ಅಂಕಿಅಂಶಗಳ ಪ್ರಕಾರ, ಬೆಂಗಳೂರು ಐಟಿ ಸೇವೆ, ಸ್ಟಾರ್ಟ್‌ಆಪ್ ಹೂಡಿಕೆ ಮತ್ತು ಕೃತಕ ಬುದ್ಧಿಮತ್ತೆ (AI) ವಲಯಗಳಲ್ಲಿ ಹೈದರಾಬಾದ್‌ಗಿಂತ ಸ್ಪಷ್ಟವಾಗಿ ಮುಂದಿದೆ. ಜಾಗತಿಕ ಟಾಪ್ 10 ಟೆಕ್ ಹಬ್‌ಗಳಲ್ಲಿ ಬೆಂಗಳೂರು ಆರನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 26ನೇ ಸ್ಥಾನದಲ್ಲಿದೆ. 2020 ರಿಂದ 2024 ರ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು 42.3 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿವೆ,…

Read More
Malaika Arora: ನನಗೆ ಗಂಡಸಿನ ಅಗತ್ಯವಿಲ್ಲ: ನನ್ನ ಡೇಟಿಂಗ್ ಸುದ್ದಿ ಬಗ್ಗೆ 23ರ ಮಗ ಹೀಗೆ ರಿಯಾಕ್ಟ್ ಮಾಡ್ತಾನೆ | Malaika Arora Reveals How Son Arhaan Khan Reacts To Her Dating Rumours Gvd

Malaika Arora: ನನಗೆ ಗಂಡಸಿನ ಅಗತ್ಯವಿಲ್ಲ: ನನ್ನ ಡೇಟಿಂಗ್ ಸುದ್ದಿ ಬಗ್ಗೆ 23ರ ಮಗ ಹೀಗೆ ರಿಯಾಕ್ಟ್ ಮಾಡ್ತಾನೆ | Malaika Arora Reveals How Son Arhaan Khan Reacts To Her Dating Rumours Gvd

ನಟಿ ಮತ್ತು ಉದ್ಯಮಿ ಮಲೈಕಾ ಅರೋರಾ ತಮ್ಮ ಡೇಟಿಂಗ್ ವದಂತಿ, ವೈಯಕ್ತಿಕ ಜೀವನದ ಬಗ್ಗೆ ಹರಿದಾಡುವ ಊಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ. ಇವು ತನಗೆ ಕಿರಿಕಿರಿ ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ. ನಟಿ ಮತ್ತು ಉದ್ಯಮಿ ಮಲೈಕಾ ಅರೋರಾ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. 52 ವರ್ಷದ ಮಲೈಕಾ, ತನ್ನ ಡೇಟಿಂಗ್ ಸುದ್ದಿಗಳಿಗೆ 23 ವರ್ಷದ ಮಗ ಅರ್ಹಾನ್ ಖಾನ್ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮಲೈಕಾ ಅರೋರಾ ಏನೆಲ್ಲಾ ಹೇಳಿದ್ದಾರೆಂದು ತಿಳಿಯೋಣ ಬನ್ನಿ….

Read More
Monalisa Cinema ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗ | Director Sanoj Mishra Shelves Film With Monalisa Denies Misconduct Allegations

Monalisa Cinema ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗ | Director Sanoj Mishra Shelves Film With Monalisa Denies Misconduct Allegations

ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗವಾಗಿದೆ. ನಿರ್ದೇಶಕ ಸನೋಜ್ ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಮದುವೆ ಬೆನ್ನಲ್ಲೇ ಕುಂಭ ವೈರಲ್ ಗರ್ಲ್ ಸಂಕಷ್ಟ ಹೆಚ್ಚಾಗುತ್ತಿದೆ. ಮುಂಬೈ(ಮಾ.27) ಮಹಾಕುಂಭಮೇಳದ ಮೂಲಕ ವೈರಲ್ ಆದಿ ಮೊನಾಲಿಸಾ ಬಳಿಕ ಹಲವು ಕಾರ್ಯಕ್ರಮಗಳ ಮೂಲಕ ಸದ್ದು ಮಾಡಿದ್ದರು. ಅಷ್ಟೇ ವೇಗದಲ್ಲಿ ನಾಯಕಿಯಾಗಿ ಸಿನಿಮಾದಲ್ಲೂ ಅವಕಾಶ ಪಡೆದು ಮಿಂಚಿದರು. ಸಿನಿಮಾ ಶೂಟಿಂಗ್ ನಡುವೆ ಮೊನಾಲಿಸಾ ಮುಸ್ಲಿಮ್ ಯುವಕನ ಜೊತೆ ಮದುವೆಯಾಗಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಮೊನಾಲಿಸಾ…

Read More
ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

‘ಧುರಂಧರ್’ ನಟಿ ಸಾರಾ ಅರ್ಜುನ್ ಜತೆ ಇಶಾನ್ ಖಟ್ಟರ್ ಫೋಟೋ ವೈರಲ್: ಅಸಲಿ ವಿಷಯ ಬಹಿರಂಗ

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಈಗ ಸ್ಟಾರ್ ನಾಯಕಿಯಾಗಿ ಬೆಳೆಯುತ್ತಿರುವ ಸಾರಾ ಅರ್ಜುನ್ (ಸಾರಾ ಅರ್ಜುನ್) ಸದ್ಯ ತಮ್ಮ ವೃತ್ತಿಜೀವನದ ಸುವರ್ಣ ಕಾಲದಲ್ಲಿ ಇದ್ದಾರೆ. ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ’ ಚಿತ್ರದ ಯಶಸ್ಸು ಸಾರಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಅದರಲ್ಲೂ ಸದ್ಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡುತ್ತಿರುವ ‘ಧುರಂಧರ್: ದಿ ರಿವೆಂಜ್’ (ಧುರಂಧರ 2) ಅಬ್ಬರದ ನಡುವೆಯೇ ಸಾರಾ ಅವರ ಹೊಸ ಸಿನಿಮಾ ಬಗ್ಗೆ ದೊಡ್ಡ ಸುದ್ದಿಯೊಂದು ಚಿತ್ರ…

Read More
ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

ರಾಯಚೂರು, ಮಾರ್ಚ್ 27: ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಬಳಿ ನಡೆದಿದೆ. ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ. Source link

Read More