Headlines
ಮುಗಿಯದ ಓವರ್… ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್

ಮುಗಿಯದ ಓವರ್… ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನ 4 ನೇ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ ತಂಡ ಎಡಗೈ ವೇಗಿ ಅರ್ಷದೀಪ್ ಸಿಂಗ್ (ಅರ್ಶ್ದೀಪ್ ಸಿಂಗ್) ಅತ್ಯಂತ ಹೀನಾಯ ದಾಖಲೆ ಬರೆದಿದ್ದಾರೆ. ಅದು ಸಹ ದೀರ್ಘಾವಧಿ ಬೌಲಿಂಗ್ ಮಾಡುವ ಮೂಲಕ ಎಂಬುದು ವಿಶೇಷ. ಈ ಕೊಡುಗೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 19 ವರ್ಷಗಳಲ್ಲಿ 150 ರನ್ ಕಲೆಹಾಕಿದ್ದರು. ಅದರಂತೆ 20ನೇ ಕಟ್ಟಡಕ್ಕೆ ಬಂದ ಅರ್ಷದೀಪ್ ಸಿಂಗ್ ಮೊದಲು ಕಾರ್ಯಾಚರಣೆಯನ್ನು ವೈಡ್ ಮಾಡಿದರು….

Read More
ಮುಗಿಯದ ಓವರ್… ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್

‘ನಿವೃತ್ತಿ ದಿನ ಹತ್ತಿರ ಬಂತು’; ಪ್ರಭಾಸ್ ಹೊಸ ಲುಕ್ ನೋಡಿ ಬಂತು ಟೀಕೆ

ನಟ ಪ್ರಭಾಸ್ ಅವರು (ಪ್ರಭಾಸ್) ಒಮ್ಮೊಮ್ಮೆ ಒಂದೊಂದು ರೀತಿ ಕಾಣಿಸುತ್ತಾರೆ. ಕೆಲವೊಮ್ಮೆ ಅವರು ಯಂಗ್ ಆಯಂಡ್ ಎನರ್ಜಿಟಿಕ್ ಆಗಿ ಕಾಣಿಸುತ್ತಾರೆ. ಕೆಲವೊಮ್ಮೆ ಅವರು ವಯಸ್ಸಾದವರಂತೆ ಕಾಣಿಸುತ್ತಾರೆ. ಈ ಸಮಯದಲ್ಲಿ ಅವರನ್ನು ಸಾಕಷ್ಟು ಟೀಕೆ ಮಾಡಿದೆ. ಇದು ಹಾಗೆಯೇ ಆಗಿದೆ. ಪ್ರಭಾಸ್ ಅವರನ್ನು ನೋಡಿ ಟೀಕಿಸಲಾಗಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಲುಕ್ ಬದಲಿಸುವಂತೆ ಕೋರಿಕೆ ಇಟ್ಟಿದ್ದಾರೆ. ಟಾಲಿವುಡ್ ನಟ ಶರ್ವ ಅವರ ಹೊಸ ಸಿನಿಮಾ ‘ಬೈಕರ್’ ಏಪ್ರಿಲ್ 3 ರಂದು ತೆರೆಗೆ ಬರುತ್ತಿದೆ. ಏಪ್ರಿಲ್ 2…

Read More
ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನ ಬಂದ್ರು! ಖದೀಮರು ಅರೆಸ್ಟ್ | Ipl 2026 Jharkhand Gang Travels By Flight To Steal Phones At Chinnaswamy Stadium Rav

ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನ ಬಂದ್ರು! ಖದೀಮರು ಅರೆಸ್ಟ್ | Ipl 2026 Jharkhand Gang Travels By Flight To Steal Phones At Chinnaswamy Stadium Rav

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಪ್ರೇಕ್ಷಕರ ಮೊಬೈಲ್‌ಗಳನ್ನು ಕದ್ದಿದ್ದ ಜಾರ್ಖಂಡ್ ಮೂಲದ ಗ್ಯಾಂಗ್ ಅನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಕೃತ್ಯ ಎಸಗಿದ್ದ ಈ ತಂಡದಿಂದ 18 ಲಕ್ಷ ಮೌಲ್ಯದ 21 ಮೊಬೈಲ್ಸ್ ವಶಕ್ಕೆ ಬೆಂಗಳೂರು (ಏ.1): ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿ ಪ್ರೇಕ್ಷಕರಿಂದ ಮೊಬೈಲ್‌ ಕಳವು ಮಾಡಿದ್ದ ಅಪ್ರಾಪ್ತ ಬಾಲಕರು ಸೇರಿದಂತೆ ನಾಲ್ವರು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜಾರ್ಖಂಡ್ ಮೂಲದ ಶುಭಂ ಕುಮಾರ್…

Read More
ಮುಗಿಯದ ಓವರ್… ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್

ಬೀದಿನಾಯಿಗಳ ದಾಳಿಗೆ ಬೆಚ್ಚಿಬಿದ್ದ ಸೂರ್ಯನಗರ ಜನ: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಿಡಿ

ಆನೇಕಲ್, ಏಪ್ರಿಲ್ 01: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಸೂರ್ಯನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ, ಶ್ವಾನಗಳ ಕಾಟಕ್ಕೆ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಗುಂಪು ಗುಂಪಾಗಿ ರಸ್ತೆಗಳಲ್ಲಿ ಬೀಡುಬಿಟ್ಟಿರುವ ರಕ್ಕಸ ಬೀದಿನಾಯಿಗಳು ಮನೆ ಮುಂದೆ ಆಟವಾಡುವ ಮಕ್ಕಳು, ವಾಕಿಂಗ್ ಮಾಡುವ ಮಹಿಳೆಯರು ಸೇರಿದಂತೆ ಪಾದಚಾರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಬೈಕ್ ಸವಾರರನ್ನೂ ಅಡ್ಡಗಟ್ಟಿ ಅಟ್ಯಾಕ್ ಮಾಡುತ್ತಿದ್ದಾರೆ. ದಿನನಿತ್ಯ ಇವುಗಳ ದಾಳಿಯಿಂದ ಸಾರ್ವಜನಿಕರು ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ಈ ಬಗ್ಗೆ ದಿವ್ಯ…

Read More
Today not one, not two four Raja Yogas, financial gains, bumper luck for this zodiac sign | Rashifal 1 April 2026 Horoscope Wednesday Pisces Taurus Cancer Leo Sagittarius Libra Zodiac Signs Prediction Suh

Today not one, not two four Raja Yogas, financial gains, bumper luck for this zodiac sign | Rashifal 1 April 2026 Horoscope Wednesday Pisces Taurus Cancer Leo Sagittarius Libra Zodiac Signs Prediction Suh

ಸಿಂಹ ರಾಶಿ ಕುಟುಂಬ ಸದಸ್ಯರಿಂದ ಬೆಂಬಲದ ಕೊರತೆಯು ನಿಮಗೆ ಒತ್ತಡವನ್ನುಂಟು ಮಾಡುತ್ತದೆ. ಈ ದಿನ (ಏಪ್ರಿಲ್ 1, 2026) ನಿಮಗೆ ಮನಸ್ಸಿನ ಶಾಂತಿ ಸಿಗುವುದಿಲ್ಲ. ನಿಮ್ಮ ಆರೋಗ್ಯ ಕಳಪೆಯಾಗಿದ್ದರೆ, ಅದು ಸುಧಾರಿಸುವ ಸಾಧ್ಯತೆ ಕಡಿಮೆ. ಕನ್ಯಾ ರಾಶಿ ಶ್ರದ್ಧೆಯಿಂದ ಕೆಲಸ ಮಾಡಿದರೂ, ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ ಮತ್ತು ನೀವು ವಿರೋಧವನ್ನು ಎದುರಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ನಿಮಗೆ ಹೊಟ್ಟೆ ನೋವು ಅನುಭವಿಸಬೇಕಾಗುತ್ತದೆ. Source link

Read More
Assam BJP Manifesto 2026 ಮಹಿಳೆಯರಿಗೆ ₹3000 ಸೇರಿ ಅಸ್ಸಾಂ ಬಿಜೆಪಿಯಲ್ಲೂ ಕೆಲ ಗ್ಯಾರಂಟಿ; ಪ್ರಣಾಳಿಕೆಯಲ್ಲೇನಿದೆ? | Assam Bjp Manifesto 2026 Rs 3000 For Women Under Orunodoi 0 2 Lakh Jobs Rav

Assam BJP Manifesto 2026 ಮಹಿಳೆಯರಿಗೆ ₹3000 ಸೇರಿ ಅಸ್ಸಾಂ ಬಿಜೆಪಿಯಲ್ಲೂ ಕೆಲ ಗ್ಯಾರಂಟಿ; ಪ್ರಣಾಳಿಕೆಯಲ್ಲೇನಿದೆ? | Assam Bjp Manifesto 2026 Rs 3000 For Women Under Orunodoi 0 2 Lakh Jobs Rav

ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ‘ಸಂಕಲ್ಪ ಪತ್ರ’ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ, 2 ಲಕ್ಷ ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ಮಾಸಿಕ ₹3000 ಹಾಗೂ ರೈತರಿಗೆ ವಾರ್ಷಿಕ ₹11,000 ಆರ್ಥಿಕ ನೆರವಿನಂತಹ ಪ್ರಮುಖ ಭರವಸೆಗಳನ್ನು ನೀಡಲಾಗಿದೆ. ಗುವಾಹಟಿ (ಏಪ್ರಿಲ್ ೧): ಏ.9ಕ್ಕೆ ಚುನಾವಣೆ ಎದುರಿಸಲಿರುವ ಅಸ್ಸಾಂನಲ್ಲಿ ಬಿಜೆಪಿ ಮಂಗಳವಾರ ಸಂಕಲ್ಪ ಪತ್ರ ಹೆಸರಿನಲ್ಲಿ 31 ಅಂಶಗಳನ್ನೊಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಏಕರೂಪ…

Read More
BJP Kerala Manifesto 2026 ಕೇರಳ ಬಿಜೆಪಿಯಿಂದಲೂ ಕೆಲವು ಉಚಿತ ಕೊಡುಗೆಗಳ ಭರವಸೆ; ಪ್ರಣಾಳಿಕೆಯಲ್ಲೇನಿದೆ? | Bjp Kerala Manifesto 2026 Rs3000 Pension Free Lpg Rs 2500 Monthly Welfare Cards Rav

BJP Kerala Manifesto 2026 ಕೇರಳ ಬಿಜೆಪಿಯಿಂದಲೂ ಕೆಲವು ಉಚಿತ ಕೊಡುಗೆಗಳ ಭರವಸೆ; ಪ್ರಣಾಳಿಕೆಯಲ್ಲೇನಿದೆ? | Bjp Kerala Manifesto 2026 Rs3000 Pension Free Lpg Rs 2500 Monthly Welfare Cards Rav

ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ವಾರ್ಷಿಕ ಎರಡು ಉಚಿತ ಎಲ್‌ಪಿಜಿ, ಮಾಸಿಕ ₹2500 ನೆರವು, ಹಿರಿಯ ನಾಗರಿಕರಿಗೆ ₹3000 ಪಿಂಚಣಿ, ಮತ್ತು ರಾಜ್ಯದಲ್ಲಿ ಏಮ್ಸ್‌ ಸ್ಥಾಪನೆಯಂತಹ ಪ್ರಮುಖ ಭರವಸೆಗಳನ್ನು ನೀಡಲಾಗಿದೆ.  – ಕೇರಳ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ತಿರುವನಂತಪುರಂ (ಏ.1): ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಇಲ್ಲಿ ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್‌ ನವೀನ್, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌…

Read More
ಇರಾನ್ ಮೇಲಿನ ಯುದ್ಧ ನಿಲ್ಲಿಸಲು ಟ್ರಂಪ್ ನಿರ್ಧಾರ? ಹೋರ್ಮುಜ್ ಜಲಸಂಧಿ ಮುಚ್ಚಿದ್ರೂ ಸದ್ಯ ಯುದ್ಧಕ್ಕೆ ಬ್ರೇಕ್ | Trump To End Iran War In 2 3 Weeks Why Us Is Leaving Despite Hormuz Closure Rav

ಇರಾನ್ ಮೇಲಿನ ಯುದ್ಧ ನಿಲ್ಲಿಸಲು ಟ್ರಂಪ್ ನಿರ್ಧಾರ? ಹೋರ್ಮುಜ್ ಜಲಸಂಧಿ ಮುಚ್ಚಿದ್ರೂ ಸದ್ಯ ಯುದ್ಧಕ್ಕೆ ಬ್ರೇಕ್ | Trump To End Iran War In 2 3 Weeks Why Us Is Leaving Despite Hormuz Closure Rav

ಹೋರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಕ್ತವಾಗದಿದ್ದರೂ ಇರಾನ್ ಮೇಲಿನ ಸಂಘರ್ಷವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ. ಆರು ವಾರಗಳ ಯುದ್ಧದ ಯೋಜನೆ ಹಾಕಿಕೊಂಡಿದ್ದ ಅಮೆರಿಕ, ರಾಜತಾಂತ್ರಿಕ ಒತ್ತಡ ಹೇರುವ ಹೊಸ ಕಾರ್ಯತಂತ್ರ ರೂಪಿಸಿದೆ. – ಆರು ವಾರಗಳ ಯುದ್ಧದ ಗಡುವು ಹಾಕಿಕೊಂಡಿದ್ದ ಯುಎಸ್‌ – ಈ ಅವಧಿ ಮೀರಿ ಯುದ್ಧ ಮುಂದುವರಿಸದಿರಲು ತೀರ್ಮಾನ – ಹೋರ್ಮುಜ್‌ ಜಲಸಂಧಿ ಮುಚ್ಚಿದ್ದರೂ ಯುದ್ಧಕ್ಕೆ ಸದ್ಯ ಬ್ರೇಕ್‌? – ಬಳಿಕ ರಾಜತಾಂತ್ರಿಕ ಮಾರ್ಗ ಮೂಲಕ ಇರಾನ್‌ ಮೇಲೆ ಒತ್ತಡ…

Read More
US strike on Iran Isfahan March 2026 ಬಂಕರ್ ಬಸ್ಟರ್‌ ಬಾಂಬ್‌ ಹಾಕಿ ಇರಾನ್‌ನ ಯುರೇನಿಯಂ ಧ್ವಂಸ? | Us Hits Iran S Isfahan Nuclear Hub With Bunker Busters Uranium Facilities Destroyed Rav

US strike on Iran Isfahan March 2026 ಬಂಕರ್ ಬಸ್ಟರ್‌ ಬಾಂಬ್‌ ಹಾಕಿ ಇರಾನ್‌ನ ಯುರೇನಿಯಂ ಧ್ವಂಸ? | Us Hits Iran S Isfahan Nuclear Hub With Bunker Busters Uranium Facilities Destroyed Rav

ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ನ ಇಸ್ಫಹಾನ್‌ ನಗರದ ಮೇಲೆ ಬಂಕರ್‌ ಬಸ್ಟರ್‌ ಬಾಂಬ್‌ ದಾಳಿ ನಡೆಸಿವೆ. ಪರಮಾಣು ಬಾಂಬ್‌ ತಯಾರಿಕೆಗೆ ಬಳಸುವ ಯುರೇನಿಯಂ ಸಂಗ್ರಹವನ್ನು ನಾಶಪಡಿಸುವುದು ಈ ದಾಳಿಯ ಮುಖ್ಯ ಉದ್ದೇಶ. ಈ ದಾಳಿ ಯುರೇನಿಯಂ ಸಂಗ್ರಹಕ್ಕೆ ಹಾನಿಯಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ದುಬೈ (ಏ.1): ಅಣ್ವಸ್ತ್ರಗಳು ಇರಾನ್‌ ಕೈವಶವಾಗಬಾರದು ಎಂಬ ಹಠಕ್ಕೆ ಬಿದ್ದಿರುವ ಅಮೆರಿಕ ಮತ್ತು ಇಸ್ರೇಲ್‌ ಮಂಗಳವಾರ ಬೆಳ್ಳಂಬೆಳಗ್ಗೆ ಜಂಟಿಯಾಗಿ ಕೇಂದ್ರ ಇರಾನ್‌ನ ಇಸ್ಫಹಾನ್‌ ನಗರದ ಮೇಲೆ 907 ಕೆ.ಜಿ. ತೂಕದ ಬಂಕರ್‌…

Read More
ನ್ಯಾಯಾಂಗದ ಮೇಲಿನ ದ್ವೇಷಕ್ಕೆ ಕೋರ್ಟ್‌ಗೆ 1100 ಹುಸಿ ಬೆದರಿಕೆ! ಬಂಧಿ, ದಿಲ್ಲಿ ಪೊಲೀಸರಿಂದ ಶಾಕಿಂಗ್ ಮಾಹಿತಿ | Delhi Police Arrest Mysuru Man For Sending 1 100 Plus Hoax Threats To Judiciary Schools Rav

ನ್ಯಾಯಾಂಗದ ಮೇಲಿನ ದ್ವೇಷಕ್ಕೆ ಕೋರ್ಟ್‌ಗೆ 1100 ಹುಸಿ ಬೆದರಿಕೆ! ಬಂಧಿ, ದಿಲ್ಲಿ ಪೊಲೀಸರಿಂದ ಶಾಕಿಂಗ್ ಮಾಹಿತಿ | Delhi Police Arrest Mysuru Man For Sending 1 100 Plus Hoax Threats To Judiciary Schools Rav

ದೇಶಾದ್ಯಂತ 1100ಕ್ಕೂ ಹೆಚ್ಚು ಹುಸಿ ಬಾಂಬ್‌ ಬೆದರಿಕೆ ಸಂದೇಶ ರವಾನಿಸಿದ್ದ ಮೈಸೂರಿನ ಶ್ರೀನಿವಾಸ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ತನ್ನ ಕುಟುಂಬದ ಆಸ್ತಿ ವಿವಾದದಲ್ಲಿ ನ್ಯಾಯಾಂಗದಿಂದ ನ್ಯಾಯ ಸಿಗದಿದ್ದಕ್ಕೆ ಆಕ್ರೋಶಗೊಂಡು ಈತ ನ್ಯಾಯಾಲಯಗಳನ್ನೇ ಗುರಿಯಾಗಿಸಿಕೊಂಡು ಬೆದರಿಕೆ ಹಾಕುತ್ತಿದ್ದ! ಬಂಧಿತ ಶ್ರೀನಿವಾಸ್ ಬಗ್ಗೆ ದಿಲ್ಲಿ ಪೊಲೀಸರ ಮಾಹಿತಿ  ಪಾಕಿಸ್ತಾನದ ಹಲವು ನಗರಗಳೂ ಈತನ ಟಾರ್ಗೆಟ್‌ ನವದೆಹಲಿ (ಏ.1): ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೋರ್ಟ್‌ಗಳಿಗೆ 1100ಕ್ಕೂ ಹೆಚ್ಚು ಹುಸಿ ಬಾಂಬ್‌ ಸಂದೇಶ ರವಾನಿಸಿದ್ದ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತನಾಗ ಮೈಸೂರು ವಾಸಿ ಶ್ರೀನಿವಾಸ್‌…

Read More