Headlines
ಎಐ ಎಫೆಕ್ಟ್‌: ಅಮೆರಿಕದಲ್ಲಿ ಕೆಲಸ ಕಳೆದುಕೊಂಡವ ಬೆಂಗ್ಳೂರಲ್ಲಿ ನೇಣಿಗೆ ಶರಣು, ಆಘಾತದಿಂದ ಪತ್ನಿಯೂ ದಾರುಣ ಅಂತ್ಯ | Ai Effect Techie Loses Job In Us Dies In Bengaluru Heartbroken Wife Also Passes Away Rav

ಎಐ ಎಫೆಕ್ಟ್‌: ಅಮೆರಿಕದಲ್ಲಿ ಕೆಲಸ ಕಳೆದುಕೊಂಡವ ಬೆಂಗ್ಳೂರಲ್ಲಿ ನೇಣಿಗೆ ಶರಣು, ಆಘಾತದಿಂದ ಪತ್ನಿಯೂ ದಾರುಣ ಅಂತ್ಯ | Ai Effect Techie Loses Job In Us Dies In Bengaluru Heartbroken Wife Also Passes Away Rav

ಕೃತಕ ಬುದ್ಧಿಮತ್ತೆ (ಎಐ) ಕಾರಣಕ್ಕೆ ವಿದೇಶದಲ್ಲಿ ಉದ್ಯೋಗ ಕಳೆದುಕೊಂಡು ಖಿನ್ನತೆಯಲ್ಲಿದ್ದ ಪತಿ ನೇಣು ಬಿಗಿದು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಈ ಆಘಾತದಿಂದ ಪತ್ನಿ ಕೂಡ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಬೆಂಗಳೂರು (ಏ.1): ವಿದೇಶದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಕಾರಣಕ್ಕಾಗಿ ಉದ್ಯೋಗ ಕಳೆದುಕೊಂಡಿದ್ದ ಪತಿ ನೇಣಿ ಬಿಗಿದು ಆತ್ಮ೧ಹತ್ಯೆ ಮಾಡಿಕೊಂಡರೆ, ಪತಿಯ ಅಗಲಿಕೆಯ ನೋವಿನಿಂದ ಪತ್ನಿ ಕೂಡ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿರುವ ದಾರುಣ ಘಟನೆ ನಗರದಲ್ಲಿ…

Read More
ದಿನ ಭವಿಷ್ಯ: ಇಂದು ಈ ರಾಶಿಯವರು ಏನೇ ಮಾಡಿದರೂ ಬುದ್ಧಿಯಿಂದ ಬದಲಾಗಲಾರರು..

ದಿನ ಭವಿಷ್ಯ: ಇಂದು ಈ ರಾಶಿಯವರು ಏನೇ ಮಾಡಿದರೂ ಬುದ್ಧಿಯಿಂದ ಬದಲಾಗಲಾರರು..

ಮೇಷ ರಾಶಿ: ನಿಮ್ಮ ಆತ್ಮವಿಶ್ವಾಸದಿಂದ ಆಗಬೇಕಾದ ಕಾರ್ಯವನ್ನು ಸಾಧಿಸಿಕೊಳ್ಳಬಹುದು. ವಿದೇಶ ಪ್ರವಾಸವು ನಿಶ್ಚಯ ವಸ್ತು. ನಿಷ್ಠುರವಾಗಿ ವರ್ತಿಸುವುದು ಅವಶ್ಯಕವಾಗಿದೆ. ನಿಮ್ಮವರನ್ನು ಭಿನ್ನಾಭಿಪ್ರಾಯ ಬರದಂತೆ ಇಟ್ಟುಕೊಳ್ಳುವುದೂ ನಿಮ್ಮ ಮುಖ್ಯ. ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಮಾನಸಿಕ ನೋವಿನಿಂದ ಹೊರಬರಲು ನಿಮಗೆ ಕಷ್ಟವಾಗುತ್ತದೆ. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ. ವೃಷಭ ರಾಶಿ: ಯಾವುದೋ ಕಾರಣಕ್ಕೆ ಮಾಡಿದ ಪ್ರಯಾಣ ಇನ್ನಾವುದೋ ವಿಚಾರಕ್ಕೆ ಅನುಕೂಲವಾಗುವುದು. ಉತ್ತಮ ಫಲಿತಾಂಶಗಳನ್ನು ಪರೀಕ್ಷೆಯಲ್ಲಿ ಪಡೆಯುತ್ತೀರಿ. ವ್ಯವಹಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟು ಧೈರ್ಯ ಮಾಡುವಿರಿ. ಆರ್ಥಿಕ…

Read More
ಸಿಎಂ ಸಿದ್ದರಾಮಯ್ಯ ತಂದಿರುವ ಸೂಟ್‌ಕೇಸ್ ಕೆಲಸ ಮಾಡಲ್ಲ: ಬಿ.ವೈ.ವಿಜಯೇಂದ್ರ ವಾಗ್ದಾಳಿ | By Vijayendra Attack On Congress Farmers Compensation Bagalkote Gvd

ಸಿಎಂ ಸಿದ್ದರಾಮಯ್ಯ ತಂದಿರುವ ಸೂಟ್‌ಕೇಸ್ ಕೆಲಸ ಮಾಡಲ್ಲ: ಬಿ.ವೈ.ವಿಜಯೇಂದ್ರ ವಾಗ್ದಾಳಿ | By Vijayendra Attack On Congress Farmers Compensation Bagalkote Gvd

ನಮ್ಮ ನಡೆ ಕೃಷ್ಣೆ ಕಡೆ ಎಲ್ಲಿ ಹೋಯ್ತು ಎಂದು ಜನರಿಗೆ ಉತ್ತರ ಕೊಡಿ. ಗ್ಯಾರಂಟಿ ಬಗ್ಗೆ ವಿಶ್ವಾಸ ಇದ್ದರೆ ಸೂಟ್‌ಕೇಸ್ ಸಮೇತ ಯಾಕೆ ಠಿಕಾಣಿ ಹೂಡಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆಯ ಸುರಿಮಳೆಗೈದರು. ಬಾಗಲಕೋಟೆ (ಏ.01): ವಿಶೇಷ ಕ್ಯಾಬಿನೆಟ್ ಮಾಡಿ ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ಕೊಡುತ್ತೇವೆ ಎಂದು ಪೊಳ್ಳು ಭರವಸೆ ನೀಡಿ ಇಲ್ಲಿಯವರೆಗೆ ಎಷ್ಟು ಸಾವಿರ ಕೋಟಿ ಬಿಡುಗಡೆ ಮಾಡಿದ್ದೀರಿ? ನಮ್ಮ ನಡೆ ಕೃಷ್ಣೆ ಕಡೆ ಎಲ್ಲಿ ಹೋಯ್ತು ಎಂದು ಜನರಿಗೆ ಉತ್ತರ ಕೊಡಿ….

Read More
ಬೆಂಗಳೂರಲ್ಲಿ ಪುಟ್ಟ ಗೂಡು ಕಟ್ಟಿದ ನಟಿ ಅಕ್ಷತಾ ಪಾಂಡವಪುರ: ಗೃಹಪ್ರವೇಶದ ಫೋಟೊಗಳು

ಬೆಂಗಳೂರಲ್ಲಿ ಪುಟ್ಟ ಗೂಡು ಕಟ್ಟಿದ ನಟಿ ಅಕ್ಷತಾ ಪಾಂಡವಪುರ: ಗೃಹಪ್ರವೇಶದ ಫೋಟೊಗಳು

<p>Akshatha Pandavapura: ಕನ್ನಡ ಸಿನಿಮಾ ನಟಿ, ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಹಾಗೂ ರಂಗಭೂಮಿ ಕಲಾವಿದೆಯಾಗಿರುವ ಅಕ್ಷತಾ ಪಾಂಡವಪುರ ಬೆಂಗಳೂರಿನಲ್ಲಿ ಪುಟ್ಟ ಗೂಡೊಂದು ಕಟ್ಟಿದ್ದಾರೆ. ಅಂದರೆ ಹೊಸ ಮನೆಯ ಖರೀದಿಸಿದ್ದು, ಇತ್ತೀಚೆಗೆ ಗೃಹಪ್ರವೇಶ ಮಾಡಿದ್ದರು.</p><p>&nbsp;</p><img><p>ಕನ್ನಡ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ, ರಂಗಭೂಮಿ ಕಲಾವಿದೆ ಹಾಗೂ ಕನ್ನಡ ಸಿನಿಮಾ ನಟಿ, ರಾಜ್ಯಪ್ರಶಸ್ತಿ ವಿಜೇತ ಕಲಾವಿದೆ ಅಕ್ಷತಾ ಪಾಂಡವಪುರ ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ದು, ಇತ್ತೀಚೆಗೆ ಗೃಹಪ್ರವೇಶ ಮಾಡಿರುವ ಅಕ್ಷತಾ, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.</p><img><p>ತಮ್ಮ ಸೋಶಿಯಲ್…

Read More
Shirt Crop Top: ಅರ್ಧ ಮೀಟರ್ ಬಟ್ಟೆಯಲ್ಲಿ ಸ್ಟೈಲಿಶ್ ಕ್ರಾಪ್ ಟಾಪ್ ರೆಡಿ! ಕಾಲೇಜಿನಲ್ಲಿ ನೀವೇ ಟ್ರೆಂಡಿ ಕ್ವೀನ್ | Stylish Diy Shirt Crop Top Ideas With Half Meter Fabric Gvd

Shirt Crop Top: ಅರ್ಧ ಮೀಟರ್ ಬಟ್ಟೆಯಲ್ಲಿ ಸ್ಟೈಲಿಶ್ ಕ್ರಾಪ್ ಟಾಪ್ ರೆಡಿ! ಕಾಲೇಜಿನಲ್ಲಿ ನೀವೇ ಟ್ರೆಂಡಿ ಕ್ವೀನ್ | Stylish Diy Shirt Crop Top Ideas With Half Meter Fabric Gvd

ಬೇಸಿಗೆಯಲ್ಲಿ ಕೂಲ್ ಹಾಗೂ ಕಂಫರ್ಟಬಲ್ ಲುಕ್ ಬೇಕಿದ್ದರೆ, ಬಿಳಿ ಬಣ್ಣದ ಮೇಲೆ ಫೇಸ್ ಪ್ರಿಂಟಿಂಗ್ ಇರುವ ಅರ್ಧ ಮೀಟರ್ ಬಟ್ಟೆ ತೆಗೆದುಕೊಳ್ಳಿ. ನಿಮ್ಮ ಟೈಲರ್ ಬಳಿ ಈ ರೀತಿ ಟ್ರೆಂಡಿ ಕ್ರಾಪ್ ಶರ್ಟ್ ಹೊಲಿಸಿಕೊಳ್ಳಿ. Source link

Read More
PBKS vs GT Result IPL 2026: ಗುಜರಾತ್‌ ಟೈಟಾನ್ಸ್‌ಗೆ ಶಾಕ್ ಕೊಟ್ಟ ಪಂಜಾಬ್ ಕಿಂಗ್ಸ್! | Punjab Kings Beat Gujarat Titans By 3 Wickets Cooper Connolly Stars With Match Winning Fifty Kvn

PBKS vs GT Result IPL 2026: ಗುಜರಾತ್‌ ಟೈಟಾನ್ಸ್‌ಗೆ ಶಾಕ್ ಕೊಟ್ಟ ಪಂಜಾಬ್ ಕಿಂಗ್ಸ್! | Punjab Kings Beat Gujarat Titans By 3 Wickets Cooper Connolly Stars With Match Winning Fifty Kvn

ಕೂಪರ್ ಕೊನೊಲಿ ಅವರ ಅಜೇಯ ಅರ್ಧಶತಕ ಮತ್ತು ವೈಶಾಕ್ ವಿಜಯ್‌ಕುಮಾರ್ ಅವರ ಮಾರಕ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. 163 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್, ಕೊನೊಲಿ ಅವರ 72 ರನ್‌ಗಳ ಏಕಾಂಗಿ ಹೋರಾಟದಿಂದಾಗಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಮುಲ್ಲಾನ್‌ಪುರ: ಕೂಪರ್ ಕೊನೊಲಿ ಅಜೇಯ ಅರ್ಧಶತಕ ಹಾಗೂ ವೇಗಿ ವೈಶಾಕ್ ವಿಜಯ್‌ಕುಮಾರ್ ಮಾರಕ ದಾಳಿಯ ನೆರವಿನಿಂದ ಗುಜರಾತ್…

Read More
ಯತ್ನಾಳಗೆ ಸ್ವಾಭಿಮಾನ ಇದ್ದರೆ ಬಿಜೆಪಿ ಅಭ್ಯರ್ಥಿ ಸೋಲಿಸಿ ತೋರಿಸಲಿ: ಸಚಿವ ಎಂ.ಬಿ.ಪಾಟೀಲ ಸವಾಲ್ | Mb Patil Vs Yatnal Vijayendra Bjp Leadership Bypoll Karnataka Gvd

ಯತ್ನಾಳಗೆ ಸ್ವಾಭಿಮಾನ ಇದ್ದರೆ ಬಿಜೆಪಿ ಅಭ್ಯರ್ಥಿ ಸೋಲಿಸಿ ತೋರಿಸಲಿ: ಸಚಿವ ಎಂ.ಬಿ.ಪಾಟೀಲ ಸವಾಲ್ | Mb Patil Vs Yatnal Vijayendra Bjp Leadership Bypoll Karnataka Gvd

ಬಿಜೆಪಿಯಿಂದ ಅಮಾನತ್ತಾಗಿರೋ ಯತ್ನಾಳಗೆ ಸ್ವಾಭಿಮಾನ, ಮಾರ್ಯಾದೆ ಇದ್ದರೇ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ತೋರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸವಾಲ್ ಹಾಕಿದರು. ವಿಜಯಪುರ (ಮಾ.31): ಬಿಜೆಪಿಯಿಂದ ಅಮಾನತ್ತಾಗಿರೋ ಯತ್ನಾಳಗೆ ಸ್ವಾಭಿಮಾನ, ಮಾರ್ಯಾದೆ ಇದ್ದರೇ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ತೋರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸವಾಲ್ ಹಾಕಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲ ಘೋಷಣೆ, ಚರಂತಿಮಠ ಪ್ರಚಾರ ಮಾಡೋದಾಗಿ ಹೇಳಿರೋ ಯತ್ನಾಳ ಕುರಿತು…

Read More
ದಿನ ಭವಿಷ್ಯ: ಇಂದು ಈ ರಾಶಿಯವರು ಏನೇ ಮಾಡಿದರೂ ಬುದ್ಧಿಯಿಂದ ಬದಲಾಗಲಾರರು..

PBKS vs GT: ಸೂಪರ್ ಕೊನೊಲಿ: ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

ಐಪಿಎಲ್ 2026: ಇಂಡಿಯನ್ ಪ್ರೀಮಿಯರ್ ಲೀಗ್‌ನ 4ನೇ ಆಟಗಾರ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಮುಲ್ಲನ್‌ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧ ಈ ಆಟಗಾರ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆಗೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭವನ್ನು ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಕೇವಲ 13 ರನ್ ಗಳಿಸಿ ಒಪ್ಪಿಸಿದ್ದರು….

Read More
ಶಿವನಿಂದ ಪ್ರೇರಿತವಾದ ಆಯುರ್ವೇದ ತತ್ವಗಳು… ಇವತ್ತಿನಿಂದಲೇ ಪಾಲಿಸಿ ಜೀವನ ಬದಲಾಗುತ್ತೆ

ಶಿವನಿಂದ ಪ್ರೇರಿತವಾದ ಆಯುರ್ವೇದ ತತ್ವಗಳು… ಇವತ್ತಿನಿಂದಲೇ ಪಾಲಿಸಿ ಜೀವನ ಬದಲಾಗುತ್ತೆ

<p>Ayurveda lessons: ನಿಮ್ಮ ಆಂತರಿಕ ಅಗ್ನಿಯ ಸಮತೋಲನಗೊಳಿಸುವುದರಿಂದ ಹಿಡಿದು ಸ್ಥಿರತೆಯನ್ನು ಗೌರವಿಸುವವರೆಗೆ, ಶಿವನಿಂದ ಪ್ರೇರಿತವಾದ ಈ ಶಾಶ್ವತ ಆಯುರ್ವೇದ ತತ್ವಗಳು ನಿಮಗೆ ಸ್ಪಷ್ಟತೆ, ಶಕ್ತಿ ಮತ್ತು ಶಾಂತ ಜೀವನದತ್ತ ಮಾರ್ಗದರ್ಶನ ನೀಡುತ್ತವೆ.</p><p>&nbsp;</p><img><ul> <li>ಶಿವನ ಶಿಸ್ತಿನ ಜೀವನಶೈಲಿಯು ಸ್ವ ಆರೈಕೆಗೆ ಮಹತ್ವ ನೀಡುತ್ತೆ. ಅಭ್ಯಂಗನ ಸ್ನಾನ ಮಾಡಿ. ಇದರಿಂದ ರಕ್ತಪರಿಚಲನೆ ಮತ್ತು ಚರ್ಮದ ಆರೋಗ್ಯ ಉತ್ತಮವಾಗುತ್ತದೆ.</li> <li>ಪ್ರತಿದಿನ ತಪ್ಪದೇ ವ್ಯಾಯಾಮ, ಯೋಗ ಅಥವಾ ಪ್ರಕೃತಿಯಲ್ಲಿ ವಾಕಿಂಗ್ ಮಾಡಿ.</li> <li>ನೀವು ನಿಮ್ಮ ದೇಹವನ್ನು ಗೌರವಿಸಿದಾಗ ದೀರ್ಘಾಯುಷ್ಯ ಮತ್ತು ಸ್ಥಿತಿಸ್ಥಾಪಕತ್ವ ನ್ಯಾಚುರಲ್…

Read More
ದಿನ ಭವಿಷ್ಯ: ಇಂದು ಈ ರಾಶಿಯವರು ಏನೇ ಮಾಡಿದರೂ ಬುದ್ಧಿಯಿಂದ ಬದಲಾಗಲಾರರು..

ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸವಾಲು: ವಿಜಯೇಂದ್ರಗೆ ಸಿಎಂ ಅಂಕಿ-ಸಂಖ್ಯೆ ಸಮೇತ ತಿರುಗೇಟು

ಬೆಂಗಳೂರು, (ಮಾರ್ಚ್ 31): ಕರ್ನಾಟಕದ ಆರ್ಥಿಕ (ಕರ್ನಾಟಕ ಆರ್ಥಿಕತೆ) ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (ಬಿ.ವೈ. ವಿಜಯೇಂದ್ರ) ಹೊರತುಪಡಿಸಿದಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಸಹ ಅಂಕಿ-ಸಂಖ್ಯೆ ಸಮೇತ ಮಾಧ್ಯಮ ಪ್ರಕಟಣೆಯ ಮೂಲಕ ತಿರುಗೇಟು ಪ್ರಕಟಣೆ. ವಿಜಯೇಂದ್ರ ಒದಗಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಜ್ಞಾನ. ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತೆ. ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ಮಂಡಿಸಿದ್ದೇನೆ. ಅದು ಅಂಕಿ-ಅಂಶಗಳ ಕಾಗದದ ಕಂತೆ…

Read More