Headlines
Metro in Dino: ಕನ್ನಡದಲ್ಲಿಯೇ ಮಾತನಾಡಿ ಬೆರಗುಗೊಳಿಸಿದ ಸೈಫ್​ ಪುತ್ರಿ ನಟಿ ಸಾರಾ ಅಲಿ ಖಾನ್​! | Sara Ali Khan Spoke Kannada While Film Metro In Dino Promotion In Bangalore Suc

Metro in Dino: ಕನ್ನಡದಲ್ಲಿಯೇ ಮಾತನಾಡಿ ಬೆರಗುಗೊಳಿಸಿದ ಸೈಫ್​ ಪುತ್ರಿ ನಟಿ ಸಾರಾ ಅಲಿ ಖಾನ್​! | Sara Ali Khan Spoke Kannada While Film Metro In Dino Promotion In Bangalore Suc

ಸದಾ ಹಿಂದೂ ದೇವಾಲಯಗಳಿಗೆ ಹೋಗುತ್ತಾ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಸಾರಾ ಅಲಿ ಖಾನ್​, ಇದೀಗ ಬೆಂಗಳೂರಿನಲ್ಲಿ ಕನ್ನಡದಲ್ಲಿ ಮಾತನಾಡಿ ಸದ್ದು ಮಾಡುತ್ತಿದ್ದಾರೆ. ನಟಿ ಹೇಳಿದ್ದೇನು?  ನಟಿ ಸೈಫ್​ ಅಲಿ ಖಾನ್​ ಮೊದಲ ಪತ್ನಿಯ ಪುತ್ರಿ, ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ಸದಾ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಅವರು, ‘ಮೆಟ್ರೋ ಇನ್ ದಿನೋ’ (Metro in Dino) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಪ್ರಚಾರದಲ್ಲಿ ತೊಡಗಿದ್ದಾರೆ. ಹಲವು ಊರುಗಳಲ್ಲಿ ಇವರು ಪ್ರಚಾರ ನಡೆಸುತ್ತಿದ್ದಾರೆ. ಈ…

Read More
ಈ ಬೋಜ್‌ಪುರಿ ನಟಿ ಬಗ್ಗೆ ಯಾಕಿಷ್ಟು ಕ್ರೇಜ್..? ಈ ಮಾದಕ ಕನ್ಯೆ ಫೋಟೋಗೆ ಬಾಯ್‌ ಬಾಯ್ಬಿಡೋ ಬಾಯ್ಸ್ !

ಈ ಬೋಜ್‌ಪುರಿ ನಟಿ ಬಗ್ಗೆ ಯಾಕಿಷ್ಟು ಕ್ರೇಜ್..? ಈ ಮಾದಕ ಕನ್ಯೆ ಫೋಟೋಗೆ ಬಾಯ್‌ ಬಾಯ್ಬಿಡೋ ಬಾಯ್ಸ್ !

ಭೋಜ್‌ಪುರಿ ನಟಿ ಆಕಾಂಕ್ಷಾ ಪುರಿ ತಮ್ಮ ಮುದ್ದು ಮರಿಯೊಂದಿಗೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಆಕೆಯ ಪ್ರಾಣಿ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕಾಂಕ್ಷಾ ಶೀಘ್ರದಲ್ಲೇ ‘ಸೋ ಲಾಂಗ್ ವ್ಯಾಲಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.<img>ಆಕಾಂಕ್ಷಾ ಪುರಿ ಮುದ್ದು ಮರಿಯೊಂದಿಗೆ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.<img>ಸ್ಟೈಲಿಶ್ ಆಕಾಂಕ್ಷಾ ತಮ್ಮ ಮೃದು ಹೃದಯವನ್ನು ಪ್ರದರ್ಶಿಸಿದ್ದಾರೆ.<img>ಆಕಾಂಕ್ಷಾ ಮುದ್ದು ಮರಿಯನ್ನು ಮುದ್ದಾಡುತ್ತಿರುವ ಫೋಟೋಗಳು ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿವೆ.<img>“ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು….ಹೇಝಲ್” ಎಂದು ಆಕಾಂಕ್ಷಾ ಬರೆದಿದ್ದಾರೆ.<img>ಅಭಿಮಾನಿಗಳು ಆಕಾಂಕ್ಷಾ ಅವರ ಪ್ರಾಣಿ ಪ್ರೇಮವನ್ನು…

Read More
ಪೀಕ್‌ ಟ್ರಾಫಿಕ್‌ ಟೈಮ್‌ನಲ್ಲಿ ಡಬಲ್‌ ಚಾರ್ಜ್‌ ವಿಧಿಸಲು ಒಲಾ, ಉಬರ್‌, ರಾಪಿಡೋಗೆ ಸಿಕ್ತು ಅನುಮತಿ!

ಪೀಕ್‌ ಟ್ರಾಫಿಕ್‌ ಟೈಮ್‌ನಲ್ಲಿ ಡಬಲ್‌ ಚಾರ್ಜ್‌ ವಿಧಿಸಲು ಒಲಾ, ಉಬರ್‌, ರಾಪಿಡೋಗೆ ಸಿಕ್ತು ಅನುಮತಿ!

<p><strong>ಬೆಂಗಳೂರು (ಜು.2): </strong>ಓಲಾ, ಉಬರ್, ಇನ್‌ಡ್ರೈವ್ ಮತ್ತು ರಾಪಿಡೊದಂತಹ ಕ್ಯಾಬ್ ಅಗ್ರಿಗೇಟರ್‌ ಕಂಪನಿಗಳು ಪೀಕ್ ಸಮಯದಲ್ಲಿ ಎಷ್ಟು ಶುಲ್ಕ ವಿಧಿಸಬಹುದು ಎನ್ನುವ ವಿಚಾರದಲ್ಲಿ ಸರ್ಕಾರ ದೊಡ್ಡ ಬದಲಾವಣೆಯನ್ನು ಮಾಡಿದೆ. ಇದಕ್ಕೂ ಮೊದಲು, ಈ ಕಂಪನಿಗಳು ಟ್ರಾಫಿಕ್‌ ದಟ್ಟಣೆ ಅಥವಾ ಪೀಕ್‌ ಅವರ್‌ ಸಮಯದಲ್ಲಿ ಮೂಲ ದರದ 1.5 ಪಟ್ಟು ಮಾತ್ರ ದರವನ್ನು ಹೆಚ್ಚಿಸಲು ಅವಕಾಶವಿತ್ತು. ಆದರೆ ಈಗ, ಹೊಸ ನಿಯಮಗಳ ಅಡಿಯಲ್ಲಿ, ಅವರು ಪೀಕ್ ಸಮಯದಲ್ಲಿ ಮೂಲ ದರದ 2 ಪಟ್ಟು ವರೆಗೆ ಶುಲ್ಕ ವಿಧಿಸಬಹುದು.</p><p>ಅದೇ ಸಮಯದಲ್ಲಿ,…

Read More
ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ; 40 ದಿನದ ಸಾವಿನ ಸಂಖ್ಯೆ 26ಕ್ಕೆ ಏರಿಕೆ! | Hassan Heart Attack Death Toll Rises To 26 Today 30 Year Old Young Man Dies Sat

ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ; 40 ದಿನದ ಸಾವಿನ ಸಂಖ್ಯೆ 26ಕ್ಕೆ ಏರಿಕೆ! | Hassan Heart Attack Death Toll Rises To 26 Today 30 Year Old Young Man Dies Sat

ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ ರವಿಕುಮಾರ್ ತರಕಾರಿ ತರಲು ಹೋದಾಗ ಹೆಂಡತಿಯ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹಾಸನ (ಜು.1): ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ 26ಕ್ಕೂ ಹೆಚ್ಚು ಮರಣಗಳು…

Read More
ChatGPT Tricks: ಚಾಟ್ ಜಿಪಿಟಿ ಬಳಸಿಕೊಂಡು ನಿಮ್ಮ ಫೋಟೋವನ್ನು ಈರೀತಿ ಮಾಡುವುದು ಹೇಗೆ?: ಇಲ್ಲಿದೆ ಟೆಕ್ಸ್ಟ್

ChatGPT Tricks: ಚಾಟ್ ಜಿಪಿಟಿ ಬಳಸಿಕೊಂಡು ನಿಮ್ಮ ಫೋಟೋವನ್ನು ಈರೀತಿ ಮಾಡುವುದು ಹೇಗೆ?: ಇಲ್ಲಿದೆ ಟೆಕ್ಸ್ಟ್

ಬೆಂಗಳೂರು (ಜೂ. 27): ಈಗ ನಿಮಗೆ ನಿಮ್ಮೊದೊಂದು ಉತ್ತಮ ಕ್ವಾಲಿಟಿಯ ಅತ್ಯುತ್ತಮ ಫೋಟೋ ಬೇಕು ಎಂದಿದ್ದರೆ ಅದಕ್ಕೆ ವೃತ್ತಿಪರ ಕ್ಯಾಮೆರಾ, ಲೈಟ್ ಸೆಟಪ್ ಅಥವಾ ಎಡಿಟಿಂಗ್ ಸಾಫ್ಟ್‌ವೇರ್ ಅಗತ್ಯವಿಲ್ಲ. ChatGPT ಯ AI-ಚಾಲಿತ ಪರಿಕರಗಳ ಸಹಾಯದಿಂದ, ನೀವು ನಿಮ್ಮ ಯಾವುದೇ ಫೋಟೋಗಳನ್ನು ಸ್ಟುಡಿಯೋ-ಗುಣಮಟ್ಟದ ಭಾವಚಿತ್ರವಾಗಿ ಪರಿವರ್ತಿಸಬಹುದು, ಅದು ಕೂಡ ಕೇವಲ ಪಠ್ಯ ಪ್ರಾಂಪ್ಟ್‌ನೊಂದಿಗೆ. ಇತ್ತೀಚೆಗೆ, ಇನ್​ಸ್ಟಾಗ್ರಾಮ್ ಸೃಷ್ಟಿಕರ್ತ @ruiz.acosta ಅವರ ರೀಲ್ ವೈರಲ್ ಆಗಿತ್ತು, ಇದರಲ್ಲಿ ಅವರು ChatGPT ಯ ಇಮೇಜ್ ಜನರೇಷನ್‌ನೊಂದಿಗೆ ಹೈಪರ್-ರಿಯಲಿಸ್ಟಿಕ್ ಬ್ಲ್ಯಾಕ್-ವೈಟ್ ಭಾವಚಿತ್ರವನ್ನು…

Read More
ರೆಸ್ಟೋರೆಂಟ್‌ನಲ್ಲಿ ಸಮಂತಾ- ಕೀರ್ತಿ ಸುರೇಶ್ ಲಂಚ್ ಡೇಟ್ ಎಂಜಾಯ್

ರೆಸ್ಟೋರೆಂಟ್‌ನಲ್ಲಿ ಸಮಂತಾ- ಕೀರ್ತಿ ಸುರೇಶ್ ಲಂಚ್ ಡೇಟ್ ಎಂಜಾಯ್

<p>ಸಮಂತಾ ಮತ್ತು ಕೀರ್ತಿ ಸುರೇಶ್ ಅದೆಂಥಾ ಸ್ನೇಹಿತೆಯರು ಅನ್ನೋದು ಗೊತ್ತೇ ಇದೆ. ಸದ್ಯ ಈ &nbsp;ಗೆಳತಿಯರು ರೆಸ್ಟೋರೆಂಟ್‌ ಒಂದ್ದರಲ್ಲಿ ಲಂಚ್ ಡೇಟ್ ಎಂಜಾಯ್ ಮಾಡಿದ್ದಾರೆ. ಇಬ್ಬರೂ ಜೊತೆಗೀರೋ ಫೋಟೋ ಶೇರ್ ಮಾಡಿದ್ದು ಇಬ್ಬರೂ ನಟಿಯರ ಫ್ಯಾನ್ಸ್ ಖುಷ್ ಆಗಿದ್ದಾರೆ. ಈ ಪ್ರೆಂಡ್ಲಿ ಸುಂದರಿಯರಿಗೆ ಕ್ಯೂಟಿಸ್ ಅಂತ ಕಾಮೆಂಟ್ಸ್ ಮಾಡ್ತಾ ಇರೋ ಫ್ಯಾನ್ಸ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿ ಅಂತ ಬೇಡಿಕೆ ಇಟ್ಟಿದ್ದಾರೆ.</p><p><strong>ಅಂದೊಂದಿತ್ತು ಕಾಲ ಚಿತ್ರದ &nbsp;2ನೇ ಹಾಡು ರಿಲೀಸ್: </strong>ಈಗಾಗಲೇ &nbsp;ಸಿನಿಪ್ರಿಯರ ಮನಸ್ಸನ್ನ ಗೆದ್ದಿರುವಂತಹ ಅಂದೊಂದಿತ್ತು ಕಾಲ…

Read More
IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕುತಂತ್ರಕ್ಕೆ ಸಿರಾಜ್ ಗರಂ

IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕುತಂತ್ರಕ್ಕೆ ಸಿರಾಜ್ ಗರಂ

ಲೀಡ್ಸ್ ಟೆಸ್ಟ್‌ನ ಐದನೇ ದಿನದ ಮೊದಲ ಸೆಷನ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿತ್ತು. ಊಟದ ವಿರಾಮದ ವೇಳೆಗೆ, ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 117 ರನ್ ಗಳಿಸಿದ್ದು, ವಿಕೆಟ್ ಉರುಳಿಸುವುದೇ ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ. ಆದರೆ ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಬೌಲ್ ಮಾಡಿದ ಕೊನೆಯ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜ್ಯಾಕ್ ಕ್ರೌಲಿ ನಡುವೆ ನಡೆದ ಘಟನೆಯು ಮೈದಾನದಲ್ಲಿ ಬಿಸಿಯಾದ ವಾತಾವರಣವನ್ನು ಸೃಷ್ಟಿಸಿತು. ಈ ಘಟನೆಯು ಆಟದ ತಂತ್ರದ ಒಂದು ಭಾಗ ಮಾತ್ರವಲ್ಲದೆ,…

Read More
ಕಾಜಲ್ ನಟನೆಯ ‘ಮಾ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು..? ಕ್ರೇಜ್ ಹೇಗಿದೆ..?

ಕಾಜಲ್ ನಟನೆಯ ‘ಮಾ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು..? ಕ್ರೇಜ್ ಹೇಗಿದೆ..?

ಕಾಜಲ್ ನಟಿಸಿರೋ ‘ಮಾ’ ಹಾರರ್ ಸಿನಿಮಾ ಮೊದಲ ವಾರಾಂತ್ಯದಲ್ಲಿ ಚೆನ್ನಾಗಿ ದುಡ್ಡು ಮಾಡಿದೆ. ಮೊದಲ ದಿನ 4.65 ಕೋಟಿ ಗಳಿಸಿದ ಈ ಚಿತ್ರ, ಶನಿವಾರ 6 ಕೋಟಿ ಗಳಿಸಿತು. ಭಾನುವಾರದ ಗಳಿಕೆ ಸುಮಾರು 6.75 ಕೋಟಿ ಇದೆ. ಹೀಗಾಗಿ ಒಟ್ಟು ವಾರಾಂತ್ಯದ ಗಳಿಕೆ 17.40 ಕೋಟಿ ಆಗಿದೆ.<img>ಕಾಜಲ್ ನಟಿಸಿರೋ ‘ಮಾ’ ಹಾರರ್ ಸಿನಿಮಾಕ್ಕೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರ ‘ಕಣ್ಣಪ್ಪ’, ‘ಸಿತಾರೆ ಜಮೀನ್ ಪರ್’ ಮತ್ತು ‘ಹೌಸ್ ಫುಲ್ 5’ ಚಿತ್ರಗಳ…

Read More
ಭಾಷೆ ವಿವಾದ: ನಟ ಕಮಲ್ ಹಾಸನ್ ವಿರುದ್ಧ ಕನಕಪುರ ಕೋರ್ಟ್‌ಗೆ ಪಿಸಿಆರ್ ಸಲ್ಲಿಕೆ

ಭಾಷೆ ವಿವಾದ: ನಟ ಕಮಲ್ ಹಾಸನ್ ವಿರುದ್ಧ ಕನಕಪುರ ಕೋರ್ಟ್‌ಗೆ ಪಿಸಿಆರ್ ಸಲ್ಲಿಕೆ

ತಮಿಳಿನಿಂದಲೇ ಕನ್ನಡ (ಕನ್ನಡ) ಹುಟ್ಟಿದ್ದು ಹೇಳಿಕೆ ನೀಡುವ ಮೂಲಕ ಕಮಲ್ ಹಾಸನ್ (ಕಮಲ್ ಹಾಸನ್) ಅವರು ಕೆಲವು ಹಿಂದೆ ವಿವಾದ. ಅದರಿಂದಾಗಿ ‘ಥಗ್ ಲೈಫ್’ ಸಿನಿಮಾಗೆ ತೊಂದರೆ. ಆದರೂ ಆದರೂ ಕೂಡ ಹಾಸನ್ ಅವರು ಕನ್ನಡಿಗರಲ್ಲಿ ಕ್ಷಮೆ. ಕನ್ನಡಪರ ಒತ್ತಡ ಹಾಕಿದರೂ ಕೂಡ ಕಮಲ್ ಅವರು ಹೇಳಿಕೆಯನ್ನು. ಭಾಷೆ ಭಾಷೆ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮತ್ತೊಂದು ದೂರು. ಆ ಇಲ್ಲಿದೆ ಮಾಹಿತಿ .. ಕಮಲ್ ಹಾಸನ್ ವಿರುದ್ಧ 2 ನೇ ಅಪರ, jmfc ಕೋರ್ಟ್‌ಗೆ…

Read More
ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..? | Pm Narendra Modi Yoga Day In Andhra Pradesh Suh

ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..? | Pm Narendra Modi Yoga Day In Andhra Pradesh Suh

ಯೋಗ.. ಭಾರತದಲ್ಲಿ ಜನ್ಮತಾಳಿದ ನಮ್ಮ ಯೋಗವನ್ನಿಂದು ಇಡೀ ಜಗತ್ತೇ ಅಪ್ಪಿಕೊಂಡಿದೆ…. ಸಪ್ತಸಾಗರಗಳಾಚೆಗೂ ಯೋಗವನ್ನ ಪಸರಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು  ಕಡಲ ತೀರದಲ್ಲಿ ಕುಳಿತ ಯೋಗಾಸನ ಮಾಡಿದ್ದಾರೆ.. ದಿಕ್ಕು-ದಿಕ್ಕುಗಳಿಗೂ ಯೋಗ ವಿನಿ‘ಯೋಗ’ ಮಾಡಿದ್ದಾರೆ..  ಹಾಗಾದ್ರೆ.. ಮೋದಿ ಯೋಗದಿಂದ ಪೂರ್ವ-ಪಶ್ಚಿಮ ದೇಶಗಳನ್ನ ಒಗ್ಗೂಡಿಸಿದ್ಹೇಗೆ..? ಅಂತರಾಷ್ಟ್ರೀಯ ಯೋಗದಿನದ ಹಿಂದೇ ಪ ಮೋದಿಯ ಶ್ರಮ ಹೇಗಿದೆ ತೋರಿಸ್ತೀವಿ.. ಇದೇ ಈ ಹೊತ್ತಿನ ಸುವರ್ಣ ಸ್ಪೆಷಲ್   Source link

Read More