Headlines
ಮತ್ತೊಂದು ತಾರಾ ದಂಪತಿಗೆ ಡಿವೋರ್ಸ್; ದುಬೈಗೆ ತೆರಳಿದ ಹಾಸ್ಯ ನಟನ ಹೆಂಡತಿ! | Malayalam Actor Rafi And Maheena Confirm Breakup Emotional Confession Goes Viral Sat

ಮತ್ತೊಂದು ತಾರಾ ದಂಪತಿಗೆ ಡಿವೋರ್ಸ್; ದುಬೈಗೆ ತೆರಳಿದ ಹಾಸ್ಯ ನಟನ ಹೆಂಡತಿ! | Malayalam Actor Rafi And Maheena Confirm Breakup Emotional Confession Goes Viral Sat

ದಕ್ಷಿಣ ಭಾರತದ ಜನಪ್ರಿಯ ಧಾರಾವಾಹಿ ನಟ ಜೊತೆಗಿನ ಡಿವೋರ್ಸ್‌ ಅನ್ನು ಮಹೀನಾ ದೃಢಪಡಿಸಿದ್ದಾರೆ. ಖಾಸಗಿತನಕ್ಕೆ ಗೌರವ ಕೋರಿದ ಮಹೀನಾ, ತಮ್ಮ ಸಂಬಂಧದಲ್ಲಿನ ನಿಜ ಜೀವನದ ಸ್ವರೂಪವನ್ನು ವಿವರಿಸಿದ್ದಾರೆ. ದುಬೈನಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನೂ ತಿಳಿಸಿದ್ದಾರೆ. ದಕ್ಷಿಣ ಭಾರತದ ಮಲೆಯಾಳ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಚಕ್ಕಪಳಂ ಧಾರಾವಾಹಿಯಲ್ಲಿ ಜನಪ್ರಿಯ ಹಾಸ್ಯನಟ ರಫಿ. ಸುಮೇಶ್ ಪಾತ್ರದಲ್ಲಿ ನಟಿಸಿ ಮಲೆಯಾಳಂನಲ್ಲಿ ಜನಪ್ರಿಯ ನಟ ಎನಿಸಿಕೊಂಡಿದ್ದರು. ಚಕ್ಕಪಳಂ ನಂತರ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿ ನೋಡಿದ ಮಹೀನಾ ಮುನ್ನ ರಫಿಯನ್ನ ಇಷ್ಟಪಟ್ಟರು….

Read More
ಮದುವೆಯಾಗಿ ಮಗುವೂ ಆದ್ಮೇಲೆ ಹರಿಪ್ರಿಯಾ ಬಗ್ಗೆ ವಸಿಷ್ಠ ಸಿಂಹ ಹೀಗೆ ಹೇಳಿದಾರೆ; ಇದೆಂಥಾ ಮಾತು ನೋಡಿ..! | Vasishta Simha Talks On Wife Actress Haripriya About Her Transformation For Family

ಮದುವೆಯಾಗಿ ಮಗುವೂ ಆದ್ಮೇಲೆ ಹರಿಪ್ರಿಯಾ ಬಗ್ಗೆ ವಸಿಷ್ಠ ಸಿಂಹ ಹೀಗೆ ಹೇಳಿದಾರೆ; ಇದೆಂಥಾ ಮಾತು ನೋಡಿ..! | Vasishta Simha Talks On Wife Actress Haripriya About Her Transformation For Family

ಇತ್ತೀಚೆಗೆ ಸದ್ದು-ಸುದ್ದಿ ಮಾಡುತ್ತಿರುವ ಕನ್ನಡದ ಟ್ರೆಂಡಿಂಗ್ ಜೋಡಿಗಳಲ್ಲಿ ಈ ಜೋಡಿಯೂ ಟಾಪ್‌ನಲ್ಲಿದೆ. ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿಗೆ ಮುದ್ದಾದ ಗಂಡು ಮಗುವೂ ಜೊತೆಯಾಗಿದೆ. ಈ ಅನುರೂಪ ಜೋಡಿಗೆ.. ನಟ ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ (Haripriya) ಜೋಡಿ ಸ್ಯಾಂಡಲ್‌ವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದು. ಇತ್ತೀಚೆಗೆ ಸದ್ದು-ಸುದ್ದಿ ಮಾಡುತ್ತಿರುವ ಕನ್ನಡದ ಟ್ರೆಂಡಿಂಗ್ ಜೋಡಿಗಳಲ್ಲಿ ಈ ಜೋಡಿಯೂ ಟಾಪ್‌ನಲ್ಲಿದೆ. ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿಗೆ ಮುದ್ದಾದ ಗಂಡು ಮಗುವೂ ಜೊತೆಯಾಗಿದೆ. ಈ ಅನುರೂಪ ಜೋಡಿಗೆ ಯಾರ ದೃಷ್ಟಿಯೂ ಆಗದಿರಲಿ, ನೂರಾರು…

Read More
ಸಂವಿಧಾನದ ಪೀಠಿಕೆ ಬದಲಾವಣೆ ಕುರಿತ ಆರ್‌ಎಸ್‌ಎಸ್‌ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಸಮರ್ಥಿಸಿಕೊಂಡಿದ್ದಾರೆ. | Union Minister Shivraj Singh Chouhan Has Defended Senior Rss Leader Dattatreya Hosa Bales Statement On Changing The Preamble

ಸಂವಿಧಾನದ ಪೀಠಿಕೆ ಬದಲಾವಣೆ ಕುರಿತ ಆರ್‌ಎಸ್‌ಎಸ್‌ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಸಮರ್ಥಿಸಿಕೊಂಡಿದ್ದಾರೆ. | Union Minister Shivraj Singh Chouhan Has Defended Senior Rss Leader Dattatreya Hosa Bales Statement On Changing The Preamble

 ಸಂವಿಧಾನದ ಪೀಠಿಕೆ ಬದಲಾವಣೆ ಕುರಿತ ಆರ್‌ಎಸ್‌ಎಸ್‌ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಸಮರ್ಥಿಸಿಕೊಂಡಿದ್ದಾರೆ.  ನವದೆಹಲಿ: ಸಂವಿಧಾನದ ಪೀಠಿಕೆ ಬದಲಾವಣೆ ಕುರಿತ ಆರ್‌ಎಸ್‌ಎಸ್‌ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ‘ಭಾರತದಲ್ಲಿ ಸಮಾಜವಾದದ ಅಗತ್ಯವಿಲ್ಲ. ಜಾತ್ಯತೀತತೆ ನಮ್ಮ ಸಂಸ್ಕೃತಿಯ ಮೂಲವಲ್ಲ’ ಎಂದು ಚೌಹಾಣ್ ಹೇಳಿದ್ದಾರೆ. ವಾರಾಣಸಿಯಲ್ಲಿ ನಡೆದ ಸಂವಿಧಾನ ಹತ್ಯಾ ದಿನ ಕಾರ್ಯಕ್ರಮದಲ್ಲಿ ತುರ್ತುಪರಿಸ್ಥಿತಿ ಸ್ಮರಿಸಿದ ಸಚಿವರು,…

Read More
ಮತ್ತೆ ಸುದ್ದಿಯಲ್ಲಿದ್ದಾಳೆ ಬರೀ ರೀಲ್ಸ್‌ನಿಂದಲೇ ದಿನಕ್ಕೆ 2.5 ಲಕ್ಷ ರೂ. ಸಂಪಾದಿಸುವ ಯುವತಿ | Meet The Noida Girl Earning 2 And Half Lakh Rs Daily From Instagram Reels

ಮತ್ತೆ ಸುದ್ದಿಯಲ್ಲಿದ್ದಾಳೆ ಬರೀ ರೀಲ್ಸ್‌ನಿಂದಲೇ ದಿನಕ್ಕೆ 2.5 ಲಕ್ಷ ರೂ. ಸಂಪಾದಿಸುವ ಯುವತಿ | Meet The Noida Girl Earning 2 And Half Lakh Rs Daily From Instagram Reels

ಕೇವಲ ಐದು ವರ್ಷಗಳಲ್ಲಿ ಅಪೂರ್ವ ಮುಖಿಜಾ ಡಿಜಿಟಲ್ ಜಗತ್ತಿನಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ.  ‘ದಿ ರೈಬಲ್ ಕಿಡ್’ ಎಂದೇ ಜನಪ್ರಿಯವಾಗಿರುವ ದೆಹಲಿ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಅಪೂರ್ವ ಮುಖಿಜಾ ಇತ್ತೀಚೆಗೆ ವಿಮಾನದಲ್ಲಿ ನಡೆದ ಘಟನೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ವಿಮಾನದಲ್ಲಿ ತುರ್ತು ಸೀಟು ನೀಡದ ಕಾರಣ ಚರ್ಚೆಯಲ್ಲಿದ್ದ ಅಪೂರ್ವ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ವಿಮಾನಯಾನ ಸಿಬ್ಬಂದಿ ಅವರನ್ನು ‘ಫಿಟ್’ ಎಂದು ಪರಿಗಣಿಸದ ಕಾರಣ ಈ…

Read More
IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕುತಂತ್ರಕ್ಕೆ ಸಿರಾಜ್ ಗರಂ

IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕುತಂತ್ರಕ್ಕೆ ಸಿರಾಜ್ ಗರಂ

ಲೀಡ್ಸ್ ಟೆಸ್ಟ್‌ನ ಐದನೇ ದಿನದ ಮೊದಲ ಸೆಷನ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿತ್ತು. ಊಟದ ವಿರಾಮದ ವೇಳೆಗೆ, ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 117 ರನ್ ಗಳಿಸಿದ್ದು, ವಿಕೆಟ್ ಉರುಳಿಸುವುದೇ ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ. ಆದರೆ ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಬೌಲ್ ಮಾಡಿದ ಕೊನೆಯ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜ್ಯಾಕ್ ಕ್ರೌಲಿ ನಡುವೆ ನಡೆದ ಘಟನೆಯು ಮೈದಾನದಲ್ಲಿ ಬಿಸಿಯಾದ ವಾತಾವರಣವನ್ನು ಸೃಷ್ಟಿಸಿತು. ಈ ಘಟನೆಯು ಆಟದ ತಂತ್ರದ ಒಂದು ಭಾಗ ಮಾತ್ರವಲ್ಲದೆ,…

Read More
ಪ್ರಶಾಂತ್ ನೀಲ್ ಸಿನಿಮಾನಲ್ಲಿ ನಟಿಸಲಿರುವ ಅಲ್ಲು ಅರ್ಜುನ್, ಹೆಸರೇನು ಗೊತ್ತೆ?

ಪ್ರಶಾಂತ್ ನೀಲ್ ಸಿನಿಮಾನಲ್ಲಿ ನಟಿಸಲಿರುವ ಅಲ್ಲು ಅರ್ಜುನ್, ಹೆಸರೇನು ಗೊತ್ತೆ?

ಪ್ರಶಾಂತ್ ನೀಲ್ (ಪ್ರಶಾಂತ್ ನೀಲ್), ‘ಕೆಜಿಎಫ್ 2’ ಬಳಿಕ ಚಿತ್ರರಂಗದಲ್ಲಿಯೇ ಚಿತ್ರರಂಗದಲ್ಲಿಯೇ. ‘ಕೆಜಿಎಫ್ 2’ ಸಿನಿಮಾದ ಬಳಿಕ ಪ್ರಭಾಸ್ಗಾಗಿ ‘ಸಲಾರ್’ ಸಿನಿಮಾ ‘. ಅದು ಎನಿಸಿಕೊಂಡಿತು. ಈಗ ಜೂ ಸಿನಿಮಾ. ಇದಾದ ಬಳಿಕ ಪ್ರಭಾಸ್ ‘ಸಲಾರ್ 2’. ಎರಡೂ ಎರಡೂ ಬಳಿಕವಾದರೂ ಪ್ರಶಾಂತ್ ನೀಲ್ ಮರಳುತ್ತಾರೆ ಎನ್ನಲಾಗಿತ್ತು, ಆದರೆ ಈಗ ಅವರು ಅಲ್ಲು ಜೊತೆಗೆ ಸಿನಿಮಾ ಮಾಡಲು. ಈ ನಿರ್ಮಾಪಕರು. ಅಲ್ಲು ಅರ್ಜುನ್ಗಾಗಿ ಪ್ರಶಾಂತ್ ನಿರ್ದೇಶಿಸಲಿರುವ ಸಿನಿಮಾಕ್ಕೆ ‘ರಾವಣಮ್’ ಎಂದು. ಅನ್ನು ಅನ್ನು ತೆಲುಗಿನ ನಿರ್ಮಾಪಕ ದಿಲ್…

Read More
ಉತ್ತರ ಪ್ರದೇಶದಲ್ಲಿ 100 ಹಾಸಿಗೆ ಆಯುಷ್ ಕೇಂದ್ರಗಳು: ಸಿಎಂ ಯೋಗಿ ಘೋಷಣೆ | Cm Yogi Announces 100 Bed Ayush Centers In Every Up District Mrq

ಉತ್ತರ ಪ್ರದೇಶದಲ್ಲಿ 100 ಹಾಸಿಗೆ ಆಯುಷ್ ಕೇಂದ್ರಗಳು: ಸಿಎಂ ಯೋಗಿ ಘೋಷಣೆ | Cm Yogi Announces 100 Bed Ayush Centers In Every Up District Mrq

ಯುಪಿಯ ಮೊದಲ ಆಯುಷ್ ವಿಶ್ವವಿದ್ಯಾಲಯ ಉದ್ಘಾಟನೆಯಲ್ಲಿ ಸಿಎಂ ಯೋಗಿ ದೊಡ್ಡ ಘೋಷಣೆ ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ 100 ಹಾಸಿಗೆಗಳ ಆಯುಷ್ ಆರೋಗ್ಯ ಕೇಂದ್ರ ತೆರೆಯಲಾಗುವುದು. ಜೊತೆಗೆ, 6 ಮಂಡಳಗಳಲ್ಲಿ ಆಯುಷ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಗೋರಖ್‌ಪುರ, ಜುಲೈ 1. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದ ಮೊದಲ ಆಯುಷ್ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿದ ನಂತರ, ಜನರ ಆರೋಗ್ಯಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 100 ಹಾಸಿಗೆಗಳ ಆಯುಷ್ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಪಂಚಕರ್ಮ, ಕ್ಷಾರಸೂತ್ರ ಮುಂತಾದ ಪ್ರಮುಖ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುವುದು….

Read More
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ ಮಾಸಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ ಮಾಸಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಅಂದುಕೊಂಡಂತೆ ಕೆಲವು ಸಕಾರಾತ್ಮಕ ಬೆಳವಣಿಗೆಗಳು ಆಗಲಿವೆ. ಇಷ್ಟು ಸಮಯ ಹಣ, ಶ್ರಮ ಹಾಕಿ ಕಾಯುತ್ತಾ ಕೂತಿದ್ದ ಕಾಲ ಬರಲಿದೆ. ನಿಮ್ಮ ಸಂಬಂಧಿಕರು, ಸ್ನೇಹಿತರು ನಿಮ್ಮನ್ನು ಕಂಡು ಬೆರಗಾಗುವ ಮಟ್ಟಿಗಿನ…

Read More
IND vs ENG 2nd Test: ಆಂಗ್ಲರ ನಿದ್ದೆ ಕೆಡಿಸಿದ ಗಿಲ್ ತಾಳ್ಮೆಯ ಆಟ: ಇಂದು ಭಾರತಕ್ಕೆ ಮಹತ್ವದ ದಿನ

IND vs ENG 2nd Test: ಆಂಗ್ಲರ ನಿದ್ದೆ ಕೆಡಿಸಿದ ಗಿಲ್ ತಾಳ್ಮೆಯ ಆಟ: ಇಂದು ಭಾರತಕ್ಕೆ ಮಹತ್ವದ ದಿನ

ಬೆಂಗಳೂರು (ಜು. 03): ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್ಹ್ಯಾಮ್ ಪಂದ್ಯದ ಮೊದಲ ದಿನದಂದು ಟೀಮ್ (ಟೀಮ್ ಇಂಡಿಯಾ) 5 ವಿಕೆಟ್ ನಷ್ಟಕ್ಕೆ 310 ರನ್. ಇಂಡಿಯಾ ಇಂಡಿಯಾ ಪರ ಶುಭ್ಮನ್ ಗಿಲ್ 114 ಮತ್ತು ರವೀಂದ್ರ ಜಡೇಜ 41 ರನ್ ಗಳಿಸಿ. ಪಂದ್ಯದಲ್ಲಿ, ಟಾಸ್ ಗೆದ್ದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡಲು. ಅದರಂತೆ ಕಣಕ್ಕಿಳಿದ ಟೀಮ್ ಬ್ಯಾಟಿಂಗ್ ಚೆನ್ನಾಗಿರಲಿಲ್ಲ. ಕೆಎಲ್ ಕೆಎಲ್ ರಾಹುಲ್ 2 ರನ್ ಗಳಿಸಿ. ರಾಹುಲ್ ನಂತರ ಸ್ಥಾನದಲ್ಲಿ ಬ್ಯಾಟಿಂಗ್ ಬಂದ ಕರುಣ್…

Read More
ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San

ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San

ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ರೈಲ್ವೆಯನ್ನು ಟೀಕಿಸಲಾಗಿದೆ.   ನವದೆಹಲಿ (ಜೂ.24): ದೇಶದ ಅತ್ಯಂತ ಐಷಾರಾಮಿ ಹಾಗೂ ಸುಧಾರಿತ ವ್ಯವಸ್ಥೆ ಇರುವ ರೈಲು ಎನ್ನಲಾಗುವ ವಂದೇ ಭಾರತ್‌ನಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ಅವ್ಯವಸ್ಥೆಗ ಗೋಚರವಾಗುತ್ತಾ ಇರುತ್ತಿದೆ. ಇದರ ನಡುವೆ ವಂದೇ ಭಾರತ್‌ ಟ್ರೇನ್‌ನ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದೆಹಲಿಗೆ ತೆರಳುತ್ತಿದ್ದ ವಂದೇ…

Read More