Headlines
Birthday Mehndi: ಬರ್ತ್‌ಡೇಗೆ ಕೈಗಳನ್ನು ಮೆಹಂದಿಯಿಂದ ಸಿಂಗರಿಸಿ: ಬ್ಯಾಕ್‌ಹ್ಯಾಂಡ್‌ಗೆ ಇಲ್ಲಿವೆ 7 ಡಿಸೈನ್ಸ್ | 7 Beautiful Back Hand Mehndi Designs For Birthday Celebration Gvd

Birthday Mehndi: ಬರ್ತ್‌ಡೇಗೆ ಕೈಗಳನ್ನು ಮೆಹಂದಿಯಿಂದ ಸಿಂಗರಿಸಿ: ಬ್ಯಾಕ್‌ಹ್ಯಾಂಡ್‌ಗೆ ಇಲ್ಲಿವೆ 7 ಡಿಸೈನ್ಸ್ | 7 Beautiful Back Hand Mehndi Designs For Birthday Celebration Gvd

ಮಂಡಲ ಆರ್ಟ್ ಬೋ ಮೆಹಂದಿ ಡಿಸೈನ್ ನಿಮ್ಮ ಕೈಯ ಹಿಂಭಾಗಕ್ಕೆ ಸಿಂಪಲ್ ಆದ್ರೂ ಕ್ಲಾಸಿಕ್ ಲುಕ್ ಬೇಕಿದ್ದರೆ, ಮಂಡಲ ಆರ್ಟ್ ಜೊತೆಗೆ ಮೆಹಂದಿ ಹಾಕಿಸಿಕೊಳ್ಳಿ. ದುಂಡಗಿನ ಆಕಾರದ ಮೆಹಂದಿಯಲ್ಲಿ ಬೋ ಡಿಸೈನ್ ಮಾಡಿಸಿ. ಬೆರಳಿನ ತುದಿಗಳನ್ನು ಮೆಹಂದಿಯಿಂದ ಅಲಂಕರಿಸಿ. Image credits: pinterest Source link

Read More
Strait of Hormuz to India ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿಗೆ ಹಡಗು ತಲುಪಲು ಎಷ್ಟು ದಿನ ಬೇಕು? | Strait Of Hormuz To India Shipping Time And Drone Attack Protection 2026

Strait of Hormuz to India ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿಗೆ ಹಡಗು ತಲುಪಲು ಎಷ್ಟು ದಿನ ಬೇಕು? | Strait Of Hormuz To India Shipping Time And Drone Attack Protection 2026

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದಿಂದ ಹಾರ್ಮುಜ್ ಜಲಸಂಧಿಯ ಮಾರ್ಗವು ಅನಿಶ್ಚಿತವಾಗಿದೆ. ಈ ಲೇಖನವು ಹಾರ್ಮುಜ್‌ನಿಂದ ಭಾರತದ ಕರಾವಳಿಗೆ, ವಿಶೇಷವಾಗಿ ಗುಜರಾತ್ ಮತ್ತು ಮುಂಬೈಗೆ, ಹಡಗು ತಲುಪಲು ಬೇಕಾಗುವ ಸಮಯ, ಇಂಧನ ಬಳಕೆ ಮತ್ತು ಪ್ರಯಾಣದ ದುಬಾರಿ ವೆಚ್ಚದ ಬಗ್ಗೆ ವಿವರಿಸುತ್ತದೆ. ಸದ್ಯ ಪಶ್ಚಿಮ ಏಷ್ಯಾದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ಸಂಘರ್ಷ ಹಾರ್ಮುಜ್ ಜಲಸಂಧಿಯ ಮೇಲೆ ಕರಿನೆರಳು ಬಿದ್ದಿದೆ. ಇರಾನ್ ಈಗ ಈ ಮಾರ್ಗದಲ್ಲಿ ಆಯ್ದ ದೇಶಗಳ ಹಡಗುಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು, ಸುಂಕದ…

Read More
‘ಗುಣಪಡಿಸುವ’ ಹೆಸರಲ್ಲಿ ಕಾಮದಾಟ: ಮಂತ್ರ ಪಠಿಸುತ್ತಲೇ ಮಹಿಳೆಯರ ಖಾಸಗಿ ಅಂಗ ಮುಟ್ಟುವ ಕಾಮುಕ ಬಾಬಾಗಳು! | Godmen Abuse Under Healing Pretext Nashik Ashok Kharat Case San

‘ಗುಣಪಡಿಸುವ’ ಹೆಸರಲ್ಲಿ ಕಾಮದಾಟ: ಮಂತ್ರ ಪಠಿಸುತ್ತಲೇ ಮಹಿಳೆಯರ ಖಾಸಗಿ ಅಂಗ ಮುಟ್ಟುವ ಕಾಮುಕ ಬಾಬಾಗಳು! | Godmen Abuse Under Healing Pretext Nashik Ashok Kharat Case San

ದಿವ್ಯಶಕ್ತಿ ಮತ್ತು ಪವಾಡದ ಹೆಸರಿನಲ್ಲಿ ನಕಲಿ ಬಾಬಾಗಳು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಕರಾಳ ಸತ್ಯವನ್ನು ಈ ಲೇಖನ ಅನಾವರಣಗೊಳಿಸುತ್ತದೆ. ಇಬ್ಬರು ಸಂತ್ರಸ್ತೆಯರ ಭಯಾನಕ ಅನುಭವವನ್ನು ಸುದ್ದಿವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ. ನವದೆಹಲಿ (ಮಾ.31): ದಿವ್ಯಶಕ್ತಿ ಮತ್ತು ಪವಾಡದ ಹೆಸರಿನಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುವ ನಕಲಿ ಬಾಬಾಗಳ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಪೋಷಕರ ಮೂಢನಂಬಿಕೆ ಮತ್ತು ಶೋಷಣೆಯ ನಂತರದ ‘ಮೌನ’ ಹೇಗೆ ಇಂತಹ ನರಹಂತಕ ಕಾಮುಕರನ್ನು ರಕ್ಷಿಸುತ್ತದೆ ಎಂಬುದಕ್ಕೆ ಇಂಡಿಯಾ ಟುಡೇ ಡಿಜಿಟಲ್‌ಗೆ ಇಬ್ಬರು ಮಹಿಳೆಯರು ನೀಡಿದ ಹೇಳಿಕೆಗಳೇ ಸಾಕ್ಷಿ….

Read More
ಫ್ಯಾಕ್ಟರಿ ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್; ಭೂಲೋಕದಿಂದಲೇ ಹೊರಗೆ ಕಳಿಸಿದ ಕಾರ್ಮಿಕ! | Bengaluru Rajagopala Nagar Plastic Factory Manager Rahul Murder Hanumanthappa Arrested Sat

ಫ್ಯಾಕ್ಟರಿ ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್; ಭೂಲೋಕದಿಂದಲೇ ಹೊರಗೆ ಕಳಿಸಿದ ಕಾರ್ಮಿಕ! | Bengaluru Rajagopala Nagar Plastic Factory Manager Rahul Murder Hanumanthappa Arrested Sat

ಬೆಂಗಳೂರಿನ ರಾಜಗೋಪಾಲ ನಗರದಲ್ಲಿ, ಪ್ಲಾಸ್ಟಿಕ್ ಕಾರ್ಖಾನೆಯೊಂದರ ಮ್ಯಾನೇಜರ್‌ನನ್ನು ಆತನ ಮಾಜಿ ಉದ್ಯೋಗಿಯೇ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರು (ಮಾ.31): ಸಿಲಿಕಾನ್ ಸಿಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಬೆಂಗಳೂರಿನ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ಲಾಸ್ಟಿಕ್ ಕಾರ್ಖಾನೆಯೊಂದರ ಮ್ಯಾನೇಜರ್‌ನನ್ನು ಆತನ ಮಾಜಿ ಉದ್ಯೋಗಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆಯ ವಿವರ:…

Read More
ಅಮೆರಿಕದ ಭೂದಾಳಿ ಸಾಧ್ಯತೆ; ಇರಾನ್​ಗೆ ಬೆಂಬಲವಾಗಿ ನಿಲ್ಲಲು ಸಿದ್ಧವಾಗಿದ್ದಾರಾ ರಷ್ಯನ್ ಬೆಂಬಲಿತ ಚೆಚೆನ್ ಹೋರಾಟಗಾರರು

ಅಮೆರಿಕದ ಭೂದಾಳಿ ಸಾಧ್ಯತೆ; ಇರಾನ್​ಗೆ ಬೆಂಬಲವಾಗಿ ನಿಲ್ಲಲು ಸಿದ್ಧವಾಗಿದ್ದಾರಾ ರಷ್ಯನ್ ಬೆಂಬಲಿತ ಚೆಚೆನ್ ಹೋರಾಟಗಾರರು

ಮಾಸ್ಕೋ, ಮಾರ್ಚ್ 31: ಇರಾನ್ ಮೇಲೆ ಅಮೆರಿಕ ಭೂದಾಳಿಗೆ ಅಣಿಯಾಗುತ್ತಿರುವ ಶಂಕೆ ಇದೆ. ಕೆಲ ದಿನಗಳಿಂದ ಅಮೆರಿಕವು ಇರಾನ್ ಸುತ್ತಲೂ ತನ್ನ ಸೈನಿಕರನ್ನು ಸಜ್ಜುಗೊಳಿಸುತ್ತಿದೆ. ಯಾವುದೇ ಕ್ಷಣದಲ್ಲಿ ಅದು ಗ್ರೌಂಡ್ ಇನ್ವೇಶನ್ ಅಥವಾ ಭೂ ದಾಳಿ (ನೆಲದ ಆಕ್ರಮಣ) ಆರಂಭಿಸಬಹುದು ಎನ್ನುವ ವದಂತಿಗಳಿವೆ. ಇರಾನ್ ತಾನು ಈ ದಾಳಿ ಎದುರಿಸಲು ಸಿದ್ಧ ಇರುವುದಾಗಿ ಹೇಳುತ್ತಿದೆ. ಇದೇ ವೇಳೆ, ಇರಾನ್ ಮೇಲೆ ಅಮೆರಿಕವೇನಾದರೂ ಭೂದಾಳಿಗೆ ಇಳಿದರೆ ರಷ್ಯಾ ತನ್ನ ಚೆಚೆನ್ ಹೋರಾಟಗಾರರನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ ಎಂಬ…

Read More
ನಟನಾಗದಿದ್ರೆ ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಿದ್ರಾ? ಶಾಕಿಂಗ್ ವಿಷ್ಯ ತೆರೆದಿಟ್ಟ ಅಣ್ಣ ಚಿರಂಜೀವಿ | Chiranjeevi About Brother Pawan Kalyans Gun Love And Worried About Naxal Suc

ನಟನಾಗದಿದ್ರೆ ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಿದ್ರಾ? ಶಾಕಿಂಗ್ ವಿಷ್ಯ ತೆರೆದಿಟ್ಟ ಅಣ್ಣ ಚಿರಂಜೀವಿ | Chiranjeevi About Brother Pawan Kalyans Gun Love And Worried About Naxal Suc

ಇವೆಲ್ಲವುಗಳ ನಡುವೆ ಅವರ ಕುರಿತು ಸಕತ್​ ಇಂಟರೆಸ್ಟಿಂಗ್​ ಹಳೆಯ ವಿಡಿಯೋ ಒಂದು ಪುನಃ ವೈರಲ್​ ಆಗುತ್ತದೆ. ಗೋಕುಲಂಲೋ ಸೀತಾ, ಸುಸ್ವಾಗತಮ್, ತಮ್ಮುಡು, ಬದ್ರಿ, ಖುಶಿ, ಜಲ್ಸಾ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್, ಕ್ಯಾಮೆರಾಮೆನ್ ಗಂಗತೋ ರಾಂಬಾಬು ಇತ್ಯಾದಿ ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ .ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದ ಈ ನಟ, ನಟನೆಗೆ ಬರದಿದ್ದರೆ ನಕ್ಸಲ್​ ಆಗಿಬಿಡ್ತಿದ್ರಾ ಎನ್ನುವ ಪ್ರಶ್ನೆ ಕಾಡಿದೆ. ಅದಕ್ಕೆ…

Read More
twin twist ಅವಳಿ ಸಹೋದರರಿಂದ ಗರ್ಭಿಣಿ, ತಂದೆ ಯಾರೆಂದು ತಿಳಿಯಲಾಗದ ಮಹಿಳೆಗೆ ಕೈಕೊಟ್ಟ ಡಿಎನ್ಎ ಟೆಸ್ಟ್ | Uk Woman Pregnant With Identical Twins A Paternity Mystery That Science Cant Solve

twin twist ಅವಳಿ ಸಹೋದರರಿಂದ ಗರ್ಭಿಣಿ, ತಂದೆ ಯಾರೆಂದು ತಿಳಿಯಲಾಗದ ಮಹಿಳೆಗೆ ಕೈಕೊಟ್ಟ ಡಿಎನ್ಎ ಟೆಸ್ಟ್ | Uk Woman Pregnant With Identical Twins A Paternity Mystery That Science Cant Solve

ಅವಳಿ ಸಹೋದರರಿಂದ ಗರ್ಭಿಣಿ, ತಂದೆ ಯಾರೆಂದು ತಿಳಿಯಲಾಗದ ಮಹಿಳೆಗೆ ಕೈಹಿಡಿಯಲಿಲ್ಲ ವಿಜ್ಞಾನ, ಡಿಎನ್ಎ ಟೆಸ್ಟ್ ಮಾತ್ರವಲ್ಲ ಕಾನೂನಿಗೂ ಸವಾಲಾಗಿ ಪರಿಗಣಿಸಿದೆ. ಅಷ್ಟಕ್ಕೂ ತಂದೆ ಯಾರು? ಮಹಿಳೆ ಹೇಳೋದೇನು?  ಲಂಡನ್ (ಮಾ.31) ಅವಳಿ ಸಹೋದರರ ಜೊತೆ ಸಂಬಂಧ ಬೆಳೆಸಿದ ಮಹಿಳೆಗೆ ಕಂಗಾಲಾಗಿದ್ದಾಳೆ. ಇಬ್ಬರ ಜೊತೆಗೂ ಬೆಡ್ ರೂಂ ಹಂಚಿಕೊಂಡಿದ್ದಾಳೆ. ಪರಿಣಾಮ ಗರ್ಭಿಣಿಯಾಗಿದ್ದಾರೆ. ಇದರಲ್ಲಿ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ಯಾರು ಅನ್ನೋದೇ ಗೊತ್ತಾಗುತ್ತಿಲ್ಲ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಆದರೆ ಡಿಎನ್‌ಎ ಸೇರಿದಂತೆ ಯಾವುದೇ ಪರೀಕ್ಷೆಗೂ ಈ ಸವಾಲು…

Read More
Sui Dhaga Earrings: ವೆಸ್ಟರ್ನ್ ಡ್ರೆಸ್‌ಗೆ ಸೂಪರ್ ಲುಕ್ ಈ 6 ಸಿಂಪಲ್ ಸೂಯಿ ದಾರ ಕಿವಿಯೋಲೆ ಡಿಸೈನ್ಸ್! | 6 Simple Sui Dhaga Earring Designs For A Modern Western Look Gvd

Sui Dhaga Earrings: ವೆಸ್ಟರ್ನ್ ಡ್ರೆಸ್‌ಗೆ ಸೂಪರ್ ಲುಕ್ ಈ 6 ಸಿಂಪಲ್ ಸೂಯಿ ದಾರ ಕಿವಿಯೋಲೆ ಡಿಸೈನ್ಸ್! | 6 Simple Sui Dhaga Earring Designs For A Modern Western Look Gvd

ವೆಸ್ಟರ್ನ್ ಡ್ರೆಸ್‌ಗಳ ಜೊತೆ ನೀವು ಫ್ಲವರ್ ಟಾಪ್ಸ್ ಸೂಯಿ ದಾರ ಕಿವಿಯೋಲೆಗಳನ್ನು ಧರಿಸಬಹುದು. ಇದರ ಮ್ಯಾಟ್ ಫಿನಿಶ್ ನಿಮ್ಮ ಲುಕ್ ಅನ್ನೇ ಸಂಪೂರ್ಣವಾಗಿ ಬದಲಾಯಿಸುತ್ತದೆ. Source link

Read More
‘ನನ್ನ ರಾಮ ಯಾರು..’ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ನಟ ಕಿಶೋರ್‌ ಪೋಸ್ಟ್‌ | Actor Kishore Social Media Post On Rama Humanitarian Perspective San

‘ನನ್ನ ರಾಮ ಯಾರು..’ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ನಟ ಕಿಶೋರ್‌ ಪೋಸ್ಟ್‌ | Actor Kishore Social Media Post On Rama Humanitarian Perspective San

ನಟ ಕಿಶೋರ್ ಅವರು ರಾಮನ ಕುರಿತು ತಮ್ಮ ವಿಭಿನ್ನ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ವ್ಯವಸ್ಥೆಗಾಗಿ ವಾಲಿಯನ್ನು ಕೊಂದ, ಸೀತೆಯನ್ನು ಕಾಡಿಗಟ್ಟಿದ ರಾಮನಿಗಿಂತ, ಸಹಾನುಭೂತಿಯಿಂದ ಎಲ್ಲವನ್ನೂ ಪ್ರಶ್ನಿಸುವ, ಸಂವಾದಕ್ಕೆ ಒತ್ತು ನೀಡುವ ಮಾನವೀಯ ರಾಮನೇ ‘ನನ್ನ ರಾಮ’ ಎಂದು ಅವರು ಪ್ರತಿಪಾದಿಸಿದ್ದಾರೆ. ಬೆಂಗಳೂರು (ಮಾ.31): ನಟ ಕಿಶೋರ್‌ ರಾಮನ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನು ಹಂಚಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಕಲ್ಪನೆಯ ರಾಮನೆಂದರೆ ಯಾರು? ಅತನ ವ್ಯಕ್ತಿತ್ವವೇನು ಅನ್ನೋದರ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ‘ರಾಮಾಯಣ ಎಂಬುದು ಕೇವಲ…

Read More
ಅಮೆರಿಕದ ಭೂದಾಳಿ ಸಾಧ್ಯತೆ; ಇರಾನ್​ಗೆ ಬೆಂಬಲವಾಗಿ ನಿಲ್ಲಲು ಸಿದ್ಧವಾಗಿದ್ದಾರಾ ರಷ್ಯನ್ ಬೆಂಬಲಿತ ಚೆಚೆನ್ ಹೋರಾಟಗಾರರು

ಮಲಯಾಳಂಗೆ ಭರ್ಜರಿ ಎಂಟ್ರಿ ಕೊಟ್ಟ ನಟಿ ಅನುಷ್ಕಾ ಶೆಟ್ಟಿ

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ (ಅನುಷ್ಕಾ ಶೆಟ್ಟಿ) ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಇತ್ತೀಚಿನ ಕಾಲ ಸ್ಟಾರ್ ನಟಿಯಾಗಿ ಮೆರೆದವರು. ಅದರಲ್ಲೂ ತೆಲುಗು ರಾಜ್ಯಗಳಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಅನುಷ್ಕಾ ಪ್ರಭಾವಿ. ‘ಅರುಂಧತಿ’ ಸೇರಿದಂತೆ ಕೆಲವು ಮಹಿಳಾ ಪ್ರಧಾನ ಬ್ಲಾಕ್ ಬಸ್ಟರ್ ಸಿನಿಮಾಗಳು. ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿರುವ ಅನುಷ್ಕಾ ಶೆಟ್ಟಿ, ಒಂದು ಭರ್ಜರಿ ಕಮ್ ಬ್ಯಾಕ್ ಗಾಗಿ ಪ್ರಯತ್ನಿಸುತ್ತಿದ್ದಾರೆ. ಅನುಷ್ಕಾರ ಈ ಹಿಂದಿನ ಸಿನಿಮಾ ‘ಘಾಟಿ’ ಸಿನಿಮಾ ನಿರೀಕ್ಷೆ ಮೂಡಿಸಿದರೂ ಬಾಕ್ಸ್ ಆಫೀಸ್ ನಲ್ಲಿ…

Read More