ಹುಬ್ಬೇರಿಸುತ್ತಿದೆ ಸೀತಾರೆ ಜಮೀನ್ ಪರ್ 5ನೇ ದಿನದ ಕಲೆಕ್ಷನ್; ನಿರ್ಮಾಪಕರು ಫುಲ್ ಖುಷ್!

ಹುಬ್ಬೇರಿಸುತ್ತಿದೆ ಸೀತಾರೆ ಜಮೀನ್ ಪರ್ 5ನೇ ದಿನದ ಕಲೆಕ್ಷನ್; ನಿರ್ಮಾಪಕರು ಫುಲ್ ಖುಷ್!

‘ಸೀತಾರೆ ಜಮೀನ್ ಪರ್’ ಬಗ್ಗೆ ಆರ್. ಪ್ರಸನ್ನ ನಿರ್ದೇಶನದ ‘ಸೀತಾರೆ ಜಮೀನ್ ಪರ್’ 2007 ರಲ್ಲಿ ಬಿಡುಗಡೆಯಾದ ‘ತಾರೆ ಜಮೀನ್ ಪರ್’ ನ ಉತ್ತರಭಾಗವಾಗಿದೆ. ಆಮೀರ್ ಖಾನ್ ಜೊತೆಗೆ, ಚಿತ್ರದಲ್ಲಿ ಜೆನೆಲಿಯಾ ಡಿಸೋಜಾ, ಗುರ್ಪಾಲ್ ಸಿಂಗ್, ಡಾಲಿ ಅಹ್ಲುವಾಲಿಯಾ, ಬ್ರಿಜೇಂದ್ರ ಕಲಾ, ದೀಪ್ರಾಜ್ ರಾಣಾ, ತರಣ ರಾಜಾ, ರೋಶ್ ದತ್ತಾ, ಗೋಪಿ ಕೃಷ್ಣನ್ ವರ್ಮಾ, ವೇದಾಂತ್ ಶರ್ಮಾ, ನಮನ್ ಮಿಶ್ರಾ, ರಿಷಿ ಶಹಾನಿ, ರಿಷಭ್ ಜೈನ್, ಆಶಿಶ್ ಪೆಂಡ್ಸೆ, ಸನ್ವಿತ್ ದೇಸಾಯಿ, ಸಿಮ್ರಾನ್ ಮಂಗೆಶ್ಕರ್ ಮತ್ತು ಆಯುಷ್…

Read More
ಜೋತೀಷ್ಯ ಪ್ರಕಾರ ಈ ದಿನ ಸಾಸಿವೆ ಎಣ್ಣೆ ದೀಪ ಹಚ್ಚುವುದರಿಂದ ಪ್ರಯೋಜನಗಳು | Astrological Benefits Of Lighting Mustard Oil Lamp On Every Sunday Gow

ಜೋತೀಷ್ಯ ಪ್ರಕಾರ ಈ ದಿನ ಸಾಸಿವೆ ಎಣ್ಣೆ ದೀಪ ಹಚ್ಚುವುದರಿಂದ ಪ್ರಯೋಜನಗಳು | Astrological Benefits Of Lighting Mustard Oil Lamp On Every Sunday Gow

ಪ್ರತಿ ಭಾನುವಾರ ಮನೆಯ ಮುಖ್ಯ ದ್ವಾರದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದರೆ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. Source link

Read More
ಒಗ್ಗಟ್ಟಿನಿಂದ ಇದ್ದರೆ ಒಳ್ಳೆಯದಾಗುತ್ತೆ: ಜಾತಿವಾದಿಗಳ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಗುಡುಗು | Cm Yogi Adityanath Slams Caste Divisions Reiterates Ek Rahoge To Nek Rahoge Mrq

ಒಗ್ಗಟ್ಟಿನಿಂದ ಇದ್ದರೆ ಒಳ್ಳೆಯದಾಗುತ್ತೆ: ಜಾತಿವಾದಿಗಳ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಗುಡುಗು | Cm Yogi Adityanath Slams Caste Divisions Reiterates Ek Rahoge To Nek Rahoge Mrq

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾತಿವಾದದ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. “ಒಗ್ಗಟ್ಟಿನಿಂದ ಇದ್ದರೆ ಒಳ್ಳೆಯದಾಗುತ್ತದೆ, ಒಡೆದರೆ ದುರ್ಗತಿ” ಎಂದು ಹೇಳಿದ್ದಾರೆ. ಭಾಮಾಶಾ ಜಯಂತಿಯಂದು ವ್ಯಾಪಾರಿಗಳಿಗೆ ರಕ್ಷಣೆ ನೀಡುವ ಭರವಸೆ ನೀಡಿದರು. ಲಕ್ನೋ, ಜೂನ್ 29. ದಾನವೀರ ಭಾಮಾಶಾ ಜಯಂತಿ ಮತ್ತು ವ್ಯಾಪಾರಿ ಕಲ್ಯಾಣ ದಿವಸದಂದು ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾತಿ ವಿಭಜನೆ ಸೃಷ್ಟಿಸುವವರ ವಿರುದ್ಧ ವಾಗ್ದಾಳಿ ನಡೆಸಿದರು. ಜಾತಿಯ ಹೆಸರಿನಲ್ಲಿ ಸಮಾಜ ಒಡೆಯುವವರು ಅಧಿಕಾರದಲ್ಲಿದ್ದಾಗ ಮಾಫಿಯಾಗಳಿಗೆ ಹೆದರಿದವರು. ಜಾತಿಯ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ…

Read More
ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಪುಷ್ಪ; ಬಿಬಿಎಂಪಿ ಕಸದ ಲಾರಿಯಲ್ಲಿ ಅನಾಥ ಶವವಾಗಿ ಪತ್ತೆ! | Bengaluru Hindu Woman Pushpa Found Dead In Bbmp Garbage Truck Muslim Husband Under Suspicion Sat

ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಪುಷ್ಪ; ಬಿಬಿಎಂಪಿ ಕಸದ ಲಾರಿಯಲ್ಲಿ ಅನಾಥ ಶವವಾಗಿ ಪತ್ತೆ! | Bengaluru Hindu Woman Pushpa Found Dead In Bbmp Garbage Truck Muslim Husband Under Suspicion Sat

ಬೆಂಗಳೂರಿನ ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳೆಯ ಒಳ ಉಡುಪಿಲ್ಲದ ಶವದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇತ್ತೀಚೆಗೆ ಮುಸ್ಲಿಂ ವ್ಯಕ್ತಿಯನ್ನು ಲವ್ ಮ್ಯಾರೇಜ್ ಮಾಡಿಕೊಂಡು ಹುಳಿಮಾವು ಏರಿಯಾದಲ್ಲಿ ವಾಸವಾಗಿದ್ದ ಹಿಂದೂ ಮಹಿಳೆ ಪುಷ್ಪಾ ಎಂದು ಗುರುತಿಸಲಾಗಿದೆ. ಗಂಡನೇ ಕೊಲೆ ಮಾಡಿದ ಶಂಕೆಯಿದೆ. ಬೆಂಗಳೂರು (ಜೂ. 29): ಸಿಲಿಕಾನ್ ಸಿಟಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಅಪರಿಚಿತ ಮಹಿಳೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕಳೆದ ಎರಡ್ಮೂರು ವರ್ಷಗಳ ಹಿಂದೆ…

Read More
ಪದ್ಮಶ್ರೀ ಪುರಸ್ಕೃತ ಸಂನ್ಯಾಸಿ ವಿರುದ್ಧ ಗಂಭೀರ ಆರೋಪ: 6 ತಿಂಗಳಲ್ಲಿ 12 ಬಾರಿ ರೇಪ್‌ ಮಾಡಿದ್ದಾನೆ ಎಂದ ಬಂಗಾಳ ಮಹಿಳೆ! | Padma Awardee Monk Kartik Maharaj Accused Of Rape By Bengal Woman Investigation Launched San

ಪದ್ಮಶ್ರೀ ಪುರಸ್ಕೃತ ಸಂನ್ಯಾಸಿ ವಿರುದ್ಧ ಗಂಭೀರ ಆರೋಪ: 6 ತಿಂಗಳಲ್ಲಿ 12 ಬಾರಿ ರೇಪ್‌ ಮಾಡಿದ್ದಾನೆ ಎಂದ ಬಂಗಾಳ ಮಹಿಳೆ! | Padma Awardee Monk Kartik Maharaj Accused Of Rape By Bengal Woman Investigation Launched San

ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ ತನ್ನ ಮೇಲೆ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.   ನವದೆಹಲಿ (ಜೂ.28): ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ ಆಪ್ತರಾಗಿರುವ ಕಾರ್ತಿಕ್ ಮಹಾರಾಜ್ ಆರೋಪಗಳನ್ನು ನಿರಾಕರಿಸಿದ್ದಾರೆ. ಭಾರತ್…

Read More
ಬೆಂಗಳೂರಿನಲ್ಲಿ ಆಟೋ ವಿರುದ್ಧ ಮುಂದುವರಿದ ಆರ್​ಟಿಒ ಕಾರ್ಯಾಚರಣೆ: ದುಪ್ಪಟ್ಟು ದರ ವಸೂಲಿ ಮಾಡಿದ್ದ 56 ಆಟೋ ಸೀಜ್, 183 ಕೇಸ್

ಬೆಂಗಳೂರಿನಲ್ಲಿ ಆಟೋ ವಿರುದ್ಧ ಮುಂದುವರಿದ ಆರ್​ಟಿಒ ಕಾರ್ಯಾಚರಣೆ: ದುಪ್ಪಟ್ಟು ದರ ವಸೂಲಿ ಮಾಡಿದ್ದ 56 ಆಟೋ ಸೀಜ್, 183 ಕೇಸ್

ಬೆಂಗಳೂರು, ಜುಲೈ 2: ಬೈಕ್ ಟ್ಯಾಕ್ಸಿ ಬೆನ್ನಲ್ಲೇ ಆಟೋ ಚಾಲಕರು (ಆಟೋ ಡ್ರೈವರ್‌ಗಳು) ದುಪ್ಪಟ್ಟು ದರ ಮಾಡಲು ಶುರು. ಅಗ್ರಿಗೇಟರ್ ಕಂಪನಿಗಳು ಕೂಡ ದರೋಡೆಗೆ ವರ್ತಿಸಿದ್ದವು. ಇದಕ್ಕೆ ಕಡಿವಾಣ ಅಖಾಡಕ್ಕಿಳಿದ ಸಾರಿಗೆ ಇಲಾಖೆ (ಆರ್‌ಟಿಒ)ಸೋಮವಾರ ಮತ್ತು ಮಂಗಳವಾರ ತಪಾಸಣೆ. ಬೆಂಗಳೂರಿನ ವಿವಿಧೆಡೆ ಹತ್ತು ತಂಡಗಳ ದಾಳಿ, ದುಪ್ಪಟ್ಟು ದರ ವಸೂಲಿ ಆಟೋಗಳನ್ನು ಸೀಜ್. ಸಾರಿಗೆ ಸಾರಿಗೆ ಇಲಾಖೆಯ 56 ಕ್ಕೂ ಅಧಿಕ ಆಟೋಗಳನ್ನು ದುಪ್ಪಟ್ಟು ವಸೂಲಿ ಮಾಡಿರುವ ಹಿನ್ನೆಲೆ ಸೀಜ್. ನೀಡದ ನೀಡದ ಕಾರಣ 184 ಕ್ಕೂ…

Read More
ಹುಡುಗಿಯರ ಪೂರೈಕೆ ಮಾಡ್ತಾನೆ, ನನ್ನನ್ನೇ ರಾಜಕಾರಣಿ ಜೊತೆ ಮಲಗು ಅಂತಾನೆ: ಮುಸ್ಲಿಂ ಮಹಿಳೆ ಕಣ್ಣೀರ ಮಾತು

ಹುಡುಗಿಯರ ಪೂರೈಕೆ ಮಾಡ್ತಾನೆ, ನನ್ನನ್ನೇ ರಾಜಕಾರಣಿ ಜೊತೆ ಮಲಗು ಅಂತಾನೆ: ಮುಸ್ಲಿಂ ಮಹಿಳೆ ಕಣ್ಣೀರ ಮಾತು

ಬೆಂಗಳೂರು, ಜುಲೈ 1: ವೇಶ್ಯಾವಾಟಿಕೆ, ಹುಡುಗಿಯರ ಪೂರೈಕೆ, ಹುಡುಗಿಯರ ಮಾರಾಟ ಮಾಡುತ್ತಾನೆ ಎಂದು ಗಂಡನ ಮುಸ್ಲಿಂ ಮಹಿಳೆಯೊಬ್ಬರು ಬೆಂಗಳೂರಿನ ಪೊಲೀಸ್ ಠಾಣೆಗೆ ದೂರು. ಅಷ್ಟೇ, ರಾಜಕಾರಣಿಯೊಬ್ಬರ ಜತೆ ಮಲಗುವಂತೆ, ತನ್ನನ್ನು ಮಾರಾಟ ಮಾಡಲು ಎಂದೂ ಸಂತ್ರಸ್ತೆ ಕಣ್ಣೀರು. ಇತ್ತೀಚೆಗೆ ರಾಜಕಾರಣಿಯೊಬ್ಬರ ಸಹಕರಿಸುವಂತೆ ಬಲವಂತ. ಅದಕ್ಕೆ, ಫೋಟೊ ಎಲ್ಲ ಶೇರ್ ಮಾರಾಟ ಮಾಡಲು ಯತ್ನಿಸಿದ್ದ ಎಂದು ಸಂತ್ರಸ್ತೆ. ಕುರಿತು ಕುರಿತು ನೀಡಿದ ದೂರಿನ ಆಕೆಯ ಪತಿ ಯೂನಸ್ ಪಾಷಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್. ಸಂತ್ರಸ್ತೆಯ ನೋವಿನ…

Read More
ಸಣ್ಣ ಕಾರಲ್ಲಿ ಓಡಾಡಿದ್ದಕ್ಕೆ ಶೆಹನಾಜ್ ಬಗ್ಗೆ ಟೀಕೆ; ಖಡಕ್ ಉತ್ತರ ಕೊಟ್ಟ ನಟಿ

ಸಣ್ಣ ಕಾರಲ್ಲಿ ಓಡಾಡಿದ್ದಕ್ಕೆ ಶೆಹನಾಜ್ ಬಗ್ಗೆ ಟೀಕೆ; ಖಡಕ್ ಉತ್ತರ ಕೊಟ್ಟ ನಟಿ

ಸೆಲೆಬ್ರಿಟಿಗಳು ಎಂದಾಗ ಐಷಾರಾಮಿ ಕಾರಲ್ಲೇ ಬರಬೇಕು ಎಂಬ ತಪ್ಪು ಮನಸ್ಥಿತಿ ಇದೆ. ಆದರೆ, ಎಲ್ಲಾ ಸಂದರ್ಭದಲ್ಲೂ ಸೆಲೆಬ್ರಿಟಿಗಳು ಕೂಡ ಹಾಗೆಯೇ ಯೋಚಿಸಬೇಕು ಎಂದೇನು ಇಲ್ಲ. ಸೆಲೆಬ್ರಿಟಿಗಳು ಕೆಲವೊಮ್ಮೆ ಸರಳವಾಗಿ ನಡೆದುಕೊಳ್ಳಲು ಇಷ್ಟಪಡುತ್ತಾರೆ. ಈಗ ಬಿಗ್ ಬಾಸ್ (Bigg Boss) ಹಾಗೂ ಹಿಂದಿ ನಟಿ ಶೆಹನಾಜ್ ಗಿಲ್ ಅವರು ಸಿಂಪಲ್ ಕಾರ್​ನಲ್ಲಿ ಬಂದಿದ್ದಾರೆ. ಇದಕ್ಕೆ ಕೆಲವರು ನಕ್ಕಿದ್ದಾರೆ. ಇದಕ್ಕೆ ನಟಿ ನಗುತ್ತಲೇ ಖಡಕ್ ಉತ್ತರ ಕೊಟ್ಟಿದ್ದಾರೆ. ಶೆಹನಾಜ್ ಗಿಲ್ ಅವರು ಯಾವಾಗಲೂ ಸಿಂಪಲ್ ಆಗಿ ಇರೋಕೆ ಬಯಸುತ್ತಾರೆ. ಹಾಂಗಂತ…

Read More
Nursing Student: ಬಡ ಹುಡುಗಿಯನ್ನು ನರ್ಸಿಂಗ್ ಓದಿಸ್ತೀನಿ ಅಂತಾ ಕರೆದೊಯ್ದು ಕ್ಲಿನಿಕ್‌ನಲ್ಲಿ ರೇಪ್ ಮಾಡಿದ ಡಾಕ್ಟರ್! | Fake Doctor Rapes Minor Girl Promising Nursing Education In 3 Arrested Sat

Nursing Student: ಬಡ ಹುಡುಗಿಯನ್ನು ನರ್ಸಿಂಗ್ ಓದಿಸ್ತೀನಿ ಅಂತಾ ಕರೆದೊಯ್ದು ಕ್ಲಿನಿಕ್‌ನಲ್ಲಿ ರೇಪ್ ಮಾಡಿದ ಡಾಕ್ಟರ್! | Fake Doctor Rapes Minor Girl Promising Nursing Education In 3 Arrested Sat

ಬಡತನದಿಂದ ಶಿಕ್ಷಣ ಪಡೆಯಲು ಪರದಾಡುತ್ತಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುವುದಾಗಿ ಕರೆದೊಯ್ದು, ಕ್ಲಿನಿಕ್‌ನಲ್ಲಿ ಕೂಡಿ ಹಾಕಿ ಅತ್ಯಾಚಾ*ರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯೂ ಸಹಾಯ ಮಾಡಿದ್ದು, ಮೂವರನ್ನು ಬಂಧನ ಮಾಡಲಾಗಿದೆ. ಭಾರತದಲ್ಲಿ ವೈದ್ಯರನ್ನು ನಾರಾಯಣ ದೇವರಿಗೆ ಹೋಲಿಕೆ ಮಾಡುತ್ತೇವೆ. ಇಲ್ಲೊಬ್ಬ ವೈದ್ಯ ಹಳ್ಳಿಯಲ್ಲಿ ತೀವ್ರ ಬಡತನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಓದಿಕೊಂಡು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುತ್ತೇನೆಂದು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ಕೇವಲ 3 ದಿನಕ್ಕೆ ಅಪ್ರಾಪ್ತ ವಯಸ್ಕಳೆಂಬುದನ್ನೂ ನೋಡದೇ ಮತ್ತು…

Read More
ಕಾಂಗ್ರೆಸ್‌ನಲ್ಲಿ ಕ್ರಾಂತಿ ನಡೆಯಲ್ಲ, ಎಲ್ಲ ಹೈಕಮಾಂಡ್ ನಿರ್ಧಾರ: ಸಚಿವ ಎಂ.ಬಿ.ಪಾಟೀಲ | There Will Be No Revolution In Congress All Decisions Are Made By The High Command Says Minister Mb Patil Gvd

ಕಾಂಗ್ರೆಸ್‌ನಲ್ಲಿ ಕ್ರಾಂತಿ ನಡೆಯಲ್ಲ, ಎಲ್ಲ ಹೈಕಮಾಂಡ್ ನಿರ್ಧಾರ: ಸಚಿವ ಎಂ.ಬಿ.ಪಾಟೀಲ | There Will Be No Revolution In Congress All Decisions Are Made By The High Command Says Minister Mb Patil Gvd

ನಮ್ಮಲ್ಲಿ ಕ್ರಾಂತಿಗಳು ಎಲ್ಲಾ ನಡೆಯಲ್ಲ, ಕಾಂಗ್ರೆಸ್ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗವಹಿಸಿದೆ. ಪಕ್ಷದಲ್ಲಿ ಏನೇ ಇದ್ರೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ವಿಜಯಪುರ (ಜೂ.28): ನಮ್ಮಲ್ಲಿ ಕ್ರಾಂತಿಗಳು ಎಲ್ಲಾ ನಡೆಯಲ್ಲ, ಕಾಂಗ್ರೆಸ್ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗವಹಿಸಿದೆ. ಪಕ್ಷದಲ್ಲಿ ಏನೇ ಇದ್ರೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ…

Read More