Headlines
One Night Stand Relationships: ಮಹಾನಗರಗಳಲ್ಲಿ ಶುರುವಾದ ಹೊಸ ಟ್ರೆಂಡ್; ಇದು ದೈಹಿಕ ಆನಂದಕ್ಕೆ ಮಾತ್ರ ಸೀಮಿತ

One Night Stand Relationships: ಮಹಾನಗರಗಳಲ್ಲಿ ಶುರುವಾದ ಹೊಸ ಟ್ರೆಂಡ್; ಇದು ದೈಹಿಕ ಆನಂದಕ್ಕೆ ಮಾತ್ರ ಸೀಮಿತ

ಮಹಾನಗರ ಸೇರಿದಂತೆ ವಿದೇಶಗಳಲ್ಲಿ ಹುಡುಗರು ಮಾತ್ರವಲ್ಲ, ಹುಡುಗಿಯರು ಸಹ ಒನ್ ನೈಟ್ ಸ್ಟ್ಯಾಂಡ್ ಜೀವನಶೈಲಿಯತ್ತ ಆಕರ್ಷಿತರಾಗುತ್ತಿದ್ದಾರೆ. ವರದಿಗಳ ಪ್ರಕಾರ, ಭಾರತದಲ್ಲಿಯೂ ಒನ್ ನೈಟ್ ಸ್ಟ್ಯಾಂಡ್ ಜೀವನಶೈಲಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಜೀವನಶೈಲಿ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದೆ. Source link

Read More
Central Bank Recruitment 2025: ಸೆಂಟ್ರಲ್ ಬ್ಯಾಂಕಿನಲ್ಲಿ 4500 ಹುದ್ದೆಗಳಿಗೆ ನೇಮಕಾತಿ; ಈ ಕೂಡಲೇ ಅರ್ಜಿ ಸಲ್ಲಿಸಿ

Central Bank Recruitment 2025: ಸೆಂಟ್ರಲ್ ಬ್ಯಾಂಕಿನಲ್ಲಿ 4500 ಹುದ್ದೆಗಳಿಗೆ ನೇಮಕಾತಿ; ಈ ಕೂಡಲೇ ಅರ್ಜಿ ಸಲ್ಲಿಸಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಮತ್ತು ಕೊನೆಯ ದಿನಾಂಕಕ್ಕೆ ಇನ್ನೂ ಒಂದು ದಿನ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ, ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ centralbankofindia.co.in ಗೆ ಭೇಟಿ ನೀಡುವ ಮೂಲಕ ನಾಳೆ, ಜೂನ್ 23 ರೊಳಗೆ ಅರ್ಜಿ ಸಲ್ಲಿಸಬಹುದು. ವಿವಿಧ ರಾಜ್ಯಗಳಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ, ಬ್ಯಾಂಕ್ ವಿವಿಧ…

Read More
Suvarna Special: ಒಗ್ಗಟ್ಟಾ? ಬಿಕ್ಕಟ್ಟಾ? ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್! | Cm Siddaramaiah Strategy Gives New Turn To Congress Politics Gvd

Suvarna Special: ಒಗ್ಗಟ್ಟಾ? ಬಿಕ್ಕಟ್ಟಾ? ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್! | Cm Siddaramaiah Strategy Gives New Turn To Congress Politics Gvd

ಕೈ ಜೋಡಿಸಿ ‘ಕೈ’ ಕದನದಲ್ಲಿ ಟ್ವಿಸ್ಟ್ ಕೊಟ್ಟ ಟಗರು..! ಅಂತರ್ಯುದ್ಧದ ಬೆಂಕಿ ಮಧ್ಯೆ ಬಂಡೆ ಬಲದ ಒಗ್ಗಟ್ಟಿನ ಮಂತ್ರ..! ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್..! ಸೆಪ್ಟಂಬರ್ ಕ್ರಾಂತಿ.. ನವೆಂಬರ್ ಗಡುವು.. ಟೈಂ ಬಾಂಬ್ ಟೆನ್ಷನ್..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಒಗ್ಗಟ್ಟಾ..? ಬಿಕ್ಕಟ್ಟಾ..? ಇಷ್ಟು ದಿನ ಕಾಂಗ್ರೆಸ್​ನಲ್ಲಿ ಇದ್ದದ್ದು ನವೆಂಬರ್ ಟೈಂ ಬಾಂಬ್​.. ಆದ್ರೆ ಮೊನ್ನೆ  ಮೊನ್ನೆಯಷ್ಟೆ ಹೊಸದಾಗಿ ಸೆಪ್ಟಂಬರ್​ ಟೈಂ ಬಾಂಬ್​​ ಸುಳಿವು ಕೊಟ್ಟಿದ್ರು ಕೆ.ಎನ್.ರಾಜಣ್ಣ..  ಕೈ ಸಾಮ್ರಾಜದಲ್ಲಿ ಏನೋ ದೊಡ್ಡದಾಗಿ…

Read More
IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕುತಂತ್ರಕ್ಕೆ ಸಿರಾಜ್ ಗರಂ

IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕುತಂತ್ರಕ್ಕೆ ಸಿರಾಜ್ ಗರಂ

ಲೀಡ್ಸ್ ಟೆಸ್ಟ್‌ನ ಐದನೇ ದಿನದ ಮೊದಲ ಸೆಷನ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿತ್ತು. ಊಟದ ವಿರಾಮದ ವೇಳೆಗೆ, ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 117 ರನ್ ಗಳಿಸಿದ್ದು, ವಿಕೆಟ್ ಉರುಳಿಸುವುದೇ ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ. ಆದರೆ ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಬೌಲ್ ಮಾಡಿದ ಕೊನೆಯ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜ್ಯಾಕ್ ಕ್ರೌಲಿ ನಡುವೆ ನಡೆದ ಘಟನೆಯು ಮೈದಾನದಲ್ಲಿ ಬಿಸಿಯಾದ ವಾತಾವರಣವನ್ನು ಸೃಷ್ಟಿಸಿತು. ಈ ಘಟನೆಯು ಆಟದ ತಂತ್ರದ ಒಂದು ಭಾಗ ಮಾತ್ರವಲ್ಲದೆ,…

Read More
ಆಕಾಂಕ್ಷಾ ಪುರಿ ಜಿಮ್ ಲುಕ್ ವೈರಲ್, ನಿದ್ದೆಗೆ ಗುಡ್‌ಬೈ ಹೇಳಿದ ಹದಿಹರೆಯದ ಹುಡುಗರು!

ಆಕಾಂಕ್ಷಾ ಪುರಿ ಜಿಮ್ ಲುಕ್ ವೈರಲ್, ನಿದ್ದೆಗೆ ಗುಡ್‌ಬೈ ಹೇಳಿದ ಹದಿಹರೆಯದ ಹುಡುಗರು!

<p>ನಟಿ ಆಕಾಂಕ್ಷಾ ಪುರಿ ಅವರು ಜಿಮ್ ಉಡುಪಿನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದು ಅವರ ಅಭಿಮಾನಿಗಳನ್ನು ಪ್ರಭಾವಿತಗೊಳಿಸಿದೆ. ಫಿಟ್ನೆಸ್ ಗೆ ಹೆಸರುವಾಸಿಯಾಗಿರುವ ಆಕಾಂಕ್ಷಾ ಆಗಾಗ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.</p><p>&nbsp;</p><p>&nbsp;</p><img>ಆಕಾಂಕ್ಷಾ ಪುರಿ ಜನಪ್ರಿಯ ನಟಿ ಮತ್ತು ಮಾಡೆಲ್. ಭೋಜ್‌ಪುರಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅವರು ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ‘ವಿಘ್ನಹರ್ತ ಗಣೇಶ’ ಸೀರಿಯಲ್ ನಲ್ಲಿ ಪಾರ್ವತಿ ಪಾತ್ರದಿಂದ ಮತ್ತು ಬಿಗ್ ಬಾಸ್ ಒಟಿಟಿ ೨ ರಲ್ಲಿ ಭಾಗವಹಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.<img>ಆಕಾಂಕ್ಷಾ ಪುರಿ ಫಿಟ್ನೆಸ್…

Read More
ಕುಡುಕ ಮಗನಿಗೆ ಬುದ್ಧಿ ಕಲಿಸಲು ಕುಟುಂಬ ಮಾಡಿದ್ದೇನು ನೋಡಿ ವೀಡಿಯೋ ಭಾರಿ ವೈರಲ್ | Shocking Trick To Cure Alcoholism Son Put In Coffin To Realize Lifes Value

ಕುಡುಕ ಮಗನಿಗೆ ಬುದ್ಧಿ ಕಲಿಸಲು ಕುಟುಂಬ ಮಾಡಿದ್ದೇನು ನೋಡಿ ವೀಡಿಯೋ ಭಾರಿ ವೈರಲ್ | Shocking Trick To Cure Alcoholism Son Put In Coffin To Realize Lifes Value

ಕುಡುಕ ಮಗನಿಗೆ ಬುದ್ಧಿ ಕಲಿಸಲು ಕುಟುಂಬವೊಂದು ವಿಶಿಷ್ಟ ಉಪಾಯವನ್ನು ಕಂಡುಕೊಂಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬಹುತೇಕ ಕುಡುಕರಿಗೆ ತಾವು ಕುಡಿದ ಮೇಲೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರುವುದಿಲ್ಲ, ಒಳಗೆ ಹೋದ ಎಣ್ಣೆಯ ಮತ್ತಿನಲ್ಲಿ ಏನೇನೋ ಆಟವಾಡುತ್ತಿರುತ್ತಾರೆ. ಆದರೆ ಈ ಕುಡುಕರ ಹಾವಳಿಯನ್ನು ಅವರ ಕುಟುಂಬ ಸಹಿಸಲೇಬೇಕಾಗುತ್ತದೆ. ಎಣ್ಣೆಯ ಮತ್ತಲ್ಲಿ ಕುಡುಕರಾಡುವ ಆಟವನ್ನು ಅನೇಕರಿಗೆ ಸಹಿಸಿಕೊಳ್ಳುವುದೇ ಬಹಳ ಕಷ್ಟದ ಕೆಲಸವಾಗುತ್ತದೆ. ಕೆಲವರು ಎಣ್ಣೆ ಮತ್ತಲ್ಲಿ ಹುಚ್ಚರಂತೆ ಆಡಿದರೆ ಮತ್ತೆ ಕೆಲವರು…

Read More
ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇದರಲ್ಲಿದೆ ಹಲವು ಪ್ರಯೋಜನ

ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇದರಲ್ಲಿದೆ ಹಲವು ಪ್ರಯೋಜನ

<p>ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ. ಆದರೆ ಇತ್ತೀಚೆಗೆ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಟ್ರೆಂಡ್ ಆಗುತ್ತಿದೆ. ಏನಿದು ಡಜಿಟಲ್ ಡ್ರೈವಿಂಗ್ ಲೈಸೆನ್ಸ್? ಇದನ್ನು ಪಡೆಯುವುದು ಹೇಗೆ? ಪ್ರಯೋಜನವೇನು?</p><img><p>ವಾಹನ ಚಲಾಯಿಸಲು ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು. ಇದರಲ್ಲೂ ನೀವು ವಾಹನ ಚಲಾಯಿಸುವಾಗ ನಿಮ್ಮ ಕೈಯಲ್ಲಿ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಂಡಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಯಾರೂ ಕೂಡ ಹಾರ್ಡ್ ಕಾಪಿ ಅಥವಾ ಆರ್‌ಟಿಒ ನೀಡಿದ ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಇಟ್ಟುಕೊಳ್ಳುವುದಿಲ್ಲ. ಇದರ ಬದಲಾಗಿ ಡಿಜಿಟಲ್ ಲೈಸೆನ್ಸ್ ಕಾರ್ಡ್ ಇಟ್ಟುಕೊಳ್ಳುತ್ತಾರೆ. ಇದರಿಂದ…

Read More
14 ದಿನ ಐಎಸ್​ಎಸ್​ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು – ಬಾಹ್ಯಾಕಾಶದಲ್ಲಿ ಭಾರತದ ಪರವಾಗಿ ಶುಭಾಂಶು ಶುಕ್ಲಾ 7 ಪ್ರಯೋಗ | Shubhash Shukla 7th Experiment For India In Space

14 ದಿನ ಐಎಸ್​ಎಸ್​ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು – ಬಾಹ್ಯಾಕಾಶದಲ್ಲಿ ಭಾರತದ ಪರವಾಗಿ ಶುಭಾಂಶು ಶುಕ್ಲಾ 7 ಪ್ರಯೋಗ | Shubhash Shukla 7th Experiment For India In Space

14 ದಿನ ಐಎಸ್​ಎಸ್​ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ವಿವಿಧ ಪ್ರಯೋಗಗಳನ್ನ ನಡೆಸಲಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಪ್ರಯೋಗ ಮಾಡಲಿದ್ದಾರೆ. ವಿಶೇಷವೆಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಇವೆ. 14 ದಿನ ಐಎಸ್​ಎಸ್​ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ವಿವಿಧ ಪ್ರಯೋಗಗಳನ್ನ ನಡೆಸಲಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಪ್ರಯೋಗ ಮಾಡಲಿದ್ದಾರೆ. ವಿಶೇಷವೆಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಇವೆ. ಕರ್ನಾಟಕದ…

Read More
ತಮ್ಮ ಮುಂದಿನ ಸ್ಪರ್ಧೆಯ ಕ್ಷೇತ್ರ ತಿಳಿಸಿದ ನಿಖಿಲ್ ಕುಮಾರಸ್ವಾಮಿ – ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು. | Nikhil Kumaraswamy Reveals The Next Constituency

ತಮ್ಮ ಮುಂದಿನ ಸ್ಪರ್ಧೆಯ ಕ್ಷೇತ್ರ ತಿಳಿಸಿದ ನಿಖಿಲ್ ಕುಮಾರಸ್ವಾಮಿ – ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು. | Nikhil Kumaraswamy Reveals The Next Constituency

ಇದು ನಮ್ಮ ಸ್ವಂತ ಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನು ಪ್ರೀತಿಯಿಂದ ಅರಸಿದ್ದೀರಿ, ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು. ರಾಮನಗರ : ಚುನಾವಣೆಗೆ ನಿಲ್ಲುವ ಸಮಯ ಬಂದರೆ ರಾಮನಗರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಇಲ್ಲಿಂದ ನಾನು ಪಲಾಯನ ಮಾಡುವುದಿಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ…

Read More
ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ 6 ರ ಪೋರ

ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ 6 ರ ಪೋರ

ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ ವಿಧತ್ Image Credit source: News 18 ಪ್ರತಿಭೆ, ಕಲೆ ಅನ್ನೋದು ಯಾರ ಸ್ವತ್ತೂ ಅಲ್ಲ. ಏನಿಲ್ಲದಿದ್ದರೂ ಬರೀ ತಮ್ಮ ಅಗಾಧ ಪ್ರತಿಭೆಯ ಮೂಲಕವೇ ಎತ್ತರಕ್ಕೆ ಬೆಳೆದ ಅದೆಷ್ಟೋ ಜನರಿದ್ದಾರೆ. ಹೀಗೆ ಪ್ರತಿಭೆ ಎನ್ನುವಂತಹದ್ದು ಎಂತಹವರನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ತಮ್ಮ ಟ್ಯಾಲೆಂಟ್‌ ಮೂಲಕವೇ ಸಾಧನೆಗೈದ ಹಲವಾರು ಮಂದಿಯನ್ನು ನೀವು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬ ಪುಟ್ಟ ಪೋರ ಕೂಡ ತನ್ನ ಅಗಾಧ ಪ್ರತಿಭೆಯ ಮೂಲಕವೇ ಎಲ್ಲರ…

Read More