Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 24ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 24ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ವಿದೇಶದಲ್ಲಿ ವ್ಯಾಸಂಗ/ ಉದ್ಯೋಗ ಮಾಡಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಹೋಟೆಲ್ ಉದ್ಯಮವನ್ನು ನಡೆಸುತ್ತಿರುವವರಿಗೆ ವಿಸ್ತರಣೆ ಬಗ್ಗೆ ಆಲೋಚನೆ ಬರಲಿದೆ. ಇನ್ನು ಇದಕ್ಕಾಗಿಯೇ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಇಲ್ಲಿಯವರೆಗೆ ನಾನಾ ಕಾರಣಗಳಿಂದ ವಿಳಂಬ ಆಗುತ್ತಿರುವ ಪ್ರಕ್ರಿಯೆಗೆ ವೇಗ ದೊರೆಯಲಿದೆ. ಚಿನ್ನದ ಬಾಂಡ್ ಅಥವಾ ಇಟಿಎಫ್ ನಲ್ಲಿ ಈಗಾಗಲೇ ಹಣ…

Read More
ಮಲೆಮಹದೇಶ್ವರ ಅರಣ್ಯದಲ್ಲಿ 4 ಹುಲಿಗಳ ಅಸಹಜ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ

ಮಲೆಮಹದೇಶ್ವರ ಅರಣ್ಯದಲ್ಲಿ 4 ಹುಲಿಗಳ ಅಸಹಜ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ

ಬೆಂಗಳೂರು/ಚಾಮರಾಜನಗರ , (ಜೂನ್ 26): ಚಾಮರಾಜನಗರ (Chamarajnagara) ಜಿಲ್ಲೆಯ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಮೀಣ್ಯಂ ವನ್ಯಧಾಮದ ಮೀಸಲು ಅರಣ್ಯ (male mahadeshwara forest) ವಲಯದಲ್ಲಿ ತಾಯಿ ಹುಲಿ (Tiger) ಮತ್ತು ಅದರ 3 ಮರಿಗಳ ಅಸಹಜವಾಗಿ ಸಾವನ್ನಪರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಅರಣ್ಯ ಇಲಾಖೆ ಮತ್ತು ಪ್ರಾಣಿಪ್ರೇಮಿಗಳಲ್ಲಿ ಆತಂಕ ಉಂಟುಮಾಡಿದ್ದು, ಯಾರೋ ಕಿಡಿಗೇಡಿಗಳು ವಿಷಪ್ರಾಶನ ಮಾಡಿ ಸಾಯಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ  (Eshwar Khandre)…

Read More
ಜೀರಿಗೆ ಖರೀದಿಸಿದಾತನಿಗೆ ಆನ್‌ಲೈನ್ ವಂಚನೆ: ₹24,000 ಕಳೆದುಕೊಂಡ ಉಡುಪಿ ವ್ಯಕ್ತಿ! | Udupi Man Loses Rs 24k After Ordering Jeera Pulses In Online Gow

ಜೀರಿಗೆ ಖರೀದಿಸಿದಾತನಿಗೆ ಆನ್‌ಲೈನ್ ವಂಚನೆ: ₹24,000 ಕಳೆದುಕೊಂಡ ಉಡುಪಿ ವ್ಯಕ್ತಿ! | Udupi Man Loses Rs 24k After Ordering Jeera Pulses In Online Gow

ಇಂಡಿಯಾಮಾರ್ಟ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಯತ್ನದಲ್ಲಿ ಕಾಪು ತಾಲ್ಲೂಕಿನ ಬೆಳಪು ಗ್ರಾಮದ ನಿವಾಸಿ ₹24,000 ಕಳೆದುಕೊಂಡಿದ್ದಾರೆ. ಮುಂಗಡ ಪಾವತಿ ಮಾಡಿದ ನಂತರ, ಆರೋಪಿಯು ಸರಕುಗಳನ್ನು ಕಳುಹಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬೆಳಪು ಗ್ರಾಮದ ನಿವಾಸಿಯಾಗಿರುವ 53 ವರ್ಷದ ನಾರಾಯಣ ಎಂಬವರು, ಇಂಡಿಯಾಮಾರ್ಟ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಯತ್ನದಲ್ಲಿ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ. ನಾರಾಯಣ ಅವರು ತಮ್ಮ ಮನೆ ಬಳಿಯೇ ಜೀರಿಗೆ, ಕಡಲೆ ಮತ್ತು ಉದ್ದಿನ ಬೇಳೆಯಂತಹ ಸಾಮಗ್ರಿಗಳನ್ನು…

Read More
ಅಂದು ಬಿಕಿನಿ, ಇಂದು ಗನ್; ‘ವಾರ್ 2’ ಸಿನಿಮಾದಲ್ಲಿ ಕಿಯಾರಾ ಹೊಸ ಅವತಾರ

ಅಂದು ಬಿಕಿನಿ, ಇಂದು ಗನ್; ‘ವಾರ್ 2’ ಸಿನಿಮಾದಲ್ಲಿ ಕಿಯಾರಾ ಹೊಸ ಅವತಾರ

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ವಾರ್ 2’ (War 2) ಚಿತ್ರ ಕೂಡ ಇದೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಹೆಚ್ಚು ಹೈಪ್ ಕ್ರಿಯೇಟ್ ಮಾಡಿದೆ. ಜೂನಿಯರ್ ಎನ್​ಟಿಆರ್​ (Jr NTR), ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಬಿಡುಗಡೆಯಾದ ಟೀಸರ್ ಗಮನ ಸೆಳೆದಿತ್ತು. ಈಗ ಎಲ್ಲ ಪಾತ್ರಗಳ ಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿದೆ. ಕಿಯಾರಾ ಅಡ್ವಾಣಿ (Kiara Advani) ಅವರು ಗನ್ ಹಿಡಿದು ಪೋಸ್ ನೀಡಿದ್ದಾರೆ. ಅಭಿಮಾನಿಗಳ…

Read More
ನಿತ್ಯ ಕಾಡೋ ಚಿಂತೆಯೇ anxiety ನಾ? ನಿಮ್ಮ ಭಯ ಯಾವ ಹಂತಕ್ಕೆ ಹೋದ್ಮೇಲೆ ಚಿಕಿತ್ಸೆ ಪಡೀಬೇಕು? | What Are The Types Of Anxiety And How To Reduce It

ನಿತ್ಯ ಕಾಡೋ ಚಿಂತೆಯೇ anxiety ನಾ? ನಿಮ್ಮ ಭಯ ಯಾವ ಹಂತಕ್ಕೆ ಹೋದ್ಮೇಲೆ ಚಿಕಿತ್ಸೆ ಪಡೀಬೇಕು? | What Are The Types Of Anxiety And How To Reduce It

ಆತಂಕದಲ್ಲಿ ನಾನಾ ವಿಧಗಳಿವೆ. ನಿಮಗೆ ಕಾಡ್ತಿರೋದು ಮಾನಸಿಕ ಖಾಯಿಲೆ ಅಲ್ಲ ಅಂದ್ಕೊಂಡು ನಿರ್ಲಕ್ಷ ಮಾಡಿದ್ರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತೆ. ಮೊದಲು ಆತಂಕದ ವಿಧಾನ ತಿಳಿದು ಕೊನೆಗೆ ಚಿಕಿತ್ಸೆ ಪಡೆದುಕೊಳ್ಳ.  ಜೀವನದಲ್ಲಿ ಆತಂಕ (anxiety) ಸಾಮಾನ್ಯ. ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಅಥವಾ ವಯಸ್ಸಿಗೆ ಒತ್ತಡ ಅಥವಾ ಆತಂಕವನ್ನು ಎದುರಿಸ್ತಾರೆ. ಆರೋಗ್ಯ, ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ಸಂಬಂಧದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜನರು ಚಿಂತೆಗೊಳಗಾಗ್ತಾರೆ. ಈ ಚಿಂತೆ ಸೀಮಿತ ಅವಧಿಯನ್ನು ಹೊಂದಿರುತ್ತದೆ….

Read More
ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್‌ ಕ್ರಶ್‌ ಅಲ್ಲ, ನಾಗ್‌ ಕ್ರಶ್‌, 40 ವರ್ಷ ನಂಗೆ ಯಾರೂ ಸರಿಸಾಟಿ ಇಲ್ಲ: Nagarjuna | Telugu Actor Nagarjuna Counters Trolls Claims Another 40 Years Of Reign At Kubera Success Event

ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್‌ ಕ್ರಶ್‌ ಅಲ್ಲ, ನಾಗ್‌ ಕ್ರಶ್‌, 40 ವರ್ಷ ನಂಗೆ ಯಾರೂ ಸರಿಸಾಟಿ ಇಲ್ಲ: Nagarjuna | Telugu Actor Nagarjuna Counters Trolls Claims Another 40 Years Of Reign At Kubera Success Event

`ಕುಬೇರ` ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ನಾಗಾರ್ಜುನ ಮಾಡಿದ್ದ ಕಾಮೆಂಟ್ಸ್ ಟ್ರೋಲ್ಸ್‌ಗೆ ಗುರಿಯಾಗಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ. `ಕುಬೇರ` ಸಕ್ಸಸ್‌ ಈವೆಂಟ್‌ನಲ್ಲಿ ಆಸಕ್ತಿಕರ ಹೇಳಿಕೆ ನೀಡಿದ್ದಾರೆ.  ಕಿಂಗ್ ನಾಗಾರ್ಜುನ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಿದ್ದಾರೆ. ನಟನಾಗಿ ಹೊಸತನಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ `ಕುಬೇರ` ಚಿತ್ರದಲ್ಲಿ ನಟಿಸಿದ್ದಾರೆ. ಧನುಷ್ ಜೊತೆ ನಟಿಸಿರುವುದು ವಿಶೇಷ. ಹೀಗಿರುವಾಗ ಟ್ರೋಲ್ಸ್‌ ಕೂಡ ಜೋರಾಗಿತ್ತು. ಇದಕ್ಕೆ ನಾಗಾರ್ಜುನ ಉತ್ತರ ಕೊಟ್ಟಿದ್ದಾರೆ. ಶೇಖರ್ ಕಮ್ಮುಲ ನಿರ್ದೇಶನದ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಶುಕ್ರವಾರ ತೆರೆಕಂಡಿದೆ. ಸಿನಿಮಾಗೆ…

Read More
ತಾಯಿಯ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ ಆತ್ಮಹತ್ಯೆ!

ತಾಯಿಯ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ ಆತ್ಮಹತ್ಯೆ!

<p>ಪ್ರಖ್ಯಾತ ಟಿವಿ ನಿರೂಪಕಿತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಅವರು ತಾಯಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.</p><img><p>ತಾಯಿಯ ಜೊತೆ ನಗರದ ಪ್ರಮುಖ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ (famous tv anchor) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ ಚಕ್ಕಡಪಲ್ಲಿಯಲ್ಲಿ (chikkadpally) ಈ ಘಟನೆ ನಡೆದಿದೆ.</p><img><p>ತೆಲುಗು ಸುದ್ದಿವಾಹಿನಿಯೊಂದರ (Telugu News Anchor) ನ್ಯೂಸ್‌ ನಿರೂಪಕಿ 35 ವರ್ಷದ ಸ್ವೇಚ್ಛಾ ವೋಟರ್ಕರ್ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ…

Read More
ಅತ್ತ 5 ಹುಲಿಗಳು ಸಾವು… ಇತ್ತ ಬೆಂಗಳೂರಿನಲ್ಲಿ ನರಳಿ ನರಳಿ ಸತ್ತ ಐದು ನಾಯಿಗಳು

ಅತ್ತ 5 ಹುಲಿಗಳು ಸಾವು… ಇತ್ತ ಬೆಂಗಳೂರಿನಲ್ಲಿ ನರಳಿ ನರಳಿ ಸತ್ತ ಐದು ನಾಯಿಗಳು

ಬೆಂಗಳೂರು, ಜೂನ್​ 27: ಬೆಂಗಳೂರಿನಲ್ಲಿ (Bengaluru) ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಮೇಲಿಂದ ಮೇಲೆ ವರದಿಯಾಗುತ್ತಿತ್ತು. ಆದರೆ ಇದೀಗ, ಬೆಂಗಳೂರಿನಲ್ಲಿ ಕೆ.ಆರ್.ಪುರಂನ (KR Puram) ಭಟ್ಟರಹಳ್ಳಿಯಲ್ಲಿ ಐದು ಬೀದಿನಾಯಿಗಳು ನರಳಿ ನರಳಿ ಪ್ರಾಣಬಿಟ್ಟ ಅಮಾನವೀಯ ಘಟನೆ ನಡೆದಿದೆ. ಗುರುವಾರ (ಜೂ.26) ರಾತ್ರಿ ಆರು ಬೀದಿನಾಯಿಗಳು ರಕ್ತವಾಂತಿ ಮಾಡಿಕೊಂಡಿದ್ದವು. ಈ ಆರು ನಾಯಿಗಳ ಪೈಕಿ ಐದು ನಾಯಿಗಳು ಮೃತಪಟ್ಟಿವೆ. ಐದು ಬೀದಿ ನಾಯಿಗಳು ಒದ್ದಾಡಿ ಪ್ರಾಣಬಿಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಕೆ.ಆರ್.ಪುರಂ…

Read More
Happy Birthday Chinna…. ಪತ್ನಿ ಹುಟ್ಟುಹಬ್ಬಕ್ಕೆ ಪ್ರೀತಿಯ ಶುಭ ಕೋರಿದ ವಿಜಯ ರಾಘವೇಂದ್ರ

Happy Birthday Chinna…. ಪತ್ನಿ ಹುಟ್ಟುಹಬ್ಬಕ್ಕೆ ಪ್ರೀತಿಯ ಶುಭ ಕೋರಿದ ವಿಜಯ ರಾಘವೇಂದ್ರ

<p>ಪತ್ನಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ವಿಜಯ ರಾಘವೇಂದ್ರ ಸ್ಪಂದನಾ ಫೋಟೊ ಶೇರ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ.</p><p>&nbsp;</p><img><p>ಚಂದನವನದ ಚಿನ್ನಾರಿಮುತ್ತ ವಿಜಯ ರಾಘವೇಂದ್ರ (VIjay Raghavendra)ಅವರ ಪತ್ನಿ ಸ್ಪಂದನಾ ಅವರು ಹುಟ್ಟಿದ ದಿನದ ಹಿನ್ನೆಲೆಯಲ್ಲಿ ವಿಜಯ್ ಪತ್ನಿಯ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.</p><img><p>ವಿಜಯ್ ರಾಘವೇಂದ್ರ ತಮ್ಮ ಇನ್’ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿ Happy Birthday Chinna…ಎಂದು ಫೋಟೊದಲ್ಲಿ ಬರೆದುಕೊಂಡು, ಕ್ಯಾಪ್ಶನ್ ನಲ್ಲಿ ಎದೆಯ ತುಂಬ ನಿನ್ನ ನಗುವನೆ ಕಂಡು ನಗುವೆ ಎಂದೆಂದಿಗೂ, ನೋವೂ… ನಲಿವೂ… ಎಲ್ಲಾ… ಒಲವೂ…ನಿನ್ನಾ……

Read More
ಬೆಳಗ್ಗಿನ ತಿಂಡಿಯಲ್ಲಿ ಆವಕಾಡೊ ಸೇರಿಸಿ ನೋಡಿ! ಒಳ್ಳೆಯ ಫಲಿತಾಂಶ ವಾರದಲ್ಲಿಯೇ ಸಿಗುತ್ತೆ

ಬೆಳಗ್ಗಿನ ತಿಂಡಿಯಲ್ಲಿ ಆವಕಾಡೊ ಸೇರಿಸಿ ನೋಡಿ! ಒಳ್ಳೆಯ ಫಲಿತಾಂಶ ವಾರದಲ್ಲಿಯೇ ಸಿಗುತ್ತೆ

ಆವಕಾಡೊ ಹಣ್ಣಿನ ಪ್ರಯೋಜನImage Credit source: Getty Images ವೈದ್ಯರು ಬೆಳಿಗ್ಗೆ ಸಮತೋಲಿತ ಆಹಾರ (Balanced diet) ಸೇವನೆ ಮಾಡಿ ಎನ್ನುತ್ತಾರೆ. ಅದಕ್ಕೆ ಬೆಸ್ಟ್ ಆಯ್ಕೆ ಆವಕಾಡೊ ಹಣ್ಣು (Avocado) ಇದನ್ನು ಬಟರ್ ಪಿಯರ್ ಎಂದೂ ಕರೆಯುತ್ತಾರೆ ಅಲ್ಲದೆ ಇದು ಮೆಕ್ಸಿಕೊದಲ್ಲಿ ಕಂಡು ಬರುವ ಸ್ಥಳೀಯ ಹಣ್ಣು. ಆದರೆ ನಮ್ಮಲ್ಲಿ ಇದನ್ನು ಜನ ಹೆಚ್ಚು ಹೆಚ್ಚು ತಿನ್ನಲು ಇಷ್ಟಪಡುವುದಿಲ್ಲ, ಅದರಲ್ಲಿಯೂ ಕೆಲವರಿಗೆ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದೇ ತಿಳಿದಿಲ್ಲ. ನಿಮಗೆ ಗೊತ್ತಾ? ನೀವು ಊಹಿಸಲು…

Read More