ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ

ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ

<p>ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ, ವಿವಾದಗಳಿಂದಲೇ ಸುದ್ದಿಯಾಗೋ ನಟಿ ಪೂನಂ ಪಾಂಡೆ ಬೇಬಿ ಬಂಬ್ ಫೋಟೋ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ನಿಜಕ್ಕೂ ಪೂನಂ ಗರ್ಭಿಣಿಯಾಗಿದ್ದಾರಾ?</p><p>&nbsp;</p><img><p>ವಿವಾದಗಳಿಂದಲೇ ಸುದ್ದಿಯಾಗುವ ನಟಿ ಪೂನಂ ಪಾಂಡೆ ಇದೀಗ ಪ್ರೆಗ್ನೆಂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಪೂನಂ ಪಾಂಡೆ ಎರಡು ಫೋಟೋ ಹಂಚಿಕೊಂಡಿದ್ದಾರೆ. ಬೇಬಿ ಬಂಬ್ ಫೋಟೋ ಹಂಚಿಕೊಂಡಿರುವ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿದ್ದಾರೆ. ಹಲವರು ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.</p><img><p>ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್…

Read More
ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸಿಕೊಡಲು ಮುಂದಾದ ‘ವಿದ್ಯಾ ಕಾಫಿ’ ಖಾಸಗಿ ಸಂಸ್ಥೆ: ಹೈಟೆಕ್ ಆಸ್ಪತ್ರೆಗೆ ಭೂಮಿ ಪೂಜೆ! | Chikkamagaluru Aldur Vidya Coffee Shyam Prasad Builds Govt Hospital Kannada News Sat

ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸಿಕೊಡಲು ಮುಂದಾದ ‘ವಿದ್ಯಾ ಕಾಫಿ’ ಖಾಸಗಿ ಸಂಸ್ಥೆ: ಹೈಟೆಕ್ ಆಸ್ಪತ್ರೆಗೆ ಭೂಮಿ ಪೂಜೆ! | Chikkamagaluru Aldur Vidya Coffee Shyam Prasad Builds Govt Hospital Kannada News Sat

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ‘ವಿದ್ಯಾ ಕಾಫಿ’ ಎಂಬ ಖಾಸಗಿ ಸಂಸ್ಥೆಯು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲು ಮುಂದಾಗಿದೆ. ಸಂಸ್ಥೆಯು ಕೇವಲ ಎಂಟು ತಿಂಗಳಲ್ಲಿ ಆಸ್ಪತ್ರೆ ನಿರ್ಮಿಸುವುದಲ್ಲದೆ, ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದೆ. ವರದಿ : ಆಲ್ದೂರು‌ ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು (ಮಾ.31): ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳು ಅಥವಾ ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಖಾಸಗಿ ಸಂಸ್ಥೆಯೊಂದು ಸರ್ಕಾರ ಮತ್ತು ಜನಪ್ರತಿನಿಧಿಗಳೇ ಬೆರಗಾಗುವಂತಹ ಕೆಲಸಕ್ಕೆ…

Read More
ಕೂಗಾಡಿ, ಕಿರುಚಾಡಿ, ನೆಮ್ಮದಿಯಿಂದ ಮನೆಗೆ ಹೋಗಿ: ಇದು ಜೆನ್‌ ಝೀಯ ಸ್ಕ್ರೀಮ್ ಕ್ಲಬ್! | New Trend Of Gen Z For Stress Relief Scream Club Bni

ಕೂಗಾಡಿ, ಕಿರುಚಾಡಿ, ನೆಮ್ಮದಿಯಿಂದ ಮನೆಗೆ ಹೋಗಿ: ಇದು ಜೆನ್‌ ಝೀಯ ಸ್ಕ್ರೀಮ್ ಕ್ಲಬ್! | New Trend Of Gen Z For Stress Relief Scream Club Bni

ಜೆನ್‌ ಝೀಯ (gen z) ಹೊಸ ಹೊಸ ಟ್ರೆಂಡ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ. ಭಜನೆ ಕ್ಲಬ್‌ ಆಯ್ತು. ಈಗ ಸ್ಕ್ರೀಮ್‌ ಕ್ಲಬ್‌ ಸರದಿ. ಏನಿದು ಕಿರುಚಾಟದ ಕ್ಲಬ್?‌ ಏನಿದರ ಉದ್ದೇಶ? ಭಾರತದಲ್ಲೂ ಬಂತಾ? ವಿವರ ಇಲ್ಲಿದೆ ನೋಡಿ.  ಇಂದಿನ ಫಾಸ್ಟ್ ಲೈಫ್‌ನಲ್ಲಿ ಸ್ಟ್ರೆಸ್ ಅನ್ನೋದು ಈಗ ಸಾಮಾನ್ಯವಾಗಿದೆ. ಅದನ್ನು ಹೊರಹಾಕೋಕೆ ಜನ ಹೊಸ ಹೊಸ ಮಾರ್ಗಗಳನ್ನು ಹುಡುಕ್ತಾ ಇದ್ದಾರೆ. ಈಗ ನಗರಗಳಲ್ಲಿ ಸೈಲೆಂಟ್ ಆಗಿ ಟ್ರೆಂಡ್ ಆಗ್ತಾ ಇರುವ ಒಂದು ಹೊಸ ಐಡಿಯಾ ಏನು ಗೊತ್ತಾ? —…

Read More
ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಬೆಂಗಳೂರು, (ಮಾರ್ಚ್ 31): ಕೆಐಎಎಲ್ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು) ಆಡಳಿತ ಕಚೇರಿಯ ಪೋಸ್ಟ್ ಆಫೀಸ್ ಮೂಲಕ ಪಾರ್ಸೆಲ್ ಒಂದು ಬಂದಿತ್ತು. ಸರಿಯಾಗಿ ಸಿಬ್ಬಂದಿ ಕುತೂಹಲದಿಂದ ಅದನ್ನು ತೆರೆದಿದ್ದಾರೆ. ಆದರೆ ಬಾಕ್ಸ್‌ನೊಳಗೆ ಇದ್ದದ್ದು ಯಾವುದೋ ಬೆಲೆಬಾಳುವ ವಸ್ತುವಲ್ಲ, ಬದಲಾಗಿ ಭೀತಿ ಹುಟ್ಟಿಸುವ ಮಾಟ-ಮಂತ್ರದ ಸಾಮಗ್ರಿಗಳು ಇದ್ದವು. ಈ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಪೂಜೆ ಮಾಡಿ ಪಾರ್ಸೆಲ್ ಮಾಡಲಾಗಿದ್ದ ಈ ವಸ್ತುಗಳನ್ನು ಕಂಡು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದೀಗ ಈ ಪಾರ್ಸೆಲ್ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಈ…

Read More
ಗ್ಯಾಸ್‌ ಬೇಡವೇ ಬೇಡ! ವೇಸ್ಟ್ ಎಂಜಿನ್ ಆಯಿಲ್‌ನಲ್ಲೇ ಜಿಲೇಬಿ ಸುಡುವ ‘ಮ್ಯಾಜಿಕ್ ಸ್ಟೌವ್’ ಕಂಡುಹಿಡಿದ ವ್ಯಾಪಾರಿ | Prayagraj Jalebi Vendor Waste Engine Oil Stove Lpg Alternative Jugaad San

ಗ್ಯಾಸ್‌ ಬೇಡವೇ ಬೇಡ! ವೇಸ್ಟ್ ಎಂಜಿನ್ ಆಯಿಲ್‌ನಲ್ಲೇ ಜಿಲೇಬಿ ಸುಡುವ ‘ಮ್ಯಾಜಿಕ್ ಸ್ಟೌವ್’ ಕಂಡುಹಿಡಿದ ವ್ಯಾಪಾರಿ | Prayagraj Jalebi Vendor Waste Engine Oil Stove Lpg Alternative Jugaad San

ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ ಕೊರತೆಗೆ ಪರಿಹಾರವಾಗಿ, ಬಳಸಿ ಎಸೆದ ಎಂಜಿನ್ ಆಯಿಲ್‌ನಿಂದ ಉರಿಯುವ ‘ಮ್ಯಾಜಿಕ್ ಸ್ಟೌವ್’ ಅನ್ನು ಕಂಡುಹಿಡಿದಿದ್ದಾರೆ. ಗ್ಯಾಸ್ ಸಿಲಿಂಡರ್ ಅವಲಂಬನೆಯಿಲ್ಲದೆ ತಮ್ಮ ಜಿಲೇಬಿ ವ್ಯಾಪಾರವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ. ಪ್ರಯಾಗ್‌ರಾಜ್ (ಮಾ.31): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ (LPG) ಅಭಾವಕ್ಕೆ ಭರ್ಜರಿ ಪರ್ಯಾಯವೊಂದನ್ನು ಕಂಡುಹಿಡಿದಿದ್ದಾರೆ. ಬಳಸಿ ಎಸೆದ ಎಂಜಿನ್ ಆಯಿಲ್ (Waste Engine Oil) ಮೂಲಕ ಉರಿಯುವ ‘ಮ್ಯಾಜಿಕ್ ಸ್ಟೌವ್’ ಸಿದ್ಧಪಡಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ….

Read More
ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಚಿತ್ರರಂಗಕ್ಕೆ ಬರಲು ಸಜ್ಜಾದ ಹೃತಿಕ್ ರೋಷನ್ ಮಗ ಹೃದಾನ್ ರೋಷನ್

ಬಾಲಿವುಡ್‌ನ ಖ್ಯಾತ ರೋಷನ್ ಕುಟುಂಬದಿಂದ ಮತ್ತೊಬ್ಬ ಪ್ರತಿಭೆ ಚಿತ್ರರಂಗಕ್ಕೆ ಬರಲು ಸಿದ್ಧವಾಗುತ್ತಿದೆ. ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರ ಕಿರಿಯ ಪುತ್ರ, 17ರ ಪ್ರಾಯದ ಹೃದಾನ್ ರೋಷನ್ (ಹೃದಾನ್ ರೋಶನ್) ಅವರು ಸಿನಿಮಾ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ಹಾರುತ್ತಿದ್ದಾರೆ. ಅಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮೇಕಿಂಗ್ ಕಲಿಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕಿದೆ. ಶಿಕ್ಷಣ ಮುಗಿಸಿದ ಬಳಿಕ ಅವರ ತಂದೆ ಹೃತಿಕ್ ರೋಷನ್ (ಹೃತಿಕ್ ರೋಷನ್) ರೀತಿಯೇ ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ. ಹೃದಾನ್…

Read More
ಚಿಕ್ಕಮಗಳೂರಿನಲ್ಲಿ 1,500 ಬಾಳೆ ಗಿಡಗಳ ಮಾರಣಹೋಮ: ರೈತನ ಬಾಳಿಗೆ ಕೊಳ್ಳಿ ಇಟ್ಟ ಕಡೂರಿನ ಕಿಡಿಗೇಡಿಗಳು! | Chikkamagaluru Kadur Banana Plantation Destroyed By Miscreants Farmer Chandrappa Sat

ಚಿಕ್ಕಮಗಳೂರಿನಲ್ಲಿ 1,500 ಬಾಳೆ ಗಿಡಗಳ ಮಾರಣಹೋಮ: ರೈತನ ಬಾಳಿಗೆ ಕೊಳ್ಳಿ ಇಟ್ಟ ಕಡೂರಿನ ಕಿಡಿಗೇಡಿಗಳು! | Chikkamagaluru Kadur Banana Plantation Destroyed By Miscreants Farmer Chandrappa Sat

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರೈತ ಚಂದ್ರಪ್ಪ ಅವರು ಬೆಳೆದಿದ್ದ 1500 ಬಾಳೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ. ಸುಮಾರು 15 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ರೈತ, ಈ ದುಷ್ಕೃತ್ಯದಿಂದ ಕಂಗಾಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು (ಮಾ.31): ಸಾಲಸೋಲ ಮಾಡಿ, ಮಗುವಿನಂತೆ ಸಾಕಿ ಬೆಳೆಸಿದ್ದ ಬಾಳೆಯ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಅಮಾನವೀಯ ಕೃತ್ಯಕ್ಕೆ ರೈತನೊಬ್ಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿ ಗ್ರಾಮದಲ್ಲಿ…

Read More
Cinema Hungama: ಕುಚಿಕುಗಳಾದ ವಿಜಯ್​ ಸೇತುಪತಿ-ರಿಷಬ್ ಶೆಟ್ಟಿ: ಆತ್ಮೀಯರನ್ನ ಸಾಮಾಜಿಕ ಜಾಲತಾಣದಿಂದ ಅನ್‌ಫಾಲೋ! | Rishab Shetty Social Media Unfollow New Friend Vijay Sethupathi Gvd

Cinema Hungama: ಕುಚಿಕುಗಳಾದ ವಿಜಯ್​ ಸೇತುಪತಿ-ರಿಷಬ್ ಶೆಟ್ಟಿ: ಆತ್ಮೀಯರನ್ನ ಸಾಮಾಜಿಕ ಜಾಲತಾಣದಿಂದ ಅನ್‌ಫಾಲೋ! | Rishab Shetty Social Media Unfollow New Friend Vijay Sethupathi Gvd

ತನ್ನ ಸಾಮಾಜಿಕ ಜಾಲತಾಣದಲ್ಲಿ ಇದ್ದ ಬದ್ದ ಸ್ನೇಹಿತರನ್ನೆಲ್ಲಾ ಅನ್​ಫಾಲೋ ಮಾಡಿ ಬಿಟ್ರು. ಅರೆ ಇನ್ಮುಂದೆ ಶೆಟ್ರು ಒಬ್ಬೊಂಟಿಯಾ..? ರಿಷಬ್​ಗೆ ಯಾವ್ ಸ್ನೇಹಿತ ಬಳಗವೂ ಬೇಡವಾ ಅಂತೆಲ್ಲಾ ಚರ್ಚೆ ಆಗಿದ್ದು ಸುಳ್ಳಲ್ಲ. ನಟ ರಿಷಬ್ ಶೆಟ್ಟಿ ಸ್ನೇಹ ಜೀವಿ.. ಮಾತಿನ ಮೇಲೆ ನಿಲ್ಲೋ ವ್ಯಕ್ತಿತ್ವ ರಿಷಬ್ ಶೆಟ್ಟಿಯದ್ದು. ಆದ್ರೆ ಶೆಟ್ರುಗೆ ಅದೇನು ನೋವಾಯ್ತೋ ಏನೋ.. ತನ್ನ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದ ಫ್ರೆಂಡ್ಸ್​​​, ಆತ್ಮೀಯರನ್ನೆಲ್ಲಾ ಅನ್ ಫಾಲೋ ಮಾಡ್ಬಿಟ್ರು. ಆದರೆ ಈ ಡಿವೈನ್ ಸ್ಟಾರ್​ಗೆ ಹೊಸ ಸ್ನೇಹಿತನೊಬ್ಬ ಸಿಕ್ಕಿದ್ದಾರೆ….

Read More
ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ: ಈಜುಕೊಳದಲ್ಲಿ ಮುಳುಗಿ ಯುವಕ ಸಾವು | Friends Around Him But No One Knew He Drowned Youth Dies After Drowning In Pool

ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ: ಈಜುಕೊಳದಲ್ಲಿ ಮುಳುಗಿ ಯುವಕ ಸಾವು | Friends Around Him But No One Knew He Drowned Youth Dies After Drowning In Pool

ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಘಾತಕಾರಿ ಸಂಗತಿ ಎಂದರೆ, ಸ್ನೇಹಿತರು ಜೊತೆಯಲ್ಲಿದ್ದರೂ ಆತ ಮುಳುಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ, ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವಕ ಸಾವು ಇದು ಬೇಸಿಗೆ ಸಮಯ ಮಕ್ಕಳಿಗೆ ರಜಾ ಸಮಯ ಬೇಸಿಗೆಯ ಈ ರಜಾ ಸಮಯದಲ್ಲೇ ಮಕ್ಕಳು ದಣಿವಾರಿಸಿಕೊಳ್ಳಲು, ಬೇಸಿಗೆಯ ಬಿಸಲು ಧಗೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನೀರಿನ ಮೂಲಗಳಲ್ಲಿ ಈಜಾಡ್ತಾರೆ. ಆದರೆ ಹೀಗೆ ಈಜಾಡಲು…

Read More
ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಹೊಸಕೋಟೆ, ಮಾ.31 : ಬಡ ಮಕ್ಕಳಿಗಾಗಿಯೇ ಮೀಸಲಾದ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ವೈದ್ಯರ ನಿರ್ಲಕ್ಷ್ಯದ ಆರೋಪ ಭಾರಿ ಸಂಚಲನ ಮೂಡಿಸಿದೆ. ಸ್ಪೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಹೊಸಕೋಟೆಯ 14 ವರ್ಷದ ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡದೆ ಒಂದು ವರ್ಷ ಕಾಲ ಪರಿತಪಿಸುವಂತೆ ಆಸ್ಪತ್ರೆಯ ವಿರುದ್ಧ ಬಡ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಳೆದೊಂದು ವರ್ಷದಿಂದ ಬೆಡ್ ಹಿಡಿದಿದ್ದ ಬಾಲಕನ ಪೋಷಕರ, ಇಂದಿರಾಗಾಂಧಿ ಆಸ್ಪತ್ರೆಗೆ ತಿಂಗಳಾನುಗಟ್ಟಲೆ ಕಾಣಿಸಿಕೊಂಡಿದ್ದಾರೆ. ಆದರೆ ವೈದ್ಯರ ಸಮಸ್ಯೆಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ. ಬ್ರೈನ್, ಐ ಮತ್ತು…

Read More