ಬಿಗ್ ಬಾಸ್ ಬಗ್ಗೆ ಸುದೀಪ್​ಗೆ ಇದ್ದ ಅಸಮಾಧಾನ ಏನು? ನೇರವಾಗಿ ವಿವರಿಸಿದ ಕಿಚ್ಚ

ಬಿಗ್ ಬಾಸ್ ಬಗ್ಗೆ ಸುದೀಪ್​ಗೆ ಇದ್ದ ಅಸಮಾಧಾನ ಏನು? ನೇರವಾಗಿ ವಿವರಿಸಿದ ಕಿಚ್ಚ

11 ನೇ ಬಳಿಕ ತಾವು ಬಿಗ್ ಕನ್ನಡ (ಬಿಗ್ ಬಾಸ್ ಕನ್ನಡ) ನಿರೂಪಣೆ ನಿರೂಪಣೆ ಮಾಡಲ್ಲ ಕಿಚ್ಚ ಸುದೀಪ್ ಅವರು. ಆದರೆ ಈಗ ಮತ್ತೆ ಮನಸ್ಸು. ‘ಬಿಗ್ ಬಾಸ್ ಸೀಸನ್ 12’ (ಬಿಗ್ ಬಾಸ್ ಕನ್ನಡ 12) ನಡೆಸಿಕೊಡಲು. ಈ ಈ ಮೊದಲು ಶೋನಿಂದ ಸರಿಯುವ ನಿರ್ಧಾರ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರನ್ನೂ. ಅದಕ್ಕೆ ಉತ್ತರ. ‘ಬಾಸ್’ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಮನ್ನಣೆ ಮನ್ನಣೆ ಎಂಬ ಎಂಬ ಕಿಚ್ಚ ಸುದೀಪ್ (ಕಿಚಾ ಸುದೀಪ್) ನಿರೂಪಣೆ ನಿರ್ಧರಿಸಿದ್ದರು. ಆ…

Read More
ಬಿಎಸ್ಎನ್ಎಲ್ ಫ್ಲ್ಯಾಶ್ ಸೇಲ್ ಘೋಷಣೆ; ಭರ್ಜರಿ ಆಫರ್‌, ಮಿಸ್ ಮಾಡಿಕೊಳ್ಳಬೇಡಿ | Bsnl Flash Sale Exciting Offers Coming Soon Mrq

ಬಿಎಸ್ಎನ್ಎಲ್ ಫ್ಲ್ಯಾಶ್ ಸೇಲ್ ಘೋಷಣೆ; ಭರ್ಜರಿ ಆಫರ್‌, ಮಿಸ್ ಮಾಡಿಕೊಳ್ಳಬೇಡಿ | Bsnl Flash Sale Exciting Offers Coming Soon Mrq

ಟ್ರಾಯ್ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿ BSNL 0.2 ಮಿಲಿಯನ್ ಚಂದಾದಾರರ ನಿವ್ವಳ ನಷ್ಟವನ್ನು ದಾಖಲಿಸಿದೆ. ಇನ್ನೂ ಗಮನಾರ್ಹವಾಗಿ, ಅದೇ ಅವಧಿಯಲ್ಲಿ ಸಕ್ರಿಯ ಬಳಕೆದಾರರ ಸಂಖ್ಯೆ 1.8 ಮಿಲಿಯನ್ ಕಡಿಮೆಯಾಗಿದೆ. Source link

Read More
Javelin Throw Rankings; ಮತ್ತೆ ಅಗ್ರಸ್ಥಾನಕ್ಕೇರಿದ ನೀರಜ್ ಚೋಪ್ರಾ; ಕುಸಿದ ಅರ್ಷದ್ ನದೀಮ್

Javelin Throw Rankings; ಮತ್ತೆ ಅಗ್ರಸ್ಥಾನಕ್ಕೇರಿದ ನೀರಜ್ ಚೋಪ್ರಾ; ಕುಸಿದ ಅರ್ಷದ್ ನದೀಮ್

ಭಾರತಕ್ಕೆ ಎರಡೆರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದುಕೊಟ್ಟಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ ( Neeraj Chopra) ಇದೀಗ ವಿಶ್ವದ ನಂಬರ್-1 ಜಾವೆಲಿನ್ ಎಸೆತಗಾರ ಎಂಬ ಕಿರೀಟವನ್ನು ಮತ್ತೊಮ್ಮೆ ಮುಡಿಗೇರಿಸಿಕೊಂಡಿದ್ದಾರೆ. ಗ್ರೆನಡಾದ ಆಂಡರ್ಸನ್ ಪೀಟರ್ಸ್‌ರನ್ನು ಹಿಂದಿಕ್ಕಿರುವ ನೀರಜ್ ನಂ.1 ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ಜಾವೆಲಿನ್ ವಿಶ್ವ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನೀರಜ್ ಚೋಪ್ರಾ 1445 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರೆ, ಆಂಡರ್ಸನ್ ಪೀಟರ್ಸ್‌ 1431…

Read More
ನಟನೆ ನನ್ನ ಪ್ಯಾಷನ್, ಐಟಿ ಉದ್ಯೋಗ ನನ್ನ ಆರ್ಥಿಕ ಶಕ್ತಿ: ನಟಿ ರವೀಕ್ಷಾ ಶೆಟ್ಟಿ ಹೇಳಿಕೆ | Working As A Software Engineer Gives Me Financial Independence To Pursue Acting Says Raviksha Shetty

ನಟನೆ ನನ್ನ ಪ್ಯಾಷನ್, ಐಟಿ ಉದ್ಯೋಗ ನನ್ನ ಆರ್ಥಿಕ ಶಕ್ತಿ: ನಟಿ ರವೀಕ್ಷಾ ಶೆಟ್ಟಿ ಹೇಳಿಕೆ | Working As A Software Engineer Gives Me Financial Independence To Pursue Acting Says Raviksha Shetty

ಮಂಗಳೂರಿನವರಾದ ರವೀಕ್ಷಾ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ನಟನೆಯ ಮೇಲಿನ ಆಸಕ್ತಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರು. ಪೀಟರ್ ಸಿನಿಮಾದಲ್ಲಿ ನಟಿಸಿರುವ ನಟಿ ರವೀಕ್ಷಾಗೆ ‘ಪುರುಷೋತ್ತಮನ ಪ್ರಸಂಗ’ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಬೆಂಗಳೂರು: ಚಿತ್ರರಂಗದ ಬಣ್ಣದ ಲೋಕ ಅನೇಕರಿಗೆ ಕನಸಿನ ತಾಣ. ಆದರೆ, ಇಲ್ಲಿನ ಅನಿಶ್ಚಿತತೆ ಮತ್ತು ಸವಾಲುಗಳನ್ನು ಅರಿತು, ತಮ್ಮ ವೃತ್ತಿಜೀವನವನ್ನು ಸಮತೋಲನದಿಂದ ನಿಭಾಯಿಸುವವರು ಕೆಲವರು ಮಾತ್ರ. ಅಂತಹ ವಿಶಿಷ್ಟ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ ರವೀಕ್ಷಾ ಶೆಟ್ಟಿ (Raviksha Shetty). ನಟ ರಾಜೇಶ್ ಧ್ರುವ ಅಭಿನಯದ ‘ಪೀಟರ್’ ಚಿತ್ರದಲ್ಲಿ…

Read More
ರಾತ್ರಿ ಹೊತ್ತು ಬಿಸಿ ನೀರಿಗೆ ಇದನ್ನ ಹಾಕಿ ಕುಡಿಯಿರಿ… ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ!

ರಾತ್ರಿ ಹೊತ್ತು ಬಿಸಿ ನೀರಿಗೆ ಇದನ್ನ ಹಾಕಿ ಕುಡಿಯಿರಿ… ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ!

<p>ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ತುಪ್ಪ ಹಾಕಿ ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ಸಿಗುತ್ತೆ. ಇವತ್ತಿಂದಲೇ ಕುಡಿಯಲು ಆರಂಭಿಸಿ, ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ</p><p>&nbsp;</p><img><p>ಇಡೀ ದಿನ ಕೆಲಸ ಮಾಡಿದ ನಂತರ, ತುಂಬಾನೆ ಸುಸ್ತಾಗಿರೋದರಿಂದ ರಾತ್ರಿಯಲ್ಲಿ ನೀವು ಶಾಂತಿಯುತ ನಿದ್ರೆಯನ್ನು ಬಯಸುತ್ತೀರಾ? ಅಥವಾ ಹೊಟ್ಟೆಯ ಸಮಸ್ಯೆಗಳು ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತಿವೆಯೇ? ಹೌದು ಎಂದಾದರೆ, ಆಯುರ್ವೇದವು &nbsp;(Ayurveda)ತುಂಬಾ ಸರಳ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡಿದೆ. ರಾತ್ರಿ ಮಲಗುವ ಮೊದಲು ಒಂದು ಚಮಚ ದೇಸಿ ತುಪ್ಪವನ್ನು…

Read More
Gold Rate Today Bangalore: ಚಿನ್ನದ ಬೆಲೆ ಗುರುವಾರವೂ ಹೆಚ್ಚಳ; ಇಲ್ಲಿದೆ ದರಪಟ್ಟಿ

Gold Rate Today Bangalore: ಚಿನ್ನದ ಬೆಲೆ ಗುರುವಾರವೂ ಹೆಚ್ಚಳ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಜುಲೈ 3: ಚಿನ್ನದ ಮತ್ತೆ. ಮಂಗಳವಾರದಿಂದ ಲೋಹದ ಬೆಲೆ (ಇಂದು ಚಿನ್ನದ ದರ) ಸತತವಾಗಿ. ಗುರುವಾರ ಗುರುವಾರ ಬೆಲೆ ಗ್ರಾಮ್ಗೆ 55 ರೂ. ವಿದೇಶಗಳಲ್ಲೂ ಹಲವೆಡೆ ಬೆಲೆ. ಚಿನ್ನದ ಜೊತೆಗೆ ಬೆಲೆಯೂ ಇವತ್ತು. ಗ್ರಾಮ್ಗೆ ಇದರ 1 ರೂ ಏರಿಕೆ. ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 91,050 ರುಪಾಯಿ. 24 ಕ್ಯಾರಟ್ನ ಅಪರಂಜಿ ಚಿನ್ನದ 99,330 ರುಪಾಯಿ. 100 ಗ್ರಾಮ್ ಬೆಳ್ಳಿ ಬೆಲೆ 11,100 ರುಪಾಯಿ. ಚಿನ್ನದ ಬೆಲೆ 10 ಗ್ರಾಮ್ಗೆ…

Read More
ಮಲೆಮಹದೇಶ್ವರ ಅರಣ್ಯದಲ್ಲಿ ಹುಲಿಗಳ ಅಸಹಜ ಸಾವು ಪ್ರಕರಣ: ಐವರನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ

ಮಲೆಮಹದೇಶ್ವರ ಅರಣ್ಯದಲ್ಲಿ ಹುಲಿಗಳ ಅಸಹಜ ಸಾವು ಪ್ರಕರಣ: ಐವರನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ

ಹುಲಿಗಳ ಮೃತದೇಹ ದೊರೆತ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಂದ ಪರಿಶೀಲನೆ ಚಾಮರಾಜನಗರ, ಜೂನ್ 27: ಚಾಮರಾಜನಗರ (Chamarajnagara) ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು (Tiger) ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸಂಭಂದ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಆಶ್ವಾಸನೆ ನೀಡಿದೆ….

Read More
ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San

ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San

ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ರೈಲ್ವೆಯನ್ನು ಟೀಕಿಸಲಾಗಿದೆ.   ನವದೆಹಲಿ (ಜೂ.24): ದೇಶದ ಅತ್ಯಂತ ಐಷಾರಾಮಿ ಹಾಗೂ ಸುಧಾರಿತ ವ್ಯವಸ್ಥೆ ಇರುವ ರೈಲು ಎನ್ನಲಾಗುವ ವಂದೇ ಭಾರತ್‌ನಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ಅವ್ಯವಸ್ಥೆಗ ಗೋಚರವಾಗುತ್ತಾ ಇರುತ್ತಿದೆ. ಇದರ ನಡುವೆ ವಂದೇ ಭಾರತ್‌ ಟ್ರೇನ್‌ನ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದೆಹಲಿಗೆ ತೆರಳುತ್ತಿದ್ದ ವಂದೇ…

Read More
ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಶಾಸಕ ಸುರೇಶ್ ಗೌಡ ಹೇಳಿದ್ದೇನು? ಇಲ್ಲಿದೆ ನೋಡಿ

ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಶಾಸಕ ಸುರೇಶ್ ಗೌಡ ಹೇಳಿದ್ದೇನು? ಇಲ್ಲಿದೆ ನೋಡಿ

ನೆಲಮಂಗಲ, ಜೂನ್ 24: ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ (Anantkumar Hegde) ವಿರುದ್ಧ ಕೇಳಿಬಂದಿರುವ ಹಲ್ಲೆ ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅವರು, ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಸಣ್ಣಮಟ್ಟಿನ ಕಾರು ಅಪಘಾತದಿಂದ ಗಲಾಟೆ ನಡೆದಿದೆ ಎಂದ ಅವರು, ಅನಂತ್ ಕುಮಾರ್ ಹೆಗಡೆ ಹಾಗೂ ಹಲ್ಲೆಗೊಳಗಾದವರ ಬಳಿ ಮಾತುಕತೆ…

Read More
ಅಮೆರಿಕಗೆ ಹಾರುತ್ತಿದೆ ರಶ್ಮಿಕಾ-ದೇವರಕೊಂಡ ಜೋಡಿ, ಹೆಮ್ಮೆಯ ಕ್ಷಣಕ್ಕೆ ಕೆಲ ದಿನ ಮಾತ್ರ ಬಾಕಿ

ಅಮೆರಿಕಗೆ ಹಾರುತ್ತಿದೆ ರಶ್ಮಿಕಾ-ದೇವರಕೊಂಡ ಜೋಡಿ, ಹೆಮ್ಮೆಯ ಕ್ಷಣಕ್ಕೆ ಕೆಲ ದಿನ ಮಾತ್ರ ಬಾಕಿ

<p>ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಅಮೆರಿಕಗೆ ತೆರಳುತ್ತಿದ್ದಾರೆ. ನ್ಯೂಯಾರ್ಕ್ ತೆರಳು ಟಿಕೆಟ್ ಬುಕ್ ಆಗಿದೆ. ಆ ಸಂತಸದ ಹಾಗೂ ಹೆಮ್ಮೆ ಕ್ಷಣಕ್ಕೆ ಸಾಕ್ಷಿಯಾಗಲು ಇನ್ನು ಕೆಲವೇ ದಿನ ಮಾತ್ರ ಬಾಕಿ ಇದೆ.</p><img><p>ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ನಡುವಿನ ಸ್ಕ್ರೀನ್ ಮೇಲಿನ ಪ್ರೀತಿ ತೆರೆ ಮರೆಯಲ್ಲೂ ಮುಂದವರಿದಿದೆ ಅನ್ನೋ ಗಾಸಿಪ್ ಪ್ರತಿ ಬಾರಿ ಕೇಳಿಬರುತ್ತಲೇ ಇರುತ್ತದೆ. ಈ ಸುದ್ದಿಗಳನ್ನು ಈ ಜೋಡಿ ತಿರಸ್ಕರಿಸಿಲ್ಲ, ಇತ್ತ ಒಪ್ಪಿಕೊಂಡಿಲ್ಲ. ಹಲವು ಬಾರಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡು ಅಚ್ಚರಿ…

Read More